ಇಂದು ನಿಮ್ಮ ಗ್ರಹಬಲ: ಈ ರಾಶಿಯವರಿಂದು ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು!


Team Udayavani, Jan 17, 2021, 8:13 AM IST

horoscope

17-01-2021

ಮೇಷ: ಕ್ಲಿಷ್ಟಕರ ದಿನವು ನಿಮ್ಮ ಮುಂದಿದೆ. ಯಾವುದಕ್ಕೂ ಸಹನೆ ಕಳೆದುಕೊಳ್ಳದಿರಿ. ಇತರರಿಗೆ ಬುದ್ಧಿವಾದ ಹೇಳಲು ಹೋಗುವುದು ಸರಿಯಲ್ಲ. ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ನಿಮಗೆದುರಾಗಲಿದೆ.

ವೃಷಭ: ಗೆಳಯರಿಂದ ಉತ್ತಮ ಸಲಹೆಗಳು ಕಂಡುಬಂದಾವು. ಅವನ್ನು ಕಡೆಗಣಿಸದಿರಿ. ಸ್ವೀಕರಿಸುವುದು ಬಿಡುವುದು ನಿಮ್ಮಿಚ್ಛೆ. ವೃತ್ತಿಯಲ್ಲಿ ಯಶಸ್ಸು ಅಭಿವೃದ್ಧಿ ಕಂಡು ಬರುವುದು ಯಶಸ್ಸಿದೆ.

ಮಿಥುನ: ಕೌಟುಂಬಿಕವಾಗಿ ಅಸಹನೆ ತೋರಿಬಂದೀತು. ಗೊಂದಲದ ಪರಿಸ್ಥಿತಿ ಮುಂದುವರಿಯಲು ಅವಕಾಶ ಕೊಡದಿರಿ. ಆರ್ಥಿಕವಾಗಿ ಸಂಕಷ್ಟಗಳು ಎದುರಾದರೂ ಅದನ್ನು ಚೆನ್ನಾಗಿ ನಿಭಾಯಿಸುವ ಶಕ್ತಿಯು ನಿಮ್ಮಲ್ಲಿದೆ.

ಕರ್ಕ: ಆಪ್ತೇಷ್ಟರೊಂದಿಗೆ ಆತ್ಮೀಯ ಸಮಯವನ್ನು ಕಳೆಯುವಿರಿ. ಸಂಬಂಧಗಳಲ್ಲಿ ಸುಧಾರಣೆಯು ತೋರಿ ಬರುವುದು. ಪರಸ್ಪರರಲ್ಲಿ ಸೌಹಾರ್ದ, ಪ್ರೀತಿ ವಿಶ್ವಾಸ ತಲೆದೋರಬಹುದು. ಆತ್ಮೀಯರೊಂದಿಗೆ ಭೇಟಿಯಿದೆ.

ಸಿಂಹ: ಬದಲಾವಣೆಗೆ ಹೊಂದಿಕೊಂಡು ಹೋಗಲು ಕಲಿಯಿರಿ. ಗೆಳೆಯನೊಬ್ಬನಿಂದ ಉಪಯುಕ್ತ ಸಲಹೆಗಳು ದೊರಕಬಹುದು. ಖರ್ಚುವೆಚ್ಚಗಳನ್ನು ನಿಯಂತ್ರಿಸುವುದು ಅತೀ ಮುಖ್ಯವಾಗಿದೆ. ದುರ್ಜನರಿಂದ ದೂರವಿರಿ.

ಕನ್ಯಾ: ನೀವು ನಂಬಿದ ವ್ಯಕ್ತಿಯೊಬ್ಬರ ನಿಜಬಣ್ಣ ತೋರುವುದು. ಅವರ ಕುಟಿಲತೆಯ ಅರಿವು ನಿಮಗಾಗಲಿದೆ. ಅವರೊಂದಿಗೆ ಸಂಘರ್ಷಕ್ಕೆ ಇಳಿಯದಿರಿ. ನಿಮ್ಮ ಮರ್ಯಾದೆಗೆ ಮೂರುಕಾಸು ಆದೀತು. ಜಾಗ್ರತೆ ಇರಲಿ.

ತುಲಾ: ಗೊಂದಲದ ಪರಿಸ್ಥಿತಿಯು ಏರ್ಪಟ್ಟಿತು. ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಂಡರೆ ಉತ್ತಮ. ಕಠಿಣ ನಿರ್ಧಾರ ಮಾಡಬೇಕಾದೀತು. ಆತುರತೆ ಬೇಡ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬಂದರೂ ಕಾಳಜಿ ಇರಲಿ.

ವೃಶ್ಚಿಕ: ಮಾನಸಿಕವಾಗಿ ಅಸ್ಥಿರತೆಯು ಕಾಡಲಿದೆ. ಪ್ರಮುಖ ನಿರ್ಧಾರವನ್ನು ದೃಢತೆಯಿಂದ ತೆಗೆದುಕೊಳ್ಳಿರಿ. ಮನೆಯಲ್ಲಿ ಪತ್ನಿಯ ಹಠಕ್ಕೆ ಬಗ್ಗಬೇಕಾದೀತು. ಕಾರ್ಯಾರ್ಥ ಪ್ರಯಾಣವು ಕೂಡಿಬರಲಿದೆ. ದೇಹಾಯಾಸವು ತೋರಿಬರುವುದು.

ಧನು: ಆರೋಗ್ಯದಲ್ಲಿ ಏರುಪೇರು ಹೇಗೋ ಹಾಗೇ ಆರ್ಥಿಕ ಏಳುಬೀಳುಗಳು ಕಂಡುಬರಬಹುದು. ಹಾಗೆಂದು ಚಿಂತೆ ಅನಾವಶ್ಯಕ. ಪತ್ನಿಗೆ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ತೋರಿಬಂದು ಸಮಾಧಾನವಾದೀತು. ಶುಭವಿದೆ.

ಮಕರ: ಅವಿಶ್ರಾಂತ ದುಡಿತದಿಂದ ದೇಹಾಯಾಸ ತೋರಿಬಂದರೂ ಸೂಕ್ತ ಪ್ರತಿಫ‌ಲ ದೊರಕಿದುದರಿಂದ ತುಂಬಾ ಸಮಾಧಾನವಾಗಲಿದೆ. ಆರ್ಥಿಕ ಪರಿಸ್ಥಿತಿಯಲ್ಲಿ ಉತ್ತಮ ಸುಧಾರಣೆ ತೋರಿಬರುವುದು. ಮಾರ್ಗದರ್ಶನ ಪಾಲಿಸಿರಿ.

ಕುಂಭ: ನಿಮ್ಮ ಮನೆಯ ವಿಷಯದಿಂದ ನೊಂದು ಬೇಸರವಾದೀತು. ಆದರೆ ಅದನ್ನು ದೃಢತೆ ಹಾಗೂ ವಿಶ್ವಾಸದಿಂದ ಎದುರಿಸುವ ಛಾತಿ ನಿಮ್ಮಲ್ಲಿದೆ. ಮನೆಯಲ್ಲಿ ನೆಂಟರಿಷ್ಠರ ಆಗಮನವು ಸಂತೋಷ ನೀಡಲಿದೆ.

ಮೀನ: ಭಾವುಕ ಸನ್ನಿವೇಶವು ಎದುರಾಗಲಿದೆ. ದೂರದರ್ಶಿತ್ವ ಕಳಕೊಳ್ಳದಿರಿ. ಸಹನೆಯ ಅಗತ್ಯವಿದೆ. ಮಾತುಮಾತಿಗೆ ಸಿಡುಕಿ ಭಾವೋದ್ವೇಗಕ್ಕೆ ಒಳಗಾಗದಂತೆ ಸಹನೆ ಕಾಯ್ದುಕೊಳ್ಳುವದು. ಆತ್ಮವಿಶ್ವಾಸ ಅಗತ್ಯವಿದೆ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.