ಮಗ್ಗುಲು ಬದಲಾಯಿಸುತ್ತಿರುವ ಮೌಲ್ಯಗಳು
Team Udayavani
“ಯೌವ್ವನಾರಂಭೇ ಶಾಸ್ತ್ರ ಜಲ ಪ್ರಕ್ಷಾಲನ ನಿರ್ಮಲಾಸಿ ಕಾಲುಪ್ಯಂ ಉಪಯಾತಿ ಬುದ್ಧಿಃ’ (ಯೌವನಾ ರಂಭದಲ್ಲಿ ಶಾಸ್ತ್ರ (ಶಿಕ್ಷಣ)ವೆಂಬ ಜಲದಿಂದ ತೊಳೆಯಲ್ಪಟ್ಟು ನಿರ್ಮಲವಾಗಿದ್ದರೂ ಬುದ್ಧಿಯು ಕಲುಷಿತತೆಯನ್ನು ಹೊಂದುತ್ತದೆ) ಎಂಬ ಬಾಣಭಟ್ಟನ ಮಾತನ್ನು ನೆನಪಿಸಿದರೂ ಹಿರಿಯರು ಮೌನ ಸಮ್ಮತಿಯನ್ನೀಯುತ್ತಾರೆ.