ಕರ್ಫ್ಯೂ ಹೇರಲ್ಪಟ್ಟ ಮಂಗಳೂರಿನ ಚಿತ್ರಣ ; ಎಲ್ಲೆಲ್ಲೂ ಭಣ ಭಣ
ಸದಾ ಜನರಿಂದ ಗಿಜಿಗಿಡುತ್ತಿದ್ದ ಮಾರುಕಟ್ಟೆಗಳು ಖಾಲಿ ಹೊಡೆಯುತ್ತಿದ್ದವು. ಸಿಟಿ ಬಸ್ಸಿನ ಹಾರ್ನ್ ಗಳಿಂದ, ಕಂಡಕ್ಟರ್ ಗಳ ‘ಬೇಗ… ಬೇಗ.. ಜಪ್ಪುಲೆ’ ಎಂಬ ಸದ್ದಿನಿಂದ ತುಂಬುತ್ತಿದ್ದ ಕುಡ್ಲದ ರಸ್ತೆಗಳಿಗೆ ಇಂದು ಪ್ರೇತ ಕಳೆ. ಒಟ್ಟಾರೆಯಾಗಿ ಕರ್ಫ್ಯೂ ಹೇರಲ್ಪಟ್ಟ ಮಂಗಳೂರಿನ ಚಿತ್ರಣವನ್ನು ಫೊಟೋ ಮೂಲಕ ಕಟ್ಟಿಕೊಟ್ಟಿದ್ದಾರೆ ಉದಯವಾಣಿಯ ಛಾಯಾಚಿತ್ರ ಪತ್ರಕರ್ತ ಸತೀಶ್ ಇರಾ ಅವರು.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!