ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!
Team Udayavani, Aug 1, 2021, 8:32 AM IST
01-08-2021
ಮೇಷ: ಭೂಮಿ, ವಾಹನ, ಆಸ್ತಿ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ. ದಾಂಪತ್ಯ ಸುಖ ವೃದ್ಧಿ. ಮಕ್ಕಳ ವಿಚಾರದಲ್ಲಿ ಧನ ವೃದ್ಧಿ ಹಾಗೂ ವ್ಯಯ. ವ್ಯವಹಾರ ಉದ್ಯೋಗದಲ್ಲಿ ಪ್ರಯಾಣ ಬದಲಾವಣೆ.
ವೃಷಭ: ಉತ್ತಮ ಧನಾರ್ಜನೆ. ಆರೋಗ್ಯ ಗಮನಿಸಿ. ಸಂಸಾರದಲ್ಲಿ ಪರಸ್ಪರ ಪ್ರೋತ್ಸಾಹ. ಮಕ್ಕಳ ವಿಚಾರದಲ್ಲಿ ಜವಾಬ್ದಾರಿ. ದೇವತಾ ಕಾರ್ಯಗಳಲ್ಲಿ ತಲ್ಲೀನತೆ. ವ್ಯವಹಾರ, ಉದ್ಯೋಗದಲ್ಲಿ ಏಕಾಗ್ರತೆ ವೃದ್ಧಿ.
ಮಿಥುನ: ದಾಂಪತ್ಯ ವಿಚಾರದಲ್ಲಿ ಸಮಾಧಾನ ತಾಳ್ಮೆ ಅಗತ್ಯ. ಭೂಮಿ ಕೃಹ ವಾಹನಾದಿ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ಅನಿರೀಕ್ಷಿತ ಸ್ಥಾನ ಸುಖ
ಕರ್ಕ: ಗೌರವಯುತ ಧನಾರ್ಜನೆ. ಸಹೋದ್ಯೋಗಿ, ಸಹೋದರಾದಿ ವರ್ಗದವರಿಂದ ಉತ್ತಮ ಸುಖ. ಮಕ್ಕಳ ಬಗ್ಗೆ ಸ್ಥಿರವಾದ ನಿರ್ಣಯ. ಭೂಮಿ ವಾಹನಾದಿ ವಿಚಾರದಲ್ಲಿ ಪ್ರಗತಿ. ಹಿರಿಯರ ಆರೋಗ್ಯ ಗಮನಿಸಿ.
ಸಿಂಹ: ಬಂಧುವರ್ಗದವರಿಂದಲೂ, ಸಹೋದ್ಯೋಗಿಗಳಿಂದಲೂ ಉತ್ತಮ ಸಹಕಾರ. ದಾಂಪತ್ಯ ಸುಖ ವೃದ್ಧಿ. ಭೂಮಿ ವಾಹನ ಗೃಹಾದಿ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಗುರು ಹಿರಿಯರ ವಿಚಾರ ಸಂತೋಷಪ್ರದ. ಧಾರ್ಮಿಕ ವಿಚಾರದಲ್ಲಿ ಏರಿಳಿತ.
ಕನ್ಯಾ; ಕಫದಿಂದ ಕೂಡಿದ ಶಾರೀರಿಕ ಸ್ಥಿತಿ. ಉತ್ತಮ ಚತುರತೆಯಿಂದ ಕೂಡಿದ ಧನಾರ್ಜನೆ. ಅನ್ಯರ ಸಹಾಯದ ಅವಲಂಬನೆ ಸಲ್ಲದು. ವಿದ್ಯಾರ್ಥಿಗಳಿಗೆ ಉತ್ತಮ ಗೌರವಯುತ ಸ್ಥಾನ ಸುಖ. ಹಿರಿಯರಿಂದ ಸುಖ.
ತುಲಾ; ಧನಾಗಮ ವಿಚಾರದಲ್ಲಿ ಉತ್ತಮ ಅಭಿವೃದ್ಧಿ. ಸಹೋದ್ಯೋಗಿಗಳಿಂದಲೂ ಸಹೋದರ ವರ್ಗದವರಿಂದಲೂ ಉತ್ತಮ ಸಹಕಾರ. ದಾಂಪತ್ಯದಲ್ಲಿ ತಾಳ್ಮೆ ಅಗತ್ಯ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ ಗೌರವಾದಿ ಸುಖ.
ವೃಶ್ಚಿಕ; ಗುರು, ಹಿರಿಯರ, ಸಹೋದರ, ಸಹೋ ದ್ಯೋಗಿಗಳ ಪ್ರೋತ್ಸಾಹ. ಭೂಮಿ, ಗೃಹ, ವಾಹನಾದಿ ಲಾಭ. ಸಾಂಸಾರಿಕ ಜವಾಬ್ದಾರಿ ಮಕ್ಕಳ ವಿಚಾರದಲ್ಲಿ ಸಂತೋಷ. ಶ್ರಮ ಪ್ರಯಾಣ. ದೇವತಾ ಕಾರ್ಯಗಳಲ್ಲಿ ಶ್ರದ್ಧೆ ನಿಷ್ಠೆ
ಧನು; ಸ್ವಪ್ರಯತ್ನದಿಂದ ಕೂಡಿದ ಉತ್ತಮ ಧನಾರ್ಜನೆ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಹಿರಿಯರ ಆರೋಗ್ಯ ಗಮನಹರಿಸಿ. ಉದ್ಯೋಗ ವ್ಯವಹಾರದಲ್ಲಿ ಮುಂದಾಳತ್ವ ಅಭಿವೃದ್ಧಿ. ಗೌರವ ಸುಖ.
ಮಕರ; ಧನಾರ್ಜನೆಗೆ ಸಮನಾದ ಖರ್ಚು. ಸಹೋದರ, ಸಹೋದ್ಯೋಗಿ ವರ್ಗದವರಿಂದ ಸಾಮಾನ್ಯ ಸುಖ. ದಾಂಪತ್ಯದಲ್ಲಿ ತಾಳ್ಮೆ ಅಗತ್ಯ. ಉದ್ಯೋಗ ವ್ಯವಹಾರದಲ್ಲಿ ಪ್ರಯಾಣ ಪ್ರಗತಿ. ಹಿರಿಯರ ಆರೋಗ್ಯದಲ್ಲಿ ತೃಪ್ತಿ.
ಕುಂಭ; ಉದ್ಯೋಗ ವ್ಯವಹಾರದಲ್ಲಿ ಸ್ಥಿರತ್ವ . ದಾಂಪತ್ಯ ಸುಖ ತೃಪ್ತಿದಾಯಕ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ವಿದ್ಯಾರ್ಥಿಗಳಿಗೆ ಭಾಗ್ಯೋದಯ. ಕಫ ವಾತದಿಂದ ಕೂಡಿದ ದೇಹ ಪ್ರಕೃತಿ. ಧನಾರ್ಜನೆ ಅಭಿವೃದ್ಧಿದಾಯಕ
ಮೀನ; ಮಕ್ಕಳ ವಿಚಾರದಲ್ಲಿ ಮನಃಸಂತೋಷ. ಗುರುಹಿರಿಯರಿಂದ ಸಂತಸ ವಾರ್ತೆ. ಉದ್ಯೋಗ ವ್ಯವಹಾರದಲ್ಲಿ ವಾಕ್ ಚತುರತೆ ಪ್ರಾಮಾಣಿಕ ಮನ್ನಣೆ. ವಿದ್ಯಾರ್ಥಿ ಗಳಿಗೆ ಶ್ರಮಕ್ಕೆ ತಕ್ಕ ಫಲ. ಗೌರವಯುತ ಧನಸಂಪತ್ತಿನ ವೃದ್ಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ
Daily Horoscope: ಈ ರಾಶಿ ಅವರಿಗಿಂದು ಶುಭಫಲಗಳ ದಿನ
Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ
Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ
MUST WATCH
ಹೊಸ ಸೇರ್ಪಡೆ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ