ಇಂದಿನ ಗ್ರಹಬಲ :ವೃತ್ತಿರಂಗದಲ್ಲಿ ಯಾರದೋ ತಪ್ಪಿಗೆ ದಂಡ ತೆರಬೇಕಾದ ಪ್ರಸಂಗ ಕಂಡುಬಂದೀತು!


Team Udayavani, Apr 3, 2021, 7:39 AM IST

ಇಂದಿನ ಗ್ರಹಬಲ :ವೃತ್ತಿರಂಗದಲ್ಲಿ ಯಾರದೋ ತಪ್ಪಿಗೆ ದಂಡ ತೆರಬೇಕಾದ ಪ್ರಸಂಗ ಕಂಡುಬಂದೀತು!

03-04-2021

ಮೇಷ: ಸಾಮಾಜಿಕರಂಗದಲ್ಲಿ ದುಷ್ಟ ವೈರಿಗಳು ಸಾಧುತನದ ಸೋಗು ಹಾಕಿ ಎಡೆಬಿಡದೆ ಪೀಡೆ ನೀಡಿಯಾರು. ಜಾಗ್ರತೆ ವಹಿಸಿರಿ. ಅನಂತರ ಪಶ್ಚಾತ್ತಾಪಕ್ಕೆ ಒಳಗಾಗದಿರಿ. ಸಾಂಸಾರಿಕವಾಗಿ ಸುಖದುಃಖ ಸಮ್ಮಿಶ್ರ ಫ‌ಲ ತೋರಲಿದೆ.

ವೃಷಭ: ವ್ಯಾಪಾರ, ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆಯಾದರೂ ನಷ್ಟವಾಗಲಾರದು. ವೃತ್ತಿರಂಗದಲ್ಲಿ ಉನ್ನತಿ ತೋರಿ ಬಂದರೂ ವಿಘ್ನ ಭೀತಿ ಇದೆ. ಒಳಗೊಳಗೇ ಕತ್ತಿ ಮಸೆಯುವ ವೈರಿಗಳು ನಿಮ್ಮ ಅಭಿವೃದ್ಧಿಯಲ್ಲಿ ಅಡ್ಡ ಕಾಲಿಟ್ಟರು.ಜಾಗ್ರತೆ.

ಮಿಥುನ: ವಿದ್ಯಾರ್ಥಿಗಳ ಪ್ರಯತ್ನಬಲಕ್ಕೆ ಉನ್ನತ ವಿದ್ಯಾಭ್ಯಾಸದ ಅವಕಾಶಗಳು ಕಂಡುಬಂದಾವು. ದೇಹಾರೋಗ್ಯದ ಬಗ್ಗೆ ಉದಾಸೀನತೆ ಸಲ್ಲದು. ಹಾಗೇ ಹಣಕಾಸಿನ ವಿಚಾರದಲ್ಲಿ ಮನಸ್ತಾಪವಾಗದಂತೆ ಜಾಗ್ರತೆ ವಹಿಸಿದರೆ ಒಳ್ಳೆಯದು.

ಕರ್ಕ: ಹಣಕಾಸಿನ ವಿಚಾರದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಜಾಗ್ರತೆ ಮಾಡಿರಿ. ವಿವಾಹಾಪೇಕ್ಷಿಗಳಿಗೆ ವೈವಾಹಿಕ ಸಂಬಂಧಗಳು ಹುಡುಕಿ ಬಂದಾವು. ಉದ್ಯೋಗದಲ್ಲಿ ಆರ್ಥಿಕವಾಗಿ ಅಡಚಣೆಗಳು ಎದುರಾಗಲಿದೆ.

ಸಿಂಹ: ನಿಮ್ಮ ಆತ್ಮವಿಶ್ವಾಸ, ಧೈರ್ಯಬಲದಿಂದ ಮುನ್ನಡೆಯಲು ನಿಮಗೆ ಸಾಧ್ಯವಿದೆ. ಸಾಂಸಾರಿಕವಾಗಿ ಕೂಡಾ ಅಸಮಾಧಾನದ ವಾತಾವರಣದಿಂದ ಕಿರಿಕಿರಿಯೆನಿಸಲಿದೆ. ಸ್ಥಳ, ನಿವೇಶನಕ್ಕೆ ಸಂಬಂಧಿಸಿ ದಂತೆ ಆರ್ಥಿಕವಾಗಿ ಋಣಭಾದೆ ಕಂಡು ಬರಲಿದೆ.

ಕನ್ಯಾ: ಮನೆಮಂದಿಗೆಲ್ಲಾ ನಿಮ್ಮ ಸಿಡುಕುತನ ವರ್ತನೆಯ ಪರಿಣಾಮ ಬೀರಲಿದೆ. ಮಹತ್ಕಾರ್ಯ ಸಾಧನೆ ಕೈಖಾಲಿಯಾಗಲಿದೆ. ವೃತ್ತಿರಂಗದಲ್ಲಿ ಯಾರದೋ ತಪ್ಪಿಗೆ ದಂಡ ತೆರಬೇಕಾದ ಪ್ರಸಂಗ ಕಂಡುಬಂದೀತು. ಆಲೋಚಿಸಿ ಮುನ್ನಡೆಯಿರಿ.

ತುಲಾ:ಉದ್ಯೋಗದಲ್ಲಿ ನಿಮ್ಮ ಭಡ್ತಿಯ ವಿಚಾರ ಹಿಂದೆ ಹೋದೀತು ಆರೋಗ್ಯದ ದೃಷ್ಟಿಯಲ್ಲಿ ಹೆಚ್ಚಿನ ಗಮನವಿರಲಿ. ವ್ಯಾಪಾರ, ವ್ಯವಹಾರಗಳಲ್ಲಿ ಆರ್ಥಿಕವಾಗಿ ಕಷ್ಟನಷ್ಟಗಳು ಕಂಡು ಬರಲಿದೆ. ಅವಿವಾಹಿತರ ವಿವಾಹಕ್ಕೆ ಅಡ್ಡಿ ಆತಂಕ ಎದುರಾಗಲಿದೆ.

ವೃಶ್ಚಿಕ: ಹಿರಿಯರ ಕ್ಲೇಶದಿಂದಾಗಿ ದುಃಖವು ಕಂಡುಬಂದೀತು. ದಾಯಾದಿಗಳ ವಿವಾದ ನ್ಯಾಯಾಲಯದ ಮೆಟ್ಟಿಲು ಏರಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚುವೆಚ್ಚ ತಲೆದೋರಲಿದೆ. ನಿರೀಕ್ಷಿತ ಕೆಲಸ ಕಾರ್ಯಗಳು ನಿಧಾನವಾಗಿ ಕೈಗೂಡಲಿದೆ.

ಧನು: ಉದ್ಯೋಗಿಗಳಿಗೆ ಕೈತುಂಬಾ ಕೆಲಸ ಇದ್ದೀತು. ವಿತ್ತಖಾತೆಯ ಉದ್ಯೋಗಿಗಳಿಗೆ ಮುಂಭಡ್ತಿಯ ಅವಕಾಶ ವಿರುತ್ತದೆ. ಮನೆಯಲ್ಲಿ ಶುಭಮಂಗಲ ಕಾರ್ಯಕ್ಕಾಗಿ ಓಡಾಟ ಒದಗಿ ಬರಲಿದೆ. ಈ ಸಮಯದಲ್ಲಿ ಬಂದ ಅವಕಾಶ ಸದುಪಯೋಗಿಸಿರಿ.

ಮಕರ: ಉತ್ತಮ ನಡತೆ, ಸದಾಚಾರ, ದೃಢ ಮನಸ್ಸಿನಿಂದ ಮುಂದುವರಿದಲ್ಲಿ ನಿಮ್ಮ ಕೈ ಹಿಡಿದ ಕಾರ್ಯಸಫ‌ಲ ವಾಗಲಿದೆ. ಯಾವುದೇ ಕಾರ್ಯಗಳನ್ನು ನೋಡುವುದಾದರೆ ಯೋಚಿಸಿ, ಚಿಂತಿಸಿ ಮುನ್ನಡೆಯುವುದು ಅಗತ್ಯವಾಗಿದೆ. ಜಾಗ್ರತೆ ಇರಲಿ.

ಕುಂಭ: ಆರ್ಥಿಕವಾಗಿ ಅಧಿಕ ರೂಪದಲ್ಲಿ ಖರ್ಚುಗಳು ಬರುವುದರಿಂದ ಆದಷ್ಟು ಜಾಗ್ರತೆ ಮಾಡಬೇಕಾಗುತ್ತದೆ. ಈ ಮಧ್ಯೆ ಆಕರ್ಷಕವಾದ ದುಡಿಮೆಗೆ, ನಿಮ್ಮ ಪ್ರಯತ್ನಬಲಕ್ಕೆ , ಕ್ರಿಯಾಶೀಲತೆ ಕೂಡ ಪೂರಕವಾಗಿದೆ. ಅದಮ್ಯ ಉತ್ಸಾಹ ನಿಮ್ಮದು.

ಮೀನ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ದೂರ ಪ್ರಯಾಣವು ತೋರಿ ಬರುವುದು. ಅಜೀರ್ಣದ ಉಪದ್ರವ, ಬೆನ್ನುನೋವಿನ ಸಮಸ್ಯೆಗಳು ಕಂಡುಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಇದ್ದರೂ ಸ್ಪರ್ಧಾತ್ಮಕ ರೀತಿ ಆತಂಕ ತರಲಿದೆ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

1-24-sunday

Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.