ಕೋವಿಡ್ ಕತ್ತಲೆ ಮಣಿಸಲು ಬೆಳಗಿತು ಏಕತಾ ದೀಪ
ಅದು ಸೂರ್ಯನಂತೆ ಉರಿಯುವ ಜ್ವಾಲೆಯಲ್ಲ, ಚಂದ್ರನಂತೆ ತಣ್ಣನೆಯ ಬೆಳಕೂ ಅಲ್ಲ, ಬಜಾರಿನಲ್ಲಿ ಬೆಳಗುವ ನಿರ್ಜೀವ ದೀಪವೂ ಅಲ್ಲ. ರವಿವಾರ ರಾತ್ರಿ ಒಂಬತ್ತು ಗಂಟೆಯಿಂದ ಒಂಬತ್ತು ನಿಮಿಷಗಳ ಕಾಲ ಇಡೀ ಭಾರತವನ್ನು ಬೆಳಗಿದ್ದು ಏಕತೆಯ ಬೆಳಕಿನ ಹೊಳಪು. ಜೀವಜೀವಗಳ ಚೈತನ್ಯಭರಿತ ಪ್ರಣತಿಗಳ ನವ ದೀಪಾವಳಿ. ಮಗ್ಗುಲಿನಲ್ಲೇ ಕುಳಿತಿರುವ ಕಣ್ಣಿಗೆ ಕಾಣದ ಕೊರೊನಾಸುರನ ಅಳಿವಿಗಾಗಿ ಶತಕೋಟಿ ಭಾರತೀಯರು ಅಸಂಖ್ಯ ನಂದಾದೀಪಗಳನ್ನು ಏಕಕಾಲಕ್ಕೆ ಬೆಳಗಿದ ಕ್ಷಣ…
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ