ಉಡುಪಿಯಲ್ಲೂ “ಸುದಿನ’; ಪರ್ಯಾಯ ಶ್ರೀಗಳಿಂದ “ಸುದಿನ’ ಸಂಚಿಕೆ ಬಿಡುಗಡೆ
ಉಡುಪಿ ಸುದಿನ ಮತ್ತು ಸುದಿನ ಕಡೆಗೋಲು ವಿಶೇಷ ಸಂಚಿಕೆಯನ್ನು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಮಣಿಪಾಲ್ ಮೀಡಿಯ ನೆಟ್ವರ್ಕ್ ಲಿ. ಕಾರ್ಯನಿರ್ವಾಹಕ ನಿರ್ದೇಶಕ ಟಿ.ಗೌತಮ್ ಪೈ ಎಂಎಂಎನ್ಎಲ್ನ ಸಿಇಒ ವಿನೋದ್ ಕುಮಾರ್, ಉದಯವಾಣಿ ಸಂಪಾದಕ ಅರವಿಂದ ನಾವಡ ಉಪಸ್ಥಿತರಿದ್ದರು.
ಚಿತ್ರಗಳು: ಆಸ್ಟ್ರೋ ಮೋಹನ್