ಇನ್ಫೋಸಿಸ್, ವಿಪ್ರೋ ಸಾಮ್ರಾಜ್ಯಾಧಿಪತಿಗಳು ಕೋಟ್ಯಧೀಶರಾದರೂ ಸರಳಜೀವಿಗಳು
ತಿಳಿಸಾರಿನ ಜತೆ ಒಂದು ಹಪ್ಪಳವನ್ನಾದರೂ ಹಾಕಿಕೊಂಡಿದ್ದೀರಿ. ನನ್ನ ದೇಹಕ್ಕೆ ಅದೂ ನಾಟೂದಿಲ್ಲ
Team Udayavani
-ಮಟಪಾಡಿ ಕುಮಾರಸ್ವಾಮಿ
ಅಜೀಂ ಪ್ರೇಮ್ಜೀ ಮತ್ತು ಸುಂದರ ಮಡಕ್ಷಿರ ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಹೋಗಿದ್ದರು. ಆಗ ಸುಂದರ ವಿಪ್ರೋದಲ್ಲಿ ಕೆಲಸ ಮಾಡುತ್ತಿದ್ದರು. ಹೊಟೇಲ್ನಲ್ಲಿ ಸಂಘಟಕರು ಸಭಾಂಗಣದ ಮುಂಭಾಗ ಅಜೀಂ ಪ್ರೇಮ್ಜೀಯವರನ್ನು ಬೆಂಝ್ನಂತಹ ಐಶಾರಾಮಿ ಕಾರಿನಲ್ಲಿ ಬರುವುದನ್ನು ನಿರೀಕ್ಷಿಸುತ್ತ ಸ್ವಾಗತಕ್ಕೆ ಕಾದು ನಿಂತಿದ್ದರು. ಅಜೀಂ ಪ್ರೇಮ್ಜೀ ಮತ್ತು ಸುಂದರ ಅವರು ಮುಂಬಯಿಯ ಖಾಲಿ- ಪೀಲಿ ಟ್ಯಾಕ್ಸಿಯಲ್ಲಿ (ಬ್ಲ್ಯಾಕ್ ಆ್ಯಂಡ್ ಯೆಲ್ಲೊ) ತಾಜ್ ಹೊಟೇಲ್ನತ್ತ ಹೊರಟರು. ಈ ತೆರನಾಗಿ ಅಜೀಂ ಪ್ರೇಮ್ಜೀ ಆಗಮನವನ್ನು ನಿರೀಕ್ಷಿಸಿರಲಿಲ್ಲ. ಹೊಟೇಲ್ ಆವರಣದೊಳಗೆ ಈ ಕಾರನ್ನು ಬಿಡಲೇ ಇಲ್ಲ. ಅದಕ್ಕಾಗಿ ತಕರಾರು ಎತ್ತದೆ ನಡೆದುಕೊಂಡು ಸಭಾಂಗಣಕ್ಕೆ ಬಂದರು. ಪ್ರೇಮ್ಜೀಯನ್ನು ಸ್ವಾಗತಿಸಲು ನಿಂತವರಿಗೆ ಪಾದಚಾರಿಗಳನ್ನು ಕಂಡು ಇದಾವ ಜನರು ಎಂಬ ಕುತೂಹಲ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ