ಸೋಮವಾರ ನಿಮ್ಮ ರಾಶಿಯಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ : ಇಲ್ಲಿದೆ ರಾಶಿಫಲ


Team Udayavani, May 3, 2021, 7:25 AM IST

,ಮನಹಬಗ್ದಸ಻

ಮೇಷ: ಬಹುದಿನಗಳ ನಂತರ ನ್ಯಾಯಾಲಯದ ಪ್ರಕರಣಗಳು ಇತ್ಯರ್ಥಗೊಂಡಾವು. ಸರಕಾರಿ ಕೆಲಸಕಾರ್ಯಗಳು ಸುಲಭವಾಗಿ ಸಿದ್ಧಿಯಾಗಿ ಸಮಾಧಾನವಾಗಲಿದೆ. ಯಾವುದೇ ರೀತಿಯಲ್ಲಿ ಆದಾಯದಲ್ಲಿ ಕೊರತೆ ಕಾಣಿಸದು.

ವೃಷಭ: ಪ್ರವಾಸ, ಉದ್ದಿಮೆ, ಸಾರಿಗೆ ಉದ್ಯೋಗ ಸಂಪಾದನೆಗೆ ನೂತನವಾಗಿ ತೊಡಗುವವರಿಗೆ ಈ ಸಮಯವು ಅಭಿವೃದ್ಧಿದಾಯಕವೆನಿಸಲಿದೆ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಸ್ವಲ್ಪ ಕಿರಿಕಿರಿ ಕಂಡು ಬರುವುದು.

ಮಿಥುನ: ಅವಿವಾಹಿತರಿಗೆ ವಿವಾಹ ಸಿದ್ಧಿಯ ಕಾಲವಿದು. ನಿಮ್ಮ ಅಭಿವೃದ್ಧಿಯಲ್ಲಿ ಆಗಾಗ ಏರುಪೇರು ಕಂಡು ಬರುವುದು. ಹಿರಿಯರೊಂದಿಗೆ ಅನಾವಶ್ಯಕವಾಗಿ ವಾದವಿವಾದದಲ್ಲಿ ತೊಡಗದಿರಿ. ಧರ್ಮಕಾರ್ಯದಲ್ಲಿ ಆಸಕ್ತಿಯಿದೆ.

ಕರ್ಕ: ನ್ಯಾಯಾಲಯದ ದರ್ಶನದ ಅವಕಾಶಗಳಿದ್ದರೂ ಅಂತಿಮವಾಗಿ ಜಯ ನಿಮ್ಮದಾಗಲಿದೆ. ಕೆಲಸ ಕಾರ್ಯದಲ್ಲಿ ವಿಳಂಬ, ವಿಘ್ನಗಳು ಸಂಭವವಿರುವುದರಿಂದ ಹೆಚ್ಚಿನ ಜಾಗ್ರತೆ ಮಾಡುವ ಅವಶ್ಯಕತೆ ಇದೆ. ಮುನ್ನಡೆಯಿರಿ.

ಸಿಂಹ: ಅವಿವಾಹಿತರಿಗೆ ಹಲವು ಅಡೆತಡೆಗಳು ಕಂಡುಬಂದರೂ ಕೊನೆಗೆ ಜಯ ಸಿಗಲಿದೆ. ಕಟ್ಟಡ ನಿರ್ಮಾಣದ ಕೆಲಸವು ಸ್ಥಗಿತಗೊಂಡು ಕಾರ್ಮಿಕ ವರ್ಗಕ್ಕೆ ಕಷ್ಟ ಅನುಭವಿಸುವಂತಾದೀತು. ಮಿತ್ರರಿಂದ ಸಹಾಯವಿದೆ.

 ಕನ್ಯಾ: ವ್ಯವಹಾರಗಳು ಉತ್ತಮವಿದ್ದರೂ ಆದಾಯ ಸ್ಥಗಿತಗೊಳ್ಳುವುದು. ಆಗಾಗ ಹಿತಶತ್ರುಗಳ ಭಾದೆ ಕಂಡುಬಂದು ಮನಸ್ಸಿಗೆ ನೆಮ್ಮದಿ ಇರದು. ವೈವಾಹಿಕ ಸಂಬಂಧಗಳು ಗಟ್ಟಿಗಾಗಿ ಕಂಕಣಬಲ ಭಾಗ್ಯವನ್ನು ಒದಗಿಸಲಿದೆ.

ತುಲಾ: ಅಧಿಕಾರಿ ವರ್ಗದವರಿಗೆ ಮುಂಭಡ್ತಿಯಂತಹ ಅಭಿವೃದ್ಧಿಯು ಕಂಡುಬರುವುದು. ಅವರ ಕನಸುಗಳು ನನಸಾಗಲಿವೆ. ಶೇರು ಫೈನಾನ್ಸ್‌ಗಳಲ್ಲಿ ತೊಡಗಿಸಿದ ಹಣದ ಬಗ್ಗೆ ಜಾಗ್ರತೆ ಮಾಡಬೇಕು. ಕಳೆದುಕೊಳ್ಳುವ ಭೀತಿ ಇದೆ.

ವೃಶ್ಚಿಕ: ದೇಹಭಾದೆಯು ಸುಖ, ಸಂತಸವನ್ನು ಕಸಿದುಕೊಂಡೀತು. ತಂದೆ ಮಕ್ಕಳು ಯಾ ಕುಟುಂಬದಲ್ಲಿ ಆಸ್ತಿಯ ಬಗ್ಗೆ ವಿವಾದಗಳು ಕಾಣಿಸಿಕೊಳ್ಳಲಿದೆ. ಕಾರ್ಮಿಕರ ನಿಧಾನ ಪ್ರವೃತ್ತಿಯಿಂದ ಕೆಲಸಗಳು ನಿಧಾನವಾದೀತು.

ಧನು: ವೃತ್ತಿರಂಗದಲ್ಲಿ ಕಾರ್ಯದೊತ್ತಡವಿದ್ದರೂ ಅಭಿವೃದ್ಧಿಯಿಂದ ಸಂತಸ ತಂದೀತು ಹಾಗೂ ಸಮಾಧಾನವಾಗಲಿದೆ. ಪತಿಪತ್ನಿಯರೊಳಗೆ ಅಕಾರಣವಾಗಿ ಭಿನ್ನಾಭಿಪ್ರಾಯ ಕಂಡು ಬಂದು ವಿರಸಕ್ಕೆ ಕಾರಣವಾದೀತು. ಜಾಗ್ರತೆ.

ಮಕರ: ಮಕ್ಕಳ ವೈವಾಹಿಕ ಸಂಬಂಧದ ಬಗ್ಗೆ ಮಾತುಕತೆಗಳು ನಡೆದು ಫ‌ಲಪ್ರದವಾಗಲಿದೆ. ಆರೋಗ್ಯವು ಉತ್ತಮಗೊಳ್ಳಲಿದೆ. ಹಿತಶತ್ರುಗಳು ಯಾ ಸಹೋದ್ಯೋಗಿಗಳಿಂದ ಪದೇಪದೇ ಕಾರ್ಯ ಹಾನಿ ಸಂಭವಿಸಲಿದೆ.

ಕುಂಭ: ಮಾತುಕತೆಗೆ ಬಂದಿದ್ದ ವೈವಾಹಿಕ ಸಂಬಂಧಗಳು ಸ್ಥಗಿತಗೊಂಡಾವು. ನೂತನ ವೃತ್ತಿ ಲಾಭಕ್ಕೂ ವಿಳಂಬ ಗೋಚರಿಸಲಿದೆ. ಮಡದಿಯ ಮುನಿಸು ಅಸಮಾಧಾನಕ್ಕೆ ಕಾರಣವಾಗಲಿದೆ. ತಾಳ್ಮೆ ಹಾಗೂ ಸಮಾಧಾನವಿರಲಿ.

ಮೀನ: ಸಂಪಾದನೆಯನ್ನು ವರ್ಧಿಸಿಕೊಳ್ಳುವ ಮಾರ್ಗವನ್ನು ಹುಡುಕಿಕೊಂಡರೆ ಆರ್ಥಿಕವಾಗಿ ಸಮತೋಲನವನ್ನು ಸಾಧಿಸುವಿರಿ. ಹಿರಿಯರ ಅಪಚಾರ ಹಾಗೂ ಮನಕ್ಲೇಷಕ್ಕೆ ಎಡೆಯಿದೆ. ನೌಕರ ವರ್ಗದವರಿಗೆ ಮುಂಭಡ್ತಿ ಭಾಗ್ಯವಿದೆ.

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.