ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ


Team Udayavani, Dec 28, 2020, 7:48 AM IST

ನಿಮ್ಮ ಗ್ರಹಬಲ: ಈ ರಾಶಿಯವರಿಗಿಂದು ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ

28-12-2020

ಮೇಷ: ಅತೀ ಮಹತ್ವದ ಕೆಲಸಕಾರ್ಯಗಳಿಗಾಗಿ ಧನ ವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ನಿಮ್ಮ ಸಾಧನೆ ಇರುತ್ತದೆ. ಪ್ರವಾಸಾದಿಗಳೂ ಸಫ‌ಲವಾಗಲಿದೆ. ವ್ಯಯಾಧಿಕ್ಯವಿದ್ದು ಚಿಂತಿತರಾಗುವಿರಿ.

ವೃಷಭ: ನಿಮ್ಮ ಮನಸ್ಥಿತಿ ಸರಿ ಇರದೆ ಚಡಪಡಿಕೆ ಇರುತ್ತದೆ. ಆರೋಗ್ಯಭಾಗ್ಯವು ಸ್ವಲ್ಪ ಸರಿಯಾದರೂ ತಲೆ ಬಿಸಿ ಕಮ್ಮಿ ಇರದು. ಪಿತ್ತಾಧಿಕ್ಯದಿಂದ ಶರೀರದಲ್ಲಿ ಏರುಪೇರು ಕಂಡು ಬರುವುದು.

ಮಿಥುನ: ಮಂಗಲ ಕಾರ್ಯ ಹಾಗೂ ಧಾರ್ಮಿಕ ಕಾರ್ಯವು ಜರಗುವುದು. ಆದಾಯದ ವೃದ್ಧಿ ಇರುತ್ತದೆ. ಮನೆಯಲ್ಲಿ ಪತ್ನಿಯೊಂದಿಗೆ ವೈಮನಸ್ಸು ತಲೆದೋರಬಹುದು. ಶಿಕ್ಷಣ ರಂಗದವರಿಗೆ ಅಭಿವೃದ್ಧಿ ಇದೆ.

ಕರ್ಕ: ವೃತ್ತಿಪರರಿಗೆ ವರ್ಗಾವಣೆಯ ಕುರಹು ಕಂಡು ಬಂದೀತು. ಸ್ವಲ್ಪ ಮಟ್ಟಿಗೆ ವಿತ್ತ ಚಿಂತನೆಯು ಕಾಡಬಹುದು. ಪುಣ್ಯ ಕಾರ್ಯ ಸಹಭಾಗಿಯಾಗುವ ಸಮಯವು ನಿಮಗೆ ಬಂದೀತು. ಶುಭವಾರ್ತೆ ಇದೆ.

ಸಿಂಹ: ಮಾತು ಕಡಿಮೆ ಇರಲಿ. ಕೃಷಿ, ನೀರು ಉದ್ದಿಮೆ ಆಹಾರಪದಾರ್ಥಗಳ ವೃತ್ತಿಯವರಿಗೆ ಕಿರಿಕಿರಿ ಇರುತ್ತದೆ. ಧನಹಾನಿ ಸಂಭವ ಇರುತ್ತದೆ. ಆದಾಯ ಉತ್ತಮವಿದ್ದರೂ ಖರ್ಚು ಇರುತ್ತದೆ.

ಕನ್ಯಾ: ವಿಲಾಸಿ ಸಾಮಾಗ್ರಿಗಳ ಖರೀದಿಗಾಗಿ ಖರ್ಚು ಬಂದೀತು. ನಿಮಗೆ ಬರುವ ಹಣವು ವಿಳಂಬ ತಂದೀತು. ಜ್ವರ, ಶೀತ ಭಾದೆಯು ಕಾಡಲಿದೆ. ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚು ಕಂಡೀತು.

ತುಲಾ: ನೀವು ಕೈಗೊಂಡ ಕಾರ್ಯವು ಶೀಘ್ರವಾಗಿ ಫ‌ಲ ಕೊಟ್ಟೀತು. ಹಿರಿಯರಿಗೆ ಶುಶ್ರೂಷೆ ಯಾ ಒಡವೆ ವಸ್ತುಗಳ ಖರೀದಿ ಬಂದೀತು. ವಾಹನ ಖರೀದಿ ಯಾ ಬದಲಿಸುವ ಸಂಭವವಿರುತ್ತದೆ.

ವೃಶ್ಚಿಕ: ಕೆಳ ವರ್ಗದವರ ಪೀಡೆಯಿಂದ ಬೇಸರ ಕಂಡು ಬಂದೀತು. ಸ್ತ್ರೀಸೌಖ್ಯ, ಕೀರ್ತಿವೃದ್ಧಿ, ನ್ಯಾಯಾಲಯದಲ್ಲಿ ವಾಗ್ವಾದ ಇದ್ದೀತು. ಸಂತತಿ ವಿಷಯದಲ್ಲಿ ಅನಾರೋಗ್ಯವು ಕಂಡು ಬಂದೀತು. ಜಾಗ್ರತೆ ಮಾಡಿರಿ.

ಧನು: ಎಲ್ಲಾ ವಿಷಯಗಳಲ್ಲೂ ಉತ್ಸಾಹಿತರಾಗಿದ್ದ ನಿಮಗೆ ಸಾಮಾಜಿಕ ಸ್ಥಾನಮಾನಗಳು ಲಭಿಸಲಿದೆ. ಕ್ರೀಡಾಪಟುಗಳಿಗೆ ಇದು ಯಶಸ್ಸಿನ ಕಾಲವಾದೀತು. ಇತರರ ಚುಚ್ಚು ಮಾತಿಗೆ ಕಿವಿಗೊಡದಿರಿ.

ಮಕರ: ಆರೋಗ್ಯದ ಬಗ್ಗೆ ಹತೋಟಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಶತ್ರು ಭಯವು ಕಂಡು ಬರಲಿದೆ. ನೀವು ಕೈಗೊಂಡ ಕಾರ್ಯವು ನಿರಾತಂಕವಾಗಿ ಮುನ್ನಡೆ ಕಂಡೀತು. ಶುಭವಿದೆ.

ಕುಂಭ:ನಿಮಗೆ ಸ್ಥಾನ ಪ್ರಾಪ್ತಿಯ ಸೂಚನೆ ತೋರಿದರೂ ಕೊನೆಗೆ ನಿರಾಶೆ ಕಾಡೀತು. ಪಿತೃ ವಾಕ್ಯಪರಿಪಾಲನೆಗಾಗಿ ಧನವ್ಯಯ ಕಂಡು ಬಂದೀತು. ಹಿತಶತ್ರುಗಳು ನಿಮ್ಮನ್ನು ಗಮನಿಸಿಯಾರು. ತಾಳ್ಮೆ ಇರಲಿ.

ಮೀನ: ಸ್ಥಾನಮಾನ, ಗೌರವಾದಾರಗಳು ನಿಮ್ಮನ್ನು ಹುಡುಕಿಕೊಂಡು ಬಂದೀತು. ಕಾರ್ಯ ನಿಮಿತ್ತ ದೂರ ಪಯಣ ಕಂಡು ಬಂದೀತು. ಆಹಾರ ವಿಚಾರದಲ್ಲಿ ಸಂಯಮ ಮೀರಿದಲ್ಲಿ ಹೊಟ್ಟೆಗೆ ಅನಾರೋಗ್ಯ ಖಂಡಿತ.

ಎನ್.ಎಸ್.ಭಟ್

ಟಾಪ್ ನ್ಯೂಸ್

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

1-24-sunday

Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

1-qeqewqe

Amethi; ಸ್ಮೃತಿ ಇರಾನಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ವಿಕಾಸ್ ಅಗ್ರಹಾರಿ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.