ಇಂದು ನಿಮ್ಮ ಗ್ರಹಬಲ: ನೆರೆಹೊರೆಯವರ ವರ್ತನೆಯು ಅಪಾರ್ಥಕ್ಕೆ ಕಾರಣವಾಗಲಿದೆ!


Team Udayavani, Feb 14, 2021, 7:46 AM IST

horoscope

14-02-2021

ಮೇಷ: ಆರೋಗ್ಯದ ವಿಚಾರದಲ್ಲಿ ಮೂಳೆ ಮುರಿತದಂತಹ ಅನಾಹುತಗಳು ಕಂಡುಬಂದಾವು. ಚಿತ್ರ ಜಗತ್ತಿನ ಉದ್ಯಮಿಗಳಿಗೆ ಲಾಭದಾಯಕ ಆದಾಯವಿಲ್ಲದಿದ್ದರೂ ಆರ್ಥಿಕವಾಗಿ ಕೊಂಚ ಚೇತರಿಕೆ ಇರುತ್ತದೆ.

ವೃಷಭ: ಹಂತಹಂತವಾಗಿ ಅಭಿವೃದ್ಧಿ ತೋರಿ ಬಂದರೂ ಸತತ ಪರಿಶ್ರಮ ಅತೀ ಅಗತ್ಯವಿದೆ. ವೃತ್ತಿರಂಗದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಜಲೋತ್ಪನ್ನಗಳ ವ್ಯವಹಾರದಲ್ಲಿ ವಿಘ್ನ ಭಯವಿದೆ. ಆರೋಗ್ಯದಲ್ಲಿ ಜಾಗ್ರತೆ.

ಮಿಥುನ: ಕಟ್ಟಡ, ಮನೆ ರಚನೆಗೆ ಕೈ ಹಾಕದಿರಿ. ಸರಕಾರಿ ವತಿಯಿಂದ ಆಗಬೇಕಾದ ಕೆಲಸಕಾರ್ಯಗಳಲ್ಲಿ ಹಿನ್ನೆಡೆ ಕಂಡುಬಂದೀತು. ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಸ್ವಪ್ರಯತ್ನದ ಅಗತ್ಯವಿದೆ.

ಕರ್ಕ: ಅನಿರೀಕ್ಷಿತ ಹೊಸ ಸಂಬಂಧವೊಂದು ಅವಿವಾಹಿತರಿಗೆ ಶುಭ ಮಂಗಲ ಉಂಟು ಮಾಡಲಿದೆ. ತೀರ್ಥಯಾತ್ರೆ, ದೇವತಾ ಕಾರ್ಯದ ಚಿಂತನೆ ಕಾರ್ಯಗತವಾಗಲು ಸ್ವಲ್ಪ ಸಮಯ ತಗಲುವುದು.

ಸಿಂಹ: ವೃತ್ತಿರಂಗದಲ್ಲಿ ಶತ್ರುಗಳು ನಿಮ್ಮನ್ನು ಎದುರಿಸಿಯಾರು. ಭೀತಿ ಪಡಬೇಕಾಗಿಲ್ಲ. ದೈವಾನುಗ್ರಹವು ಸೂಕ್ತ ಸಮಯದಲ್ಲಿ ನಿಮಗೆ ದೊರಕಲಿದೆ. ಕಾರ್ಯಪ್ರವೃತ್ತರಾಗಿರಿ. ಕ್ಲೇಶ, ಚಿಂತೆ, ದುಗುಡವು ಕಡಿಮೆಯಾಗಲಿದೆ.

ಕನ್ಯಾ: ಮಾನಸಿಕವಾಗಿ ಸಮಾಧಾನ ಸಿಗಲಿದೆ. ದೂರ ಪ್ರಯಾಣವು ಒದಗಿ ಬಂದೀತು. ಉದ್ಯೋಗಿ ಮಹಿಳೆಯರಿಗೆ ಕೆಲಸದಲ್ಲಿ ಭಡ್ತಿ ದೊರಕಲಿದೆ. ಕುಟುಂಬ ಸ್ಥಾನದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚಾಗಲಿದೆ.

ತುಲಾ: ನೆರೆಹೊರೆಯವರ ವರ್ತನೆಯು ಅಪಾರ್ಥಕ್ಕೆ ಕಾರಣವಾಗಲಿದೆ. ಅನಿರೀಕ್ಷಿತ ವಿವಾಹ ಸಂಬಂಧಗಳು ಕೂಡಿ ಬಂದರೂ ಕೈಗೂಡಲು ಸ್ವಲ್ಪ ಪ್ರಯತ್ನ ಬೇಕಾದೀತು. ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗದ ಅವಕಾಶವಿದೆ.

ವೃಶ್ಚಿಕ: ವಿಘ್ನ ಭಯದಿಂದಲೇ ಕೆಲಸ ಕಾರ್ಯದಲ್ಲಿ ಮುನ್ನಡೆ ಕಂಡುಬರಲಿದೆ. ಕುಟುಂಬ ಸ್ಥಾನದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ. ಸತಿಪತಿಯ ನಡುವೆ ಕೆಲವು ಮಾತಿಗೆ ಮಾತು ನಡೆದು ಬೇಸರವಾದೀತು.

ಧನು: ಕೆಲವೊಮ್ಮೆ ವಿಚಾರದಲ್ಲಿ ಋಣಾತ್ಮಕ ಚಿಂತನೆ ಕಂಡುಬರಲಿದೆ. ದುಡುಕಿನ ಪರಿಣಾಮದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ಆದಷ್ಟು ಜಾಗ್ರತೆಯಿಂದ ಇರುವುದು. ಮಾನಸಿಕ ವಾಗಿ ಚಂಚಲತೆಯನ್ನು ಬಿಟ್ಟುಬಿಡಿ.

ಮಕರ: ಅನಿರೀಕ್ಷಿತ ರೀತಿಯಲ್ಲಿ ಉದ್ಯೋಗದಲ್ಲಿ ಮುಂಭಡ್ತಿ ಯಾ ಉತ್ತಮ ಸ್ಥಾನಮಾನದ ಸಾಧ್ಯತೆ ಇದೆ. ಅವಿವಾಹಿತರಿಗೆ ಅನಿರೀಕ್ಷಿತವಾಗಿ ಕಂಕಣಬಲದ ಯೋಗ ಕೂಡಿಬಂದೀತು. ಕಿರುಸಂಚಾರವು ಕೂಡಿಬರುವುದು.

ಕುಂಭ: ಒಳ್ಳೆಯ ವಿಚಾರವಾದಿ ಹಾಗೂ ಶ್ರಮಜೀವಿಗಳಾದ ನಿಮಗೆ ಒಳ್ಳೆಯ ಮನೋಭಾವವಿದ್ದರೂ ಇವರಲ್ಲಿ ಆಧ್ಯಾತ್ಮಿಕ ಮನೋಭಾವದ ಅರಿವು ಯಾರಿಗಾಗದು. ಆಡಂಬರವಿಲ್ಲದ, ನಿಶ್ಚಿಲವಾದ ಜೀವನ ನಿಮ್ಮದು.

ಮೀನ: ದೈವಭಕ್ತಿ, ಪ್ರಾಮಾಣಿಕತೆ ಇರುವ ನೀವು ಕೆಲವು ಉದ್ವೇಗಕ್ಕೆ ಸಿಲುಕಿ ಒರಟಾಗುವಿರಿ. ಆದರೆ ನಿಮ್ಮ ಮನಸ್ಸಿನ ಅರಿವು ಯಾರಿಗೂ ಇರದು. ಮಾತಿನಿಂದ ಗೌರವ, ಮಾತಿನಿಂದಲೇ ಜಗಳವು ಕಂಡುಬಂದೀತು.

 

ಎನ್.ಎಸ್. ಭಟ್‌

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

1-24-thursday

Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫ‌ಲ

1-aa

Daily horoscope;ಅಧಿಕ ಶುಭಫ‌ಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

1-24-monday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.