ಪ್ರದೀಪ್ ಗಾಣಕಲ್ ಕ್ಯಾಮಾರಾ ಕಣ್ಣಲ್ಲಿ ಸೆರೆಯಾದ ವನ್ಯಜೀವಿಗಳ ಬದುಕು,ಬವಣೆ,ಭರವಸೆ..
ಒಂದೆಡೆ ವಿಶ್ವ ಪರಿಸರ ದಿನ ಆಚರಿಸುತ್ತಿದ್ದೇವೆ. ಮತ್ತೊಂದೆಡೆ ಅದೇ ಪರಿಸರ ನೀಡುವ ಪ್ರಾಣವಾಯುವಿಗಾಗಿ ಪರದಾಟ ನಡೆದಿದೆ. ಇದು ವಿಪರ್ಯಾಸ.’ಅಭಿವೃದ್ಧಿ’ಯ ನಾಗಾಲೋಟ ಹಿಂದೆ ಬಿದ್ದು, ಯಥೇಚ್ಛವಾಗಿ ಪರಿಸರ ನಾಶಗೊಳಿಸಿದ್ದರ ಫಲ. ನಮ್ಮ ಜೀವನ ನಿಸರ್ಗದ ಜತೆ ನಡೆಯಬೇಕೆ ಹೊರತು, ನಿಸರ್ಗದ ಮೇಲಿನ ಸವಾರಿಯಿಂದಲ್ಲ. ಇದಕ್ಕೆ ಪೂರಕವಾಗಿ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಹವ್ಯಾಸಿ ಛಾಯಾಗ್ರಾಹಕ ಪ್ರದೀಪ್ ಗಾಣಕಲ್ ಕೆಲವು ವನ್ಯಜೀವಿಗಳ ಛಾಯಾಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ಕಂಡುಬಂದ ಆ ವನ್ಯಜೀವಿಗಳು ನಮಗೆ ‘ಬದುಕಿ ಬದುಕಲು ಬಿಡಿ’ ಎಂಬ ಸಮತೋಲನದ ಪಾಠ ಕಲಿಸುವಂತಿವೆ. ಆ ಚಿತ್ರಗಳ ಗ್ಯಾಲರಿ ಇಲ್ಲಿದೆ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ