ನಿತ್ಯಭವಿಷ್ಯ: ಈ ರಾಶಿಯವರ ಹಣದ ದಾಹ ಆರ್ಥಿಕ ಸ್ಥಿತಿಯ ಏರುಪೇರಿಗೆ ಕಾರಣವಾಗಲಿದೆ !


Team Udayavani, Mar 12, 2021, 7:28 AM IST

daily-horoscope

ಮೇಷ: ಹೊಸ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಿಕೆ ಹಾಗೂ ಕಾರ್ಯಬಾಹುಳ್ಯದಿಂದ ನಿಮಗೆ ಬಿಡುವೇ ಸಿಗಲಾರದು. ಆರ್ಥಿಕವಾಗಿ ನಾನಾ ಮೂಲಗಳಿಂದ ಧನ ಸಂಗ್ರಹವಾಗಲಿದೆ.  ಸಂಚಾರವು ಹೆಚ್ಚಾಗಲಿದೆ.

ವೃಷಭ: ನಿಮ್ಮೆಣಿಕೆಯಂತೆ ಕಾರ್ಯ ಸಿದ್ಧಿಯಾಗಲಿದೆ. ಸಂತೃಪ್ತ ಜೀವನ ನಡೆಸಬಹುದಾದರೂ ಆರೋಗ್ಯವು ದಿನಕ್ಕೊಂದು ರೀತಿಯಲ್ಲಿ ಸತಾಯಿಸಬಹುದು. ನಿಮ್ಮ ಕುಟುಂಬದ ಜನರೆಲ್ಲಾ ಚದುರಿ ಹೋದಾರು.

ಮಿಥುನ: ನಿಮ್ಮ ವ್ಯಕ್ತಿತ್ವದ ಪ್ರಭಾವಕ್ಕೆ ಶತ್ರುಗಳೆಲ್ಲರೂ ಮೈತ್ರಿ ಬಯಸಿಯಾರು. ಹಲವರು ಸಮಸ್ಯೆಗಳನ್ನು ಹಿಡಿದು ನಿಮ್ಮ ಉತ್ತಮ ಸಲಹೆಗಾಗಿ ನಿಮ್ಮತ್ತ ಬಂದಾರು. ಸಮಾಧಾನ ನೀಡುವುದು ಒಂದು ಭಾಗ್ಯ.

ಕರ್ಕ: ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಏರಿಳಿತಗಳು ಇರುವುದಿಲ್ಲ. ಕಾರ್ಮಿಕ ವರ್ಗದವರಿಗೆ ಕೃಷಿ ಮೊದಲಾದ ವೃತ್ತಿಯವರಿಗೆ ಲಾಭಾಂಶ ಚೆನ್ನಾಗಿರುತ್ತದೆ. ಪ್ರಯತ್ನಕ್ಕೆ ತಕ್ಕ ಫ‌ಲ ನಿಮಗೆ ಸಿಗಲಿದೆ. ಧೈರ್ಯದ ಹೆಜ್ಜೆ ಇಡಿರಿ.

 ಸಿಂಹ: ಬಂಧುಗಳಿಂದ ಅನಾವಶ್ಯಕವಾಗಿ ಭಿನ್ನಾಭಿಪ್ರಾಯ ಮೂಡಿಬಂದೀತು. ಆಗಾಗ ಉದ್ವೇಗ, ದುಃಖ, ಮಾನಸಿಕವಾಗಿ ವ್ಯಥೆಗಳಿದ್ದರೂ ನಿಧಾನವಾಗಿ ಒಂದೊಂದೇ ನಿವಾರಣೆಯಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಬೇಕು.

ಕನ್ಯಾ: ವಿದ್ಯಾರ್ಥಿಗಳ ಅನುಚಿತ ವರ್ತನೆ ವಿದ್ಯಾಭಂಗಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸುವುದು ಅಗತ್ಯವಿದೆ. ಗೃಹದಲ್ಲಿ ಉತ್ತಮ ನೆಮ್ಮದಿ ಹಾಗೂ ಸಮಾಧಾನ ಸಂತೋಷ ಇರುವುದು. ಸಂಶಯ ಪ್ರವೃತ್ತಿಯನ್ನು ಬಿಟ್ಟು ಬಿಡಿರಿ.

ತುಲಾ: ವಿದ್ಯಾರ್ಥಿಗಳಿಗೆ ದುಶ್ಚಟ ಹೊಂದಿದ ಮಿತ್ರರ ಸಹವಾಸದಿಂದ ಕೆಟ್ಟ ಹೆಸರು, ಅಪವಾದ ಬಂದೀತು. ವೃತ್ತಿರಂಗದಲ್ಲಿ ಅಭಿವೃದ್ಧಿ ಗೋಚಾರಕ್ಕೆ ಬಂದರೂ ಅಡೆತಡೆಗಳಿಂದಲೇ ಕಾರ್ಯಸಾಧನೆಯಾಗಲಿದೆ. ಶುಭವಿದೆ.

ವೃಶ್ಚಿಕ: ಬಂದದ್ದು ಪಾಲಿಗೆ ನಮ್ಮದು ಎಂಬ ಭಾವನೆ ಇಟ್ಟರೆ ಉತ್ತಮ. ಬಂದದ್ದು ಸಾಲದೆಂಬಂತೆ ಹಣದ ದಾಹ ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡಲಿದೆ. ರಾಜಕೀಯದವರಿಗೆ ಕಟ್ಟ ಸ್ಪರ್ಧೆಯು ಎದುರಾಗಲಿದೆ.

ಧನು: ಅಧಿಕಾರಿ ವರ್ಗದಲ್ಲಿ ಅನ್ಯೋನ್ಯತೆ, ಸಹಕಾರ ಮನೋಭಾವ ಕ್ಷೀಣಿಸಲಿದೆ. ಹೊಂದಾಣಿಕೆಯು ನಿಮ್ಮ ಜೀವನದ ಒಂದಂಶವಾಗಿರಲಿ. ವೃತ್ತಿರಂಗದಲ್ಲಿ ಉತ್ತಮ ಹೆಸರು ಗಳಿಸುವ ಸಾಧ್ಯತೆಯು ಕಂಡು ಬರಲಿದೆ.

ಮಕರ: ಆರ್ಥಿಕವಾಗಿ ಖರ್ಚಿನ ಜೊತೆಗೆ ಮಾನಸಿಕ ಕಿರಿಕಿರಿ, ಅಶಾಂತಿ ಬೇರೆ ಜೊತೆ ಸೇರಲಿದೆ. ವ್ಯಾಪಾರಿ ವರ್ಗದವರಿಗೆ ಆಗಾಗ ಧನಕ್ಲೇಶ ವಂಚನೆಗಳಾಗುತ್ತವೆ. ನೆರೆಕೆರೆಯವರು ನಿಮ್ಮ ನೆಮ್ಮದಿಗೆ ಭಂಗ ತಂದಾರು.

ಕುಂಭ: ಮನೆಯಲ್ಲಿ ಮೌನ ಹಾಗೂ ಬಿಸಿ ವಾತಾವರಣವಿರುತ್ತದೆ. ಯಂತ್ರ ವಾಹನ ರಿಪೇರಿಗಳು ನಿಮಗೆ ನಷ್ಟ ತಂದು ಕೊಟ್ಟಾವು. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯಿರಿ. ಹೆಸರು ಪ್ರೀತಿ ಗಳಿಸುವಿರಿ.

ಮೀನ: ಒಮ್ಮೊಮ್ಮೆ ಅತೀ ದಾರಾಳತನದಿಂದ ಕೈಬರಿದಾಗಲಿದೆ. ಜಾಗ್ರತೆ ಮುಖ್ಯವಾಗಿದೆ. ಶೀತ, ಗಂಟಲು, ತಲೆನೋವಿನ ಸಂಬಂಧ ಆರೋಗ್ಯದಲ್ಲಿ ಏರಿಳಿತ ಕಂಡು ಬಂದೀತು. ಮನೆ ಹಿರಿಯರ ಮಾತಿಗೆ ಸ್ಪಂದಿಸಿರಿ.

ಟಾಪ್ ನ್ಯೂಸ್

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

1-24-thursday

Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫ‌ಲ

1-aa

Daily horoscope;ಅಧಿಕ ಶುಭಫ‌ಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

1-24-monday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Padubidri: ಬೈಕಿಗೆ ಡಿಕ್ಕಿ ಹೊಡೆದ ಕಾರು… ಪೊಲೀಸ್‌ ಕಾನ್‌ಸ್ಟೆಬಲ್‌ ಗೆ ಗಾಯ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Malpe: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಹೇಳಿಹೋದ ಆಟೋರಿಕ್ಷಾ ಚಾಲಕ ನಾಪತ್ತೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.