ಶಸ್ತ್ರಾಸ್ತ್ರ ದೇಶಕ್ಕೆ ಅಗತ್ಯವೇ? ಗಡಿಭದ್ರತೆ, ಭಯೋತ್ಪಾದನೆ ಮತ್ತು ವೈಯಕ್ತಿಕ ಭದ್ರತೆ
ಭಾರತ ಮತ್ತು ಬಾಂಗ್ಲಾದೇಶದ ನಡುವೇ ಗಡಿವಿವಾದ ಎಲ್ಲೆ ಮೀರಿ ನಡೆಯುತ್ತಿದೆ
Team Udayavani
ರಾಧಿಕಾ ಕುಂದಾಪುರ
ಬಿನ್ ಲಾಡೆನ್ ಅಮೇರಿಕಾದ ಅವಳಿ ಕಟ್ಟಡವನ್ನು ಸ್ಫೋಟಿಸಿದ ಮೇಲೆ ಭಯೋತ್ಪಾದನೆ ಜಾಗತಿಕ ಸಮಸ್ಯೆ ಎಂಬ ಅರಿವು ಬಂದು ವಿಶ್ವ ಸಂಸ್ಥೆಯ ಜತೆಗೂಡಿ ಅದರ ನಿರ್ಮೂಲನೆಗೆ ಪಣತೊಟ್ಟಿತು. ಬರೀ ಗಡಿಭದ್ರತೆಗಾಗಿ ಶಸ್ತ್ರಾಸ್ತ್ರ ಬಳಕೆಯಾಗುತ್ತಿಲ್ಲ. ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ಪ್ರಸಿದ್ಧರಾದವರ ರಕ್ಷಣೆಗೆ ಝಡ್ ಪ್ಲಸ್ ಸೆಕ್ಯೂರಿಟಿ ವ್ಯವಸ್ಥೆ ನೀಡುವಾಗಲೂ ಇದರ ಅಗತ್ಯ ಅಧಿಕ ಮಟ್ಟದಲ್ಲಿರುವುದು ಕಾಣಬಹುದು. ಓರ್ವಉದ್ಯಮಿ ತನ್ನ ವೈಯಕ್ತಿಕ ರಕ್ಷಣೆಗೆ ರಿವಾಲ್ವರ್ (ಗನ್) ಪಡೆಯಬೇಕಾದರೆ ಕಾನೂನಾತ್ಮಕ ಮಾನ್ಯತೆ, ಪರವಾನಿಗೆ ಪಡೆಯಬೇಕು. ಆದರೆ...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು
MUST WATCH
ಹೊಸ ಸೇರ್ಪಡೆ
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು