ಕಲ್ಲಿಕೋಟೆಯಲ್ಲಿ ಹುಟ್ಟಿದ ಆ ತೊರೆ…ಒಲ್ಲದ ಮನಸ್ಸಿನ ಮೆರವಣಿಗೆಯಲ್ಲಿ ಭಾಷಾಪ್ರೀತಿ
ಮಾಲಿನ್ಯ ಶ್ರಮವಿಲ್ಲದೆ ನಡೆದರೆ, ಶುದ್ಧೀಕರಿಸಲು ಹೆಚ್ಚಿನ ಪರಿಶ್ರಮ ಬೇಕು.
Team Udayavani
-ಮಟಪಾಡಿ ಕುಮಾರಸ್ವಾಮಿ
ಸಾಮಾನ್ಯ ಮನೆತನದಲ್ಲಿ ಹುಟ್ಟಿದ್ದ ದೀನದಯಾಳ್ ಪರೀಕ್ಷೆಯಲ್ಲಿ ಮಾತ್ರ ಇವರು ಯಾವತ್ತೂ ಪ್ರಥಮವೇ. ಆದರೆ ಲಕ್ಷ್ಯವೆಲ್ಲ ಇದ್ದದ್ದು ಓದಿನಲ್ಲಿ ಹಿಂದುಳಿದವರ ಬಗೆಗೆ. ಓದಿನಲ್ಲಿ ಹಿಂದುಳಿದ ಗೆಳೆಯರು ಓದಿಗಾಗಿ ಬರುತ್ತಿದ್ದರು. ಆಗ ಹುಟ್ಟಿದ ಸಂಘಟನೆಯೇ "ಜೀರೋ ಅಸೋಸಿಯೇಶನ್' (ಸೊನ್ನೆ ಸಂಘ). ತಾನೊಬ್ಬ ಬುದ್ಧಿವಂತನಾದರೆ ಸಾಲದು, ಜತೆಗಾರರೂ ಬುದ್ಧಿವಂತರಾಗಬೇಕು ಎನ್ನುವುದು ಒಳತುಡಿತವಾಗಿತ್ತು. ಬಾಲಬುದ್ಧಿಯಲ್ಲಿ ಕಂಡು ಬಂದ ನೈಜಸ್ವಭಾವವೇ ದೊಡ್ಡವರಾದ ಮೇಲೂ ಪ್ರವಹಿಸಿತು. ಓದಿನ ಅನಂತರ ಸರಕಾರಿ ಹುದ್ದೆಗೆ ಸಂದರ್ಶನ ನಡೆದಾಗ ಪಾಶ್ಚಾತ್ಯ ಉಡುಗೆ ಇಲ್ಲದ ದೀನದಯಾಳರು ಭಾರತೀಯ ಉಡುಗೆಯಿಂದ ಹೋದರು. ಆಗ ಅಲ್ಲಿ ನೆರೆದ ವಿದೇಶೀಯರು, ಪಾಶ್ಚಾತ್ಯ ಉಡುಗೆಯ ಭಾರತೀಯರು "ಪಂಡಿತ್ಜಿ' ಎಂದು ಗೇಲಿ ಮಾಡಿದರು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ