ಕಣಿವೆಯ ಆಕಾಶದಲ್ಲೀಗ ಎರಡೇ ಬಣ್ಣ; ನೀಲಿ ಮತ್ತು ಬಿಳಿ
ಟೆಲಿವಿಷನ್ಗಳಲ್ಲಿ, ನ್ಯೂಸ್ ಏಜೆನ್ಸಿಸ್ಗಳಲ್ಲಿ ಎರಡು ವರ್ಷಗಳ ಹಿಂದೆ ಬರುತ್ತಿದ್ದ ದೃಶ್ಯಗಳು
ಅರವಿಂದ ನಾವಡ
-ಅರವಿಂದ ನಾವಡ
ಕಾಶ್ಮೀರಿಗರು ಮುಗ್ಧರು. ತಮ್ಮ ಬದುಕಿಗೆ ಬೇಕಾದಷ್ಟನ್ನು ಗಳಿಸಿಕೊಳ್ಳುವವರು. ನಿಜ, ಶಿಕ್ಷಣ ಎಲ್ಲರ ಮನೆ ಬಾಗಿಲಿಗೂ ತಲುಪಿಲ್ಲ. ಬಹಳಷ್ಟು ಯುವಜನರು ಶಿಕ್ಷಣವೆಂಬ ಗಿರಿಯ ತಪ್ಪಲಿಗೆ ಹೋಗಿದ್ದಾರೆ, ಮೇಲೇ ರಲು ಸಾಧ್ಯವಾಗಿಲ್ಲ. ಅದಕ್ಕೆ ಹಲವು ಕಾರಣಗಳಿರ ಬಹುದು. ತಮ್ಮದೇ ವ್ಯವಸಾಯ, ತೋಟಗಾರಿಕೆ ಬೆಳೆ, ಪ್ರವಾಸೋ ದ್ಯಮವನ್ನು ಆಧರಿಸಿ ಬದುಕು ಸಾಗಿಸುತ್ತಿದ್ದಾರೆ. ಇಂಥ ಹೊತ್ತಿ ನಲ್ಲಿ ಹಗಲುಗನಸು ಬಿತ್ತಿದವರು ಭಯೋತ್ಪಾದಕ ಸಂಘಟನೆಗಳು ಮತ್ತು ಅವುಗಳ ಹಿಂಬಾಲಕರು. ಈ ಅಭಿಪ್ರಾಯ ಹಲವರದ್ದು. ನೇರವಾಗಿಯಲ್ಲ; ಹಲವು ಪ್ರಶ್ನೆಗ ಳಿಗೆ ಸಿಗುವ ಚುಕ್ಕೆ ಉತ್ತರಗಳು. ಅವುಗಳನ್ನು ಜೋಡಿಸುತ್ತ ಹೋದರೆ ಚಿತ್ರ ಸ್ಪಷ್ಟವಾಗುತ್ತದೆ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ