ಈ ರಾಶಿಯವರಿಗಿಂದು ಯಾವುದೇ ಕಾರಣಕ್ಕೂ ಇತರರಿಗೆ ಬುದ್ಧಿ ಹೇಳಲು ಹೋಗದಿರಿ!


Team Udayavani, Mar 6, 2021, 8:16 AM IST

ಈ ರಾಶಿಯವರಿಗಿಂದು ಯಾವುದೇ ಕಾರಣಕ್ಕೂ ಇತರರಿಗೆ ಬುದ್ಧಿ ಹೇಳಲು ಹೋಗದಿರಿ!

06-03-2021

ಮೇಷ: ಏಕಾಂತದಲ್ಲಿ ಕುಳಿತು ಏಕಾಂಗಿಯಾಗಿ ಯೋಚಿಸುವಾಗ ನಿಮಗೆ ನಿಮ್ಮ ಮೌಲ್ಯದ ಅರಿವಾಗ ಲಿದೆ. ಮುಖ್ಯವಾಗಿ ಮನೆಯಲ್ಲಿ ಪತ್ನಿಯಿಂದ ಕಿರಿಕಿರಿ ಕಂಡುಬರಲಿದೆ. ಮನಸ್ಸು ಕೆಟ್ಟು ಹೋದೀತು. ಅತೀ ಚಿಂತೆ ಒಳ್ಳೆಯದಲ್ಲ.

ವೃಷಭ: ಹೃದಯದ ಭಾವವೇ ಆದ್ಯತೆ ಪಡೆಯುತ್ತದೆ. ಆಪ್ತರೊಬ್ಬರ ಕುರಿತಂತೆ ಯೋಚಿಸಿ ಅತೀ ಭಾವುಕರಾಗಿ ವರ್ತಿಸುವಿರಿ. ಇದರ ಅವಶ್ಯಕತೆ ಇವರಿಗೆ ಇರದು. ನಿಮ್ಮ ಯೋಚನೆಗಳು ನಿಮಗೆ ಸೀಮಿತವಾಗಿದ್ದರೆ ಉತ್ತಮ.

ಮಿಥುನ: ಸುಗಮ ದಿನ ಇಂದು. ಸಣ್ಣ ಪ್ರಮಾಣದ ಪ್ರಯಾಣ ಕೂಡಿಬರಲಿದೆ. ಸಂತೋಷದ ವಾತಾವರಣವಿರುತ್ತದೆ. ಇತರರೊಂದಿಗೆ ಉತ್ತಮ ಸಂವಹನ ಸಾಧಿಸುವುದರಲ್ಲಿ ವಿಫ‌ಲರಾಗುವಿರಿ. ಆರೋಗ್ಯ ಸಮಸ್ಯೆಯು ಕಾಡಲಿದೆ.

ಕರ್ಕ: ಅನಾವಶ್ಯಕವಾಗಿ ನಿರಾಸೆಗೊಳ್ಳುವ ಪ್ರಸಂಗ ಒದಗಬಹುದು. ಬದಲಾವಣೆಗೆ ಹೊಂದಿಕೊಳ್ಳಲು ಕಲಿಯಿರಿ. ಪ್ರೇಮಿಗಳ ಪಾಲಿಗೆ ಮಹತ್ತರ ಬೆಳವಣಿಗೆ ಕಂಡುಬರಲಿದೆ. ಯಾರ ಮಾತಿಗೂ ಹೆಚ್ಚು ತಲೆ ಕೊಡದಿರಿ. ಕರ್ತವ್ಯ ಮುಖ್ಯ.

ಸಿಂಹ: ಅನಿರೀಕ್ಷಿತ ವರ್ತನೆಯ ಮೂಲಕ ಇತರರಲ್ಲಿ ಅಸಹನೆ ಮೂಡಿಸುವಿರಿ. ಯಾರೊಂದಿಗೂ ಅತೀ ಸಲುಗೆ ಬೇಡ. ಶಾಂತಿ ಕಾಯ್ದುಕೊಳ್ಳಿರಿ. ಇತರರೊಂದಿಗೆ ಸ್ನೇಹಪೂರ್ವಕವಾಗಿ ಬೆರೆಯಲು ಕಲಿಯಿರಿ. ನಿಷ್ಠೆ ಇರಲಿ.

ಕನ್ಯಾ: ಬಿಡುವಿಲ್ಲದ ದಿನವಾಗಿದೆ. ಆರ್ಥಿಕ ಸ್ಥಿತಿಯು ಏರುಪೇರಾಗಲಿದೆ. ಬದುಕಿನ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಿರಿ. ಆರ್ಥಿಕ ಪರಿಸ್ಥಿತಿಯು ಸಂಕೀರ್ಣವಾಗಬಹುದು. ಕೌಟುಂಬಿಕವಾಗಿ ಸೌಹಾರ್ದ ಕೆಡಬಹುದು.

ತುಲಾ: ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಕಾನೂನಿನ ಚೌಕಟ್ಟು ನಿಮ್ಮನ್ನು ತೊಡಕಿಗೆ ಸಿಲುಕಿಸಬಹುದು. ಅಸಹನೆಯ ವರ್ತನೆಯು ನಿಮ್ಮಿಂದ ಹೊರಹೊಮ್ಮಿತು ಜಾಗ್ರತೆ. ಗೃಹ ನಿವೇಶನ ಖರೀದಿ ಇದೆ.

ವೃಶ್ಚಿಕ: ಪ್ರಮುಖ ವಿಷಯಗಳನ್ನು ಇತ್ಯರ್ಥ ಪಡಿಸಲು ಸೂಕ್ತದಿನವಲ್ಲ . ಆರ್ಥಿಕ ಸಂಕಷ್ಟ ತೋರಿಬರಬಹುದು.ಖರ್ಚುವೆಚ್ಚದಲ್ಲಿ ಹೆಚ್ಚಳ ಕಂಡುಬರಲಿದೆ. ಸಂಬಂಧಗಳು ಗಟ್ಟಿಯಾಗಿ ಮನಸ್ಸು ಪ್ರಪುಲ್ಲವಾಗಲಿದೆ.

ಧನು: ಕೌಟುಂಬಿಕವಾಗಿ ಸ್ವಲ್ಪ ಏರುಪೇರುಗಳು ಕಂಡು ಬಂದಾವು. ಅದನ್ನು ಜಾಣತನದಿಂದ ಸುಧಾರಿಸುವುದು ಅಗತ್ಯವಿದೆ. ಪತ್ನಿಯ ಮನಸ್ಸು ಅರಿತು ಮುನ್ನಡೆಯಿರಿ. ಸುಖ, ಶಾಂತಿ, ಸಹನೆ, ತಾಳ್ಮೆ ಸಂಸಾರದಲ್ಲಿ ಅಗತ್ಯ.

ಮಕರ: ಯಾವುದೇ ಕಾರಣಕ್ಕೂ ಸಹನೆ ಕಳೆದು ಕೊಳ್ಳದಿರಿ. ಇತರರಿಗೆ ಬುದ್ಧಿ ಹೇಳಲು ಹೋಗದಿರಿ. ನಿಮ್ಮ ಮೇಲೆ ಅಪವಾದ ಹೊರಿಸಿಯಾರು. ಗೆಳೆಯರೊಂದಿಗೆ ಅತೀ ಸಲುಗೆ ಬೇಡ. ಹಾಗೆಯೇ ಅವರನ್ನು ಕಡೆಗಣಿಸದಿರಿ.

ಕುಂಭ: ವೃತ್ತಿಪರರಿಗೆ ಯಶಸ್ಸು ಕಂಡುಬರಲಿದೆ. ಕೌಟುಂಬಿಕವಾಗಿ ಅಸಹನೆ ಮೂಡಿ ಬರಲಿದೆ. ಗೊಂದಲದ ಪರಿಸ್ಥಿತಿ ಕಂಡುಬಂದೀತು. ಸಂಬಂಧದಲ್ಲಿ ಸುಧಾರಣೆ ಕಂಡುಬರಲಿದೆ. ಪರಸ್ಪರರೊಳಗೆ ಸೌಹಾರ್ದವಿದೆ.

ಮೀನ: ನೀವು ನಂಬಿದ ವ್ಯಕ್ತಿಯೊಬ್ಬರು ನಿಜ ಬಣ್ಣ ತೋರಿಸಲಿದ್ದಾರೆ. ಅವರ ಕುಟಿಲತೆ ಅರಿವಿಗೆ ಬರಲಿದೆ. ಯಾವ ವಿಷಯಕ್ಕೂ ಸಂಘರ್ಷಕ್ಕೆ ಇಳಿಯದಿರಿ. ಗೊಂದಲದ ಸ್ಥಿತಿಗೆ ಒಳಗಾಗುವಿರಿ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳಿರಿ.

ಎನ್ ಎಸ್ ಭಟ್

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫ‌ಲ

1-aa

Daily horoscope;ಅಧಿಕ ಶುಭಫ‌ಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

1-24-monday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ

1

Daily horoscope: ಈ ರಾಶಿಯ ಗೃಹಿಣಿಯರ ಆದಾಯ  ಹೆಚ್ಚಳವಾಗಲಿದೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.