ಕೋವಿಡ್ ಕತ್ತಲೆ ಮಣಿಸಲು ಬೆಳಗಿತು ಏಕತಾ ದೀಪ
ಅದು ಸೂರ್ಯನಂತೆ ಉರಿಯುವ ಜ್ವಾಲೆಯಲ್ಲ, ಚಂದ್ರನಂತೆ ತಣ್ಣನೆಯ ಬೆಳಕೂ ಅಲ್ಲ, ಬಜಾರಿನಲ್ಲಿ ಬೆಳಗುವ ನಿರ್ಜೀವ ದೀಪವೂ ಅಲ್ಲ. ರವಿವಾರ ರಾತ್ರಿ ಒಂಬತ್ತು ಗಂಟೆಯಿಂದ ಒಂಬತ್ತು ನಿಮಿಷಗಳ ಕಾಲ ಇಡೀ ಭಾರತವನ್ನು ಬೆಳಗಿದ್ದು ಏಕತೆಯ ಬೆಳಕಿನ ಹೊಳಪು. ಜೀವಜೀವಗಳ ಚೈತನ್ಯಭರಿತ ಪ್ರಣತಿಗಳ ನವ ದೀಪಾವಳಿ. ಮಗ್ಗುಲಿನಲ್ಲೇ ಕುಳಿತಿರುವ ಕಣ್ಣಿಗೆ ಕಾಣದ ಕೊರೊನಾಸುರನ ಅಳಿವಿಗಾಗಿ ಶತಕೋಟಿ ಭಾರತೀಯರು ಅಸಂಖ್ಯ ನಂದಾದೀಪಗಳನ್ನು ಏಕಕಾಲಕ್ಕೆ ಬೆಳಗಿದ ಕ್ಷಣ…
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ