ರಾಶಿಫಲ: ಈ ರಾಶಿಯವರಿಗಿಂದು ಧನಾರ್ಜನೆಯಲ್ಲಿ ಅನಿರೀಕ್ಷಿತ ಬದಲಾವಣೆ
Team Udayavani, Jul 31, 2021, 8:25 AM IST
31-7-2021
ಮೇಷ: ಪಿತ್ತ ಪ್ರಕೃತಿ ಪ್ರಧಾನ ಆರೋಗ್ಯ. ಪ್ರಯಾಣ, ಜ್ಞಾನ, ಜವಾಬ್ದಾರಿಯುತ ಕೆಲಸ ಕಾರ್ಯಗಳಿಂದ ಅಧಿಕ ಧನ ಸಂಪತ್ತಿನ ವೃದ್ಧಿ. ಸಹೋದರಾದಿ ವರ್ಗ, ಕಾರ್ಮಿಕ ವರ್ಗದವರಲ್ಲಿ ಸಹನೆಯಿಂದ ವ್ಯವಹರಿಸಿ.
ವೃಷಭ: ಉತ್ತಮ ಧನಾರ್ಜನೆ. ಜವಾಬ್ದಾರಿಯುತ ಸಹೋದರ ಸುಖ. ಭೂಮಿ, ಆಸ್ತಿ ವಿಚಾರದಲ್ಲಿ ಪ್ರಗತಿ. ಮಕ್ಕಳ ವಿಚಾರದಲ್ಲಿ ಸಂತೋಷ. ಉದ್ಯೋಗ ವ್ಯವಹಾರದಲ್ಲಿ ಗೌರವ ಪೂಜ್ಯತೆ. ಆರೋಗ್ಯದತ್ತ ಗಮನವಿರಲಿ.
ಮಿಥುನ: ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಆದರೆ ಸಾಹಸ ಪ್ರವೃತ್ತಿ ಸಲ್ಲದು. ಉದ್ಯೋಗ ವ್ಯವಹಾರದಲ್ಲಿ ಅನ್ಯರ ಸಹಾಯದಿಂದ ಪ್ರಗತಿ. ಹಿರಿಯರ ಆರೋಗ್ಯ ಸುಧಾರಣೆ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ.
ಕರ್ಕ: ಆರೋಗ್ಯ ಉತ್ತಮ. ಗೌರವಯುತ ಧನಾರ್ಜನೆ. ಭೂ ಸಂಪತ್ತು ವೃದ್ಧಿ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ. ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸುವಿಕೆ. ದೇವತಾ ಕಾರ್ಯಗಳಲ್ಲಿ ಪ್ರಗತಿ.
ಸಿಂಹ: ತೃಪ್ತಿದಾಯಕ ಧನಾರ್ಜನೆ. ಸಹೋದರ ಸುಖ ವೃದ್ಧಿ. ಭೂಮಿ, ಆಸ್ತಿ ವಿಚಾರದಲ್ಲಿ ಶ್ರಮ. ಮಕ್ಕಳ ವಿಚಾರದಲ್ಲಿ ಉತ್ಸಾಹ ಸಂತೋಷ. ಹಿರಿಯರ ಆರೋಗ್ಯದಲ್ಲಿ ಪ್ರಗತಿ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷಿತ ಫಲ.
ಕನ್ಯಾ: ಸಾಹಸ ಪ್ರವೃತ್ತಿ, ಧೈರ್ಯದಿಂದ ಧನಾರ್ಜನೆ. ಸಹೋದರಾದಿ ವರ್ಗದವರಿಂದ ಪ್ರೋತ್ಸಾಹ. ಉದ್ಯೋಗ ವ್ಯವಹಾರ ನಿಮಿತ್ತ ಪ್ರಯಾಣ. ಧಾರ್ಮಿಕ ಕಾರ್ಯಗಳಲ್ಲಿ ವಿಳಂಬ. ವಿದ್ಯಾರ್ಥಿಗಳಲ್ಲಿ ಶ್ರಮದಿಂದ ಕಾರ್ಯ ಸಫಲತೆ.
ತುಲಾ: ಧನಾರ್ಜನೆ ವಿಷಯದಲ್ಲಿ ಅಭಿವೃದ್ಧಿ. ಕಾರ್ಮಿಕ ವರ್ಗ, ಸಹೋದರರಿಂದಲೂ ಸಲಹೆ ಸಹಕಾರ. ಮಕ್ಕಳ ವಿಚಾರದಲ್ಲಿ ಗೌರವ. ವ್ಯವಹಾರ ಉದ್ಯೋಗದಲ್ಲಿ ಬದಲಾವಣೆ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ.
ವೃಶ್ಚಿಕ: ಗೌರವ ಅಧಿಕಾರಯುತ ಧನ ಸಂಪತ್ತು ವೃದ್ಧಿ. ಕಾರ್ಮಿಕರು, ಬಂಧುಗಳಿಂದ ಪ್ರೋತ್ಸಾಹ. ಭೂಮಿ, ಆಸ್ತಿ, ವಾಹನ ವಿಚಾರದಲ್ಲಿ ಪ್ರಗತಿ. ಮಕ್ಕಳಿಂದ ಲಾಭ, ಗುರುಹಿರಿಯರಿಂದ ಪ್ರೋತ್ಸಾಹ, ಆಶೀರ್ವಾದ
ಧನು: ವಾತ ಕಫ ಪ್ರಧಾನದಿಂದ ಕೂಡಿದ ಶಾರೀರಿಕ ಆರೋಗ್ಯ. ಅತ್ಯುತ್ತಮ ಸ್ವಪ್ರಯತ್ನದಿಂದ ಕೂಡಿದ ಧನಾರ್ಜನೆ. ಕಾರ್ಮಿಕರಿಂದ ಉತ್ತಮ ಸಹಕಾರ. ಪರಿಶ್ರಮದಿಂದ ಕೂಡಿದ ಭಾಗ್ಯ.
ಮಕರ: ಜವಾಬ್ದಾರಿಯುತ ಧನಾರ್ಜನೆ. ಮಕ್ಕಳ ವಿಚಾರದಲ್ಲಿ ಕ್ರಮ. ದಾಂಪತ್ಯ ಸುಖ ತೃಪ್ತಿದಾಯಕ. ಉದ್ಯೋಗ ವ್ಯವಹಾರದಲ್ಲಿ ಸ್ಥಿರ ಪ್ರಗತಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಾಲ
ಕುಂಭ: ಧನಾರ್ಜನೆಯಲ್ಲಿ ಅನಿರೀಕ್ಷಿತ ಬದಲಾವಣೆ. ಸಹೋದ್ಯೋಗಿ, ಸಹೋದರಾದಿ ವರ್ಗದಿಂದ ಸಂತೋಷ. ಆರೋಗ್ಯ ವೃದ್ಧಿ. ವ್ಯವಹಾರ ಉದ್ಯೋಗದಲ್ಲಿ ಗೌರವ. ಧಾರ್ಮಿಕ ಕಾರ್ಯಕ್ರಮಗಳಿಗೆ ಧನವ್ಯಯ
ಮೀನ: ಕಫ ವಾತದಿಂದ ಕೂಡಿದ ಶಾರೀರಿಕ ಆರೋಗ್ಯ. ಉತ್ತಮ ಗೌರವದಿಂದ ಕೂಡಿದ ಧನಾರ್ಜನೆ. ಸಹೋದ್ಯೋಗಿಗಳಿಂದ ಸಹೋದರಾದಿ ವರ್ಗ ದವರಿಂದ ಸಾಮಾನ್ಯ ಸಹಕಾರ. ಭೂಮಿ ವಾಹನಾದಿ ಸುಖ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫಲ
Daily horoscope;ಅಧಿಕ ಶುಭಫಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ
Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ
Daily horoscope: ಈ ರಾಶಿಯ ಗೃಹಿಣಿಯರ ಆದಾಯ ಹೆಚ್ಚಳವಾಗಲಿದೆ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ