ಸೋಮವಾರದ ನಿಮ್ಮ ರಾಶಿಫಲ ಹೇಗಿದೆ ಗೊತ್ತಾ : ಇಲ್ಲಿದೆ ಓದಿ


Team Udayavani, May 10, 2021, 6:52 AM IST

gthrtht

ಮೇಷ : ಕೃಷಿ, ತರಕಾರಿ, ಧಾನ್ಯಗಳ ಮಾರಾಟಗಾರರಿಗೆ ವೃತ್ತಿಯಲ್ಲಿ ಸಾಕಷ್ಟು ಪ್ರಗತಿ ಕಂಡುಬರುವುದು. ವಿದ್ಯಾರ್ಥಿಗಳು ಪ್ರಯತ್ನಬಲವನ್ನು ಹೆಚ್ಚಿಸಬೇಕಾಗುತ್ತದೆ. ಮಹಿಳೆಯರು ಅನಾವಶ್ಯಕ ಚಿಂತೆಗೆ ಒಳಗಾದಾರು.

ವೃಷಭ: ಅಸೂಯೆ ಪಡುವ ಜನರಿಂದಾಗಿ ಅನಾವಶ್ಯಕವಾದ ಅಪವಾದ ಭೀತಿ ಕಂಡು ಬರುವುದು. ಆಗಾಗ ಗೃಹ ತಾಪತ್ರಯಗಳು ಹೆಚ್ಚಾಗಲಿದ್ದು ಆತಂಕ ತಂದೀತು. ಮನೆ ಸದಸ್ಯರಿಗೆ ಶೀತ, ಕಫ‌ ಬಾಧೆ ಬಂದೀತು.

ಮಿಥುನ: ಸರಕಾರೀ ಕೆಲಸ ಕಾರ್ಯಗಳು ಸುಗಮವಾಗಿ ನಡೆದು ಹೋಗಲಿದೆ. ಉದ್ಯೋಗದಲ್ಲಿ ಕಿರಿಕಿರಿಗಳು ಹಾಗೂ ಹಿರಿಯ ಅಧಿಕಾರಿಗಳಿಂದ ಅಡೆತಡೆ, ಆತಂಕಗಳು ಎದುರಾಗಲಿದೆ. ದೈರ್ಯದಿಂದ ಎದುರಿಸಿ.

ಕರ್ಕ: ಕಾರ್ಯರಂಗದಲ್ಲಿ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು ನಿಮಗೆ ಸಿಗಲಿದೆ. ಯಾರಿಗಾದರೂ ಜಾಮೀನು, ಮದ್ಯಸ್ಥಿಕೆ, ಸಹಾಯ ಎಂದು ಮಾಡಲು ಹೋಗಿ ಕೈ ಸುಟ್ಟುಕೊಳ್ಳುವಿರಿ. ಜಾಗ್ರತೆಯಿಂದ ಮುನ್ನಡೆಯಿರಿ.

ಸಿಂಹ: ಹಂತಹಂತವಾಗಿ ಆತಂಕಗಳು ಹಗುರವಾಗಲಿದೆ. ಋಣಭಾದೆ ನಿವಾರಣೆಯಾಗಿ ಸಮಾಧಾನ ದೊರಕಲಿದೆ. ಕುಟುಂಬಿಕ ವಾದ ವಿವಾದಗಳು ನಿಮಗೆ ಸುತ್ತಿಕೊಳ್ಳದಂತೆ ಜಾಗ್ರತೆ ವಹಿಸಿರಿ. ಆಭರಣಗಳ ಖರೀದಿ ನಡೆದೀತು.

ಕನ್ಯಾ: ಆಗಾಗ ಪಿತ್ತ ಉಷ್ಣ ಪ್ರಕೋಪದಿಂದ ಶರೀರ ಭಾದೆ ಕಾಣಿಸಿಕೊಳ್ಳಬಹುದು. ಅವಿವಾಹಿತರಿಗೆ ಯೋಗ್ಯ ನೆಂಟಸ್ತಿಕೆಯು ಕೂಡಿ ಬಂದು ಸಮಾಧಾನವಾಗಲಿದೆ. ಅಸೂಯೆ ಪರರ ಜನರ ಸಹವಾಸದಿಂದ ದೂರವಿದ್ದರೆ ಉತ್ತಮ.

ತುಲಾ: ಆಗಾಗ ಗೃಹೋಪಕರಣಕ್ಕಾಗಿ ಖರ್ಚು ಕಂಡು ಬಂದು ಆತಂಕ ತಂದೀತು. ಹಿತಮಿತವಾಗಿ ಖರ್ಚು ಮಾಡುವುದು. ಸರಕಾರೀ ಕೆಲಸ ಕಾರ್ಯಗಳು ಸರಾಗವಾಗಿ ನಡೆದು ಆತಂಕ ಮುಗಿದೀತು. ಹರುಷದಿಂದಿರಿ.

ವೃಶ್ಚಿಕ: ನಿಮ್ಮ ಕಾರ್ಯರಂಗದಲ್ಲಿ ನಿಮ್ಮ ಹಿರಿಯ ಅಧಿಕಾರಿಗಳ ದುಡುಕು ವರ್ತನೆ ಕಂಡು ಬಂದು ಕಾರ್ಯಹಾನಿಯಾದೀತು. ಆರ್ಥಿಕವಾಗಿ ಲಾಟರಿ, ಶೇರುಗಳಲ್ಲಿ ಹಣ ಹಾಕುವುದು ಕಳೆದುಕೊಳ್ಳುವಂತಾದೀತು.

ಧನು: ಮನೆಯಲ್ಲಿ ಶುಭಮಂಗಲ ಕಾರ್ಯದ ಸಾಧ್ಯತೆ ಕಂಡುಬರುವುದು. ಅವಿವಾಹಿತರಿಗೆ ನೂತನ ಬಂಧುತ್ವದ ಬೆಸುಗೆ ಮೆಚ್ಚುಗೆ ಹಾಗೂ ನೆಮ್ಮದಿ ತಂದುಕೊಟ್ಟಿàತು. ಆದಾಯದ ಮೂಲಗಳು ಗೋಚರಿಸೀತು.

ಮಕರ: ನೂತನ ಉದ್ಯೋಗದವರಿಗೆ ಮುಂಭಡ್ತಿಯ ಸಾದ್ಯತೆ ಇರುತ್ತದೆ. ಗುರುಹಿರಿಯರ ಆಶೀರ್ವಾದ ಸೂಕ್ತ ಸಲಹೆಗಳು ಪುಣ್ಯ ಸಂಪಾದನೆಯ ಮಾರ್ಗವಾದೀತು. ರಾಜಕೀಯದವರಿಗೆ ಶತ್ರುಭೀತಿ ಕಂಡೀತು.

ಕುಂಭ: ಸಾರ್ವಜನಿಕ ಕಾರ್ಯದಲ್ಲಿ ಜಾಗ್ರತೆ ವಹಿಸಿ ಮುನ್ನಡೆವ ಅಗತ್ಯವಿದೆ. ಪ್ರತಿಷ್ಠಿತರ ಸ್ಥಾನಮಾನಗಳಿಗೆ ಕಳಂಕ ಬರಬಹುದು. ಕೃಷಿ ಹೈನುಗಾರಿಕೆಯವರಿಗೆ ಸ್ವಲ್ಪ ಸೋಲು ಕಂಡುಬಂದು ಬೇಸರವಾದೀತು.

ಮೀನ: ಸಾಂಸಾರಿಕವಾಗಿ ಸದಸ್ಯರ ಆರೋಗ್ಯದತ್ತ ಗಮನಹರಿಸುತ್ತಲೇ ಇರಬೇಕಾದೀತು. ಅವಿವಾಹಿತರಿಗೆ ಅನಿರೀಕ್ಷಿತ ರೂಪದಲ್ಲಿ ವಿವಾಹ ಭಾಗ್ಯ ಒದಗಿ ಬರುವುದು. ಸಂಚಾರದಲ್ಲಿ ಅತೀ ಜಾಗ್ರತೆ ವಹಿಸುವ ಅಗತ್ಯವಿದೆ.

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

1-24-sunday

Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Arrested: ತಂಬಾಕು ಉತ್ಪನ್ನ ಸಹಿತ ಬಂಧನ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

Theft: ಮನೆಯಿಂದ ಕಳವು; ಸಿಸಿ ಟಿವಿ ದೃಶ್ಯ ಕೇಂದ್ರೀಕರಿಸಿ ತನಿಖೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.