ನಿಮ್ಮ ಗ್ರಹಬಲ: ಈ ರಾಶಿಯವರಿಂದು ನಿಮ್ಮ ದುಡುಕು ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿರಿ!


Team Udayavani, Jan 24, 2021, 7:52 AM IST

horoscope

24-01-2021

ಮೇಷ: ಬಂಧುವರ್ಗದವರಿಂದ ಸಹಾಯ ಯಾಚನೆ ಕಂಡುಬರಲಿದೆ. ನಿಮಗೆ ಪ್ರಾಣ ಸಂಕಟ. ಇತ್ತಲಾಗಿ ಕೂಡಲೂ ಅಲ್ಲ ಬಿಡಲೂ ಅಲ್ಲ. ಅ ಕಾರಣವಾಗಿ ದ್ವೇಷದಿಂದ ಮಾನಸಿಕ ವ್ಯಥೆಯು ತಲೆದೋರೀತು.

ವೃಷಭ: ವೃತ್ತಿ ನಿರತರಿಗೆ ಸಂಪತ್ತು ಅಭಿವೃದ್ಧಿಯಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆ ಕಂಡುಬಂದರೂ ಸ್ಥಾನಮಾನಕ್ಕೆ ಕುಂದಿಲ್ಲ. ಉದ್ಯಮ ಕ್ಷೇತ್ರದಲ್ಲಿ ಋಣಭಾರ, ಸ್ಪರ್ಧಾತ್ಮಕ ಮನೋಭಾವ ಕಾಣಲಿದೆ.

ಮಿಥುನ: ಸಣ್ಣಪುಟ್ಟ ಅಡಚಣೆಯಿಂದಾಗಿ, ಕೈಗೊಂಡ ಕಾರ್ಯ ವಿಳಂಬವಾದೀತು. ಸಂತತಿ ಭಾಗ್ಯದಿಂದ ಸಂತಸವಾಗಲಿದೆ. ಚಿನ್ನಾಭರಣದ ಖರೀದಿ ನಡೆದೀತು. ಪಿತ್ತೋಷ್ಣ ಬಾಧೆಯು ಕಂಡು ಬರುವುದು.

ಕರ್ಕ: ಸಾತ್ವಿಕತೆ ಹಾಗೂ ನಿಮ್ಮ ಔದಾರ್ಯ ಗುಣಕ್ಕೆ ಪ್ರಶಂಸೆ ದೊರಕಲಿದೆ. ಆದರೂ ಖರ್ಚುವೆಚ್ಚವು ಅಧಿಕ ಕಂಡುಬರಲಿದೆ. ವಾಹನ ಖರೀದಿಗಿದು ಉತ್ತಮ ಕಾಲವಾಗಿದೆ. ಆರೋಗ್ಯದಲ್ಲಿ ಸುಧಾರಣೆ ಇದೆ.

ಸಿಂಹ: ಹಿರಿಯರೊಂದಿಗೆ ಗಹನವಾದ ಚರ್ಚೆ ನಡೆದೀತು. ನೀವು ನಿಮ್ಮನ್ನು ಹಲವು ಕಾರ್ಯಗಳಿಗೆ ತೊಡಗಿಸಿಕೊಂಡಿರುವುದರಿಂದ ವ್ಯವಧಾನವೇ ಇರದು. ಪ್ರತಿಭಾ ಪುರಸ್ಕಾರವು ದೊರಕಲಿದೆ. ಶುಭವಿದೆ.

ಕನ್ಯಾ: ನಿಮ್ಮ ದುಡುಕು ಬುದ್ಧಿಯನ್ನು ಹಿಡಿತದಲ್ಲಿಟ್ಟುಕೊಳ್ಳಿರಿ. ಸ್ಥಾನಮಾನಕ್ಕೆ ಚ್ಯುತಿ ಬಾರದು. ಸಹೋದ್ಯೋಗಿಗಳೊಂದಿಗೆ ಸಮಾಧಾನಚಿತ್ತದಿಂದಿರಿ. ವಿಶೇಷ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು ಸಂತಸವಿದೆ.

ತುಲಾ: ಬ್ಯಾಂಕ್‌ ವ್ಯವಹಾರದಲ್ಲಿ ಅಭಿಮಾನ ಭಂಗವಾಗಲಿದೆ. ವ್ಯವಹಾರದಲ್ಲಿ ಅಭಿವೃದ್ಧಿ ಕಂಡು ಬಂದೀತು. ಇಚ್ಛಿತ ಸ್ಥಾನ ಪ್ರಾಪ್ತಿಯಿಂದ ವಂಚಿತರಾಗುವ ಭಯ. ಪ್ರಯಾಣ ಕಡಿಮೆ ಮಾಡಿರಿ. ಉದರ ಸಂಬಂಧಿ ತೊಂದರೆ ಬಂದೀತು.

ವೃಶ್ಚಿಕ: ವ್ಯಾಪಾರ, ವ್ಯವಹಾರದಲ್ಲಿ ಸಮೃದ್ಧಿಯ ಕಾಲವಿದು. ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಮೊರೆ ಹೋಗಿರಿ. ನವ ವಿವಾಹಿತರಿಗೆ ಪುತ್ರಪ್ರಾಪ್ತಿ ಕಾಲವಿದು. ತಂದೆ ಮಕ್ಕಳೊಳಗೆ ಪ್ರೀತಿ ವಿಶ್ವಾಸ ಹೆಚ್ಚಲಿದೆ.

ಧನು: ಕೌಟುಂಬಿಕವಾಗಿ ಎಲ್ಲರ ವಿಶ್ವಾಸ ಗಳಿಸುವಿರಿ. ನೆಮ್ಮದಿ ಕಡಿಮೆಯಾದೀತು. ತಾಳ್ಮೆ ವಹಿಸಿರಿ. ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ವ್ಯವಹರಿಸಿರಿ. ಧನಾತ್ಮಕ ಚಿಂತನೆಗಳು ಕೈಗೂಡಲಿದೆ. ಸಹನೆ ಬೇಕು.

ಮಕರ: ಋಣಭಾರದಿಂದ ಮುಗ್ಗರಿಸದಿರಿ. ಗೃಹ, ನಿವೇಶನ ಖರೀದಿಗಾಗಿ ಖರ್ಚು ಬರಲಿದೆ. ಕುಟುಂಬದಲ್ಲಿ ಕಲಹ, ವ್ಯರ್ಥ ಕಾಲಹರಣ ಮಾಡದಿರಿ. ಕಮಿಶನ್‌ ವೃತ್ತಿಯವರಿಗೆ ಆದಾಯದ ವರ್ಧನೆಯಿದೆ.

ಕುಂಭ: ಕಟ್ಟಡ ರಚನೆ ಹಾಗೂ ಅದರ ಸಾಮಾಗ್ರಿಗಳ ವ್ಯವಹಾರದವರಿಗೆ ಆದಾಯದ ವೃದ್ಧಿ ಕಾಣಿಸಲಿದೆ. ಸಂಶೋಧನಾ ಪ್ರವೃತ್ತಿಗಳಲ್ಲಿ ಜನಪ್ರಿಯತೆ ಮನ್ನಣೆ ಗಳಿಸಲಿದ್ದೀರಿ. ಗೃಹದಲ್ಲಿ ಸಂತೋಷಕೂಟವಿದ್ದೀತು.

ಮೀನ: ವೇತನ ಪರಿಷ್ಕರಣೆಗೆ ಕಾರ್ಯವಿಳಂಬ ವಾಗಲಿದೆ. ವ್ಯವಹಾರ ಯಾ ಕಾರ್ಯಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಇರುವುದು. ಆದರೂ ಹಣ ಕೈಗೆ ಬರದು. ಆಸ್ತಿ ವಿಚಾರದಲ್ಲಿ ಸಹೋದರರೊಳಗೆ ಕಲಹ ಕಂಡೀತು.

 

ಎನ್.ಎಸ್. ಭಟ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫ‌ಲ

1-aa

Daily horoscope;ಅಧಿಕ ಶುಭಫ‌ಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

1-24-monday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ

1

Daily horoscope: ಈ ರಾಶಿಯ ಗೃಹಿಣಿಯರ ಆದಾಯ  ಹೆಚ್ಚಳವಾಗಲಿದೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.