ಕೋವಿಡ್ ಸಮಯದಲ್ಲಿ ಆಪತ್ಫಾಂದವರಾದ ಆಟೋ ಡ್ರೈವರ್ಸ್
ಸಂಸಾರದ ನೌಕೆಯನ್ನು ನಾವಿಕನಾಗಿ ಸಾಗಿಸಬೇಕಾದ ವೃತ್ತಿಯಲ್ಲಿ ಆಟೋ ಚಾಲಕರು ಸೇರುತ್ತಾರೆ.
ಸುಹಾನ್ ಶೇಕ್
ಮಹಾರಾಷ್ಟ್ರದಲ್ಲಿ ಕೋವಿಡ್ ವೈರಸ್ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಇದೆ. ಜನ ಹೇಗೂ ತಮ್ಮ ಜೀವ ಉಳಿದು ಬಿಡಲಿ ಎಂದು ಜೀವದ ಆಸೆಯನ್ನು ಮಾಸ್ಕ್ ನ ಅಡಿಯಲ್ಲಿ ಬಚ್ಚಿಕೊಂಡು ದಿನ ದೂಡುತ್ತಿದ್ದಾರೆ. ಎಷ್ಟೇ ಜಾಗ್ರತೆವಹಿಸಿದರು ಕಾಣದ ವೈರಸ್ ಮಾನವ ದೇಹದೊಳಗೆ ಹೊಕ್ಕು ನೆಮ್ಮದಿಯ ದಿನಗಳನ್ನು ಪ್ರಪಂಚದಿಂದಲೇ ದೂರ ಮಾಡಿ ಬಿಟ್ಟಿದೆ.ಸಾರಿಗೆ ಸೌಲಭ್ಯ ಅಂಗಡಿ ವಹಿವಾಟು ಎಲ್ಲವೂ ಮುಚ್ಚಿರುವ ಈ ಸಮಯದಲ್ಲಿ ಇಲ್ಲೊಂದಿಷ್ಟು ಮಾನವೀಯತೆಯ ಹೃದಯಗಳು ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದೆ. ಅದು ದೇಹದ ಹಂಗು ಬಿಟ್ಟು ಬಡವ ನಿರ್ಗತಿಕರ ಸಹಾಯಕ್ಕೆ ನಿಂತ ಕೆಲಸ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ