ಪಂಢರಪುರದಲ್ಲಿ ಭಕ್ತಿ ವೈಭವದ ಆಷಾಢ ಏಕಾದಶಿ ಮಹಾರಥೋತ್ಸವ
ಆಷಾಢ ಏಕಾದಶಿ ಪುಣ್ಯದಿನದ ಪ್ರಯುಕ್ತ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿರುವ ಪಾಂಡುರಂಗ ವಿಠಲ ಮತ್ತು ರುಕ್ಮಣಿ ವಿಗ್ರಹಗಳು.
ಪಂಢರಪುರ ಕ್ಷೇತ್ರದಲ್ಲಿ ವಿಠ್ಠಲನ ವಾರಕರಿ ಭಕ್ತರಿಂದ ಚಂದ್ರಭಾಗಾ ನದಿಯಲ್ಲಿ ಆಷಾಢ ಏಕಾದಶಿ ಪುಣ್ಯಸ್ನಾನ.
ಪಂಢರಪುರ ಕ್ಷೇತ್ರದಲ್ಲಿ ವಿಠ್ಠಲನ ವಾರಕರಿ ಭಕ್ತರಿಂದ ಚಂದ್ರಭಾಗಾ ನದಿಯಲ್ಲಿ ಆಷಾಢ ಏಕಾದಶಿ ಪುಣ್ಯಸ್ನಾನ.
ಪಂಢರಪುರ ಶ್ರೀ ಕ್ಷೇತ್ರದಲ್ಲಿ ಆಷಾಢ ಏಕಾದಶಿ ನಿಮಿತ್ತ ವಿಠ್ಠಲ ಮಂದಿರವನ್ನು ವಿಶಿಷ್ಟ ದೀಪಾಲಂಕಾರವನ್ನು ಮಾಡಲಾಗಿತ್ತು.
ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಪತ್ನಿ ಸಮೇತರಾಗಿ ವಿಠ್ಠಲ ದರ್ಶನ ಪಡೆದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್.
ಪಂಢರಪುರ ಕ್ಷೇತ್ರಲದಲ್ಲಿ ಸಂತ ಜ್ಞಾನೇಶ್ವರರ ಮಾವುಲಿ ದಿಂಡಿಯ ಕುದುರೆ ತಂಡದಿಂದ ವೃತ್ತಾಕಾರದ ಓಟದ ವಿಶಿಷ್ಟ ಭಕ್ತಿಯ ಪ್ರದರ್ಶನ.
ಪಂಢರಪುರ ಶ್ರೀ ಕ್ಷೇತ್ರದಲ್ಲಿ ಆಷಾಢ ಏಕಾದಶಿ ನಿಮಿತ್ತ ವಿಠ್ಠಲ ಮಂದಿರವನ್ನು ವಿಶಿಷ್ಟ ದೀಪಾಲಂಕಾರವನ್ನು ಮಾಡಲಾಗಿತ್ತು.
ಪಂಢರಪುರ ಕ್ಷೇತ್ರದಲ್ಲಿ ವಿಠ್ಠಲನ ವಾರಕರಿ ಭಕ್ತರಿಂದ ಚಂದ್ರಭಾಗಾ ನದಿಯಲ್ಲಿ ಆಷಾಢ ಏಕಾದಶಿ ಪುಣ್ಯಸ್ನಾನ.
ಪಂಢರಪುರದ ಪಾಂಡುರಂಗನ ಸನ್ನಿಧಿಯಲ್ಲಿ ಆಷಾಢ ಏಕಾದಶಿ ಪ್ರಯುಕ್ತ ಸಂಭ್ರಮದ ಮಹಾರಥೋತ್ಸವಕ್ಕೆ ಪಾಂಡುರಂಗ ಸಹಸ್ರಾರು ಭಕ್ತರು ಸಾಕ್ಷಿಯಾದರು.
ಚಿತ್ರಗಳು: ರಾಹುಲ್ ಗೋಡ್ಸೆ – ಶಿವು ಜಾಧವ
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
2006ರ ನಕಲಿ ಎನ್ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ