ನಿಮ್ಮ ಗ್ರಹಬಲ: ಇಂದು ಈ ರಾಶಿಯವರ ಎಣಿಕೆಯ ಕೆಲಸ ಕಾರ್ಯಗಳು ನಡೆಯಲಿವೆ


Team Udayavani, Jan 7, 2021, 7:40 AM IST

ನಿಮ್ಮ ಗ್ರಹಬಲ: ಇಂದು ಈ ರಾಶಿಯರ ಎಣಿಕೆಯ ಕೆಲಸ ಕಾರ್ಯಗಳು ನಡೆಯಲಿವೆ

07-01-2021

ಮೇಷ: ಜನಹಿತ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶವು ಕಂಡುಬರಲಿದೆ. ಗೃಹ ಖರೀದಿಯ ಸಾಧ್ಯತೆ ಕಂಡು ಬಂದೀತು. ನಿಮ್ಮ ಎಣಿಕೆಗಿಂತ ಮಿಗಿಲಾಗಿ ಖರ್ಚು ತಂದೀತು. ಬೇಸಾಯ, ಕೃಷಿ ಕಾರ್ಯಕ್ಕೆ ಕುತ್ತು ಬಂದೀತು.

ವೃಷಭ: ಶ್ರಮಜೀವಿಗಳಿಗೆ ಕೊಂಚ ಲಾಭಕರವಾದ ದಿನವಾದೀತು. ಕಟ್ಟಡ ಕಾರ್ಯದವರಿಗೆ ಹೆಚ್ಚಿನ ಲಾಭವು ದೊರಕುವುದು. ಮೀನುಗಾರರಿಗೆ ಸ್ವಲ್ಪ ಕಷ್ಟದ ಸಮಯವಾದೀತು. ಧೈರ್ಯ ಕಳೆದುಕೊಳ್ಳದೆ ಮುಂದಡಿ ಇಡಿ.

ಮಿಥುನ: ಲಾಭಾಂಶವು ನಿಮಗೆ ಹೆಚ್ಚಿದ್ದು ನಿಮ್ಮೆಣಿಕೆಯ ಕೆಲಸ ಕಾರ್ಯಗಳು ನಡೆಯಲಿವೆ. ಜನರ ಭಾವನೆಗಳಿಗೆ ಸ್ಪಂದಿಸಿರಿ. ಧನ ವಿನಿಯೋಗವು ಸತ್ಕಾರ್ಯಕ್ಕಾಗಿ ಆದೀತು. ಆರೋಗ್ಯವು ಸುಧಾರಿಸಿ ಪುಷ್ಟಿಯಾಗಿರುವಿರಿ.

ಕರ್ಕ: ಮನೆಯಲ್ಲಿ ಗೃಹ ರಿಪೇರಿ ಯಾ ನವೀಕರಣದ ಕಾರ್ಯವು ನಡೆಯಲಿದೆ. ಲಾಭಾಂಶಕ್ಕಿಂತ ಹೆಚ್ಚು ಖರ್ಚು ನಿಮ್ಮಿಂದ ಆಗಲಿದೆ. ಹಿರಿಯ ಬಂಧುಗಳಿಂದ ಸ್ವಲ್ಪ ಕಿರುಕುಳವಿದ್ದೀತು. ರೈತಬಂಧುಗಳಿಗೆ ಅಸಮಾಧಾನವಿದೆ.

ಸಿಂಹ: ನಿಮಗೆ ಜೀವನದಲ್ಲಿ ತುಂಬಾ ನಿರಾಸೆ ಮೂಡಿ ಬಂದೀತು. ಎಲ್ಲಾ ಕಡೆಯಲ್ಲೂ ಸಮಾಧಾನವಿರದು. ನೀವು ಊಹಿಸಿದ ಕೆಲಸವೂ ಕೈಕೊಡಲಿದೆ. ಆದರೆ ಚಿಂತಿಸದಿರಿ. ಚಕ್ರ ತಿರುಗಲೇಬೇಕು. ಮುನ್ನಡೆಯಿರಿ.

ಕನ್ಯಾ: ಮಂಗಲಕಾರ್ಯ ನಿಮಿತ್ತ ಪ್ರಯಾಣವು ಕೂಡಿ ಬಂದು ಆಯಾಸವಾದೀತು. ಖರ್ಚುವೆಚ್ಚದಲ್ಲಿ ನಿಗಾ ಇರಲಿ. ಧನಾಗಮನ ಹೆಚ್ಚಿದೆ ಎಂದು ಅಪವ್ಯಯ ಮಾಡದಿರಿ. ಬಂಧುಗಳೊಂದಿಗೆ ಸಮಾಗಮ.

ತುಲಾ: ವಿದ್ಯಾಭ್ಯಾಸದಲ್ಲಿ ಹಾಗೂ ಕಾರ್ಯರಂಗದಲ್ಲಿರುವವರಿಗೆ ಪ್ರಗತಿ ತೋರಿ ಬರುವುದು. ವಿದೇಶಯಾನ ಕೂಡಿ ಬರಲಿದೆ. ಬಂಧುಗಳಿಂದ ಹಾಗೂ ಮೇಲಾಧಿಕಾರಿಗಳಿಂದ ಪ್ರಶಂಸೆ, ಗೌರವ, ಮರ್ಯಾದೆ ದೊರಕಲಿದೆ.

ವೃಶ್ಚಿಕ: ಸಣ್ಣ ಪ್ರಮಾಣದಲ್ಲಿ ಶುರು ಮಾಡಿದ ವ್ಯವಹಾರವು ಒಳ್ಳೆಯ ಪ್ರಗತಿ ಪಥದತ್ತ ಸಾಗುವುದು. ಗೃಹದಲ್ಲಿ ಸಂಭ್ರಮಾಚರಣೆ ಕಂಡುಬಂದೀತು. ದೇಹಾಯಾಸವು ಇದ್ದರೂ ಚೇತರಿಕೆಯು ಬೇಗನೆ ಆಗುವುದು.

ಧನು: ಪ್ರಯಾಣದ ಆಯಾಸವು ತಲೆದೋರಿ ಕೆಲಸ ಕಾರ್ಯಗಳು ವಿಳಂಬಗತಿ ಕಂಡಾವು. ಉದ್ಯೋಗಿಗಳಿಗೆ ಅಷ್ಟೇನೂ ಏರುಪೇರು ಕಂಡುಬಾರದು. ವಿಧೇಯತೆ, ವಿನಯ ಹಾಗೂ ಪ್ರಾಮಾಣಿಕತೆ ನಿಮ್ಮನ್ನು ರಕ್ಷಿಸಲಿದೆ.

ಮಕರ: ಕಾರ್ಯಕ್ಷೇತ್ರದಲ್ಲಿ ಭಡ್ತಿಗೆ ಅವಕಾಶ ವಿರುತ್ತದೆ. ಮೇಲಾಧಿಕಾರಿಗಳಿಂದ ಪ್ರಶಂಸೆಯು ದೊರಕೀತು. ಮಾತಾಪಿತೃಗಳಿಂದ ಒಳ್ಳೆಯ ಆದರ ದೊರಕಲಿದೆ. ಖರ್ಚುವೆಚ್ಚವು ಕಡಿಮೆಯಾಗಿ ಸಂತಸ.

ಕುಂಭ: ಅವಿರತ ದುಡಿಮೆಯಿಂದ ಆಯಾಸ ಕಂಡು ಬಂದೀತು. ಕುಟುಂಬ ಸದಸ್ಯರಲ್ಲಿ ಶುಭಮಂಗಲ ಕಾರ್ಯವು ಇರುವುದರಿಂದ ಪ್ರಯಾಣವಿದ್ದೀತು. ಪತ್ನಿ , ಮಕ್ಕಳೊಂದಿಗೆ ಸಂತಸದಿಂದ ಇರುವಿರಿ.

ಮೀನ: ಮನೆಯಲ್ಲಿ ಮಾತಾಪಿತರಿಗೆ ಮಕ್ಕಳ ಶುಭಮಂಗಲ ಕಾರ್ಯದ ಬಗ್ಗೆ ಚಿಂತೆ ತಲೆದೋರಲಿದೆ. ಮಕ್ಕಳ ಪ್ರಗತಿಯಿಂದ ಸಂತಸವಾದೀತು. ಆದರೂ ದಾರಿತಪ್ಪಿ ನಡೆಯದಿರಿ. ಅವಮಾನವಾದೀತು.

ಎನ್‌.ಎಸ್‌. ಭಟ್

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.