ಉಡುಪಿ ಜಿಲ್ಲೆಯಾದ್ಯಂತ ಭಾನುವಾರದ ಲಾಕ್ ಡೌನ್ ಗೆ ಉತ್ತಮ ಪ್ರತಿಕ್ರೀಯೆ
ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳು ಬೀಗ ಹಾಕಿರುವುದು
ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪ್ರದೇಶ ಜನ ಸಂಚಾರವಿಲ್ಲದೆ ಖಾಲಿ ಖಾಲಿ.
ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳು ಬೀಗ ಹಾಕಿರುವುದು
ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪ್ರದೇಶ ಜನ ಸಂಚಾರವಿಲ್ಲದೆ ಖಾಲಿ ಖಾಲಿ.
ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪ್ರದೇಶ ಜನ ಸಂಚಾರವಿಲ್ಲದೆ ಖಾಲಿ ಖಾಲಿ.
ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳು ಬೀಗ ಹಾಕಿರುವುದು
ಉಡುಪಿ ನಗರದಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸರು
ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪ್ರದೇಶ ಜನ ಸಂಚಾರವಿಲ್ಲದೆ ಖಾಲಿ ಖಾಲಿ.
ಬಸ್ರೂರಿನಲ್ಲಿ ರಸ್ತೆಗಳು ಖಾಲಿ ಖಾಲಿ
ಬೆಳ್ಮಣ್ ,ಮುಂಡ್ಕೂರು,ಸಚ್ಚೇರಿಪೇಟೆ ವಾಹನ ಸಂಚಾರ ಇಲ್ಲ.ಜನ ಸಂಚಾರವೂ ಇಲ್ಲ
ಜನಸಂಚಾರವಿಲ್ಲದೆ ಬಣಗುಟ್ಟುತ್ತಿದೆ ಬೈಂದೂರು ಪೇಟೆ
ಹೆಬ್ರಿ ಸಂಪೂರ್ಣ ಬಂದ್ : ಜನ ಸಂಚಾರದ ರಸ್ತೆಯಲ್ಲಿ ದನ ಸಂಚಾರ
ಹೊಸಂಗಡಿ ಮುಖ್ಯ ರಸ್ತೆಗಳು ಸ್ತಬ್ದ
ಸಿದ್ದಾಪುರ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ದ
ತೆಕ್ಕಟ್ಟೆ ಲಾಕ್ ಡೌನ್ ನಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ವಾಹನಗಳ ಸಂಚಾರವಿಲ್ಲ
ಉಡುಪಿ ಸರಕಾರ ಭಾನುವಾರ ಲಾಕ್ ಡೌನ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಪ್ರತಿಕ್ರೀಯೆ ವ್ಯಕ್ತಗೊಂಡಿದ್ದು ಜನಸಂಚಾರ ಇಲ್ಲದೆ ಜಿಲ್ಲೆಯಾದ್ಯಂತ ರಸ್ತೆಗಳು ಖಾಲಿ ಖಾಲಿಯಾಗಿದ್ದವು.