ಮೊದಲು ನಿರ್ಧರಿಸಬೇಕಷ್ಟೇ. ಆಮೇಲಿನವುಗಳೆಲ್ಲಾ ನಿಮ್ಮದೇ ಯಶಸ್ಸಿನ ಗಟ್ಟಿ ಶಬ್ದ
ನನ್ನ ಮನಸ್ಸಿಗೆ ನಾನು ಕ್ಷಮೆ ಕೇಳಿ ಸುಟ್ಟು ಹೋದೆ.
Team Udayavani
ನಮ್ಮ ಬದುಕಿಗೆ ಕೆಲವು ಮಾನದಂಡಗಳಿವೆ..! ನಮ್ಮ ಬದುಕನ್ನು ಹೇಗೆ ಇಟ್ಟುಕೊಳ್ಳಬೇಕು..? ನಮ್ಮ ಬದುಕನ್ನು ಹೇಗೆ ಲವಲವಿಕೆಯಿಂದ ಉಳಿಸಿಕೊಳ್ಳಬೇಕು..? ಹೇಗೆ ಬದುಕನ್ನು ಬದುಕಿಸಿಕೊಳ್ಳಬೇಕು..? ಎನ್ನುವ ಪ್ರಶ್ನೆಗಳಲ್ಲಿ ಅವಿತಿವೆ. ಬಹಳ ಮುಖ್ಯವಾಗಿ ನಮ್ಮನ್ನು ಮುಂದಡಿಯಿಟ್ಟಾಗ ಅಥವಾ ಮುಂದಡಿಯಿಡುವಾಗ ನಮಗೇ ನಾವು ಪ್ರಶ್ನಿಸಿಕೊಳ್ಳಬೇಕು. ಆ ಪ್ರಶ್ನೆಗಳಿಂದ ಬಂದ ಒಳ್ಳೆಯ ಉತ್ತರವನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು. ಇದು ನಾವು ಎಲ್ಲವನ್ನೂ ಸಮಾನವಾಗಿ ಸ್ವೀಕರಿಸುವ ಉತ್ತಮವಾದ ಮನೋ ಧರ್ಮಕ್ಕೆ ನಾಂದಿ ಹಾಡುತ್ತದೆ ಎನ್ನುವುದರಲ್ಲಿ ಸಂದೇಹವಿಲ್ಲ.