ಈ ರಾಶಿಯವರು ಇಂದು ಮನದನ್ನೆಯೊಡನೆ ಮನಬಿಚ್ಚಿ ಮಾತನಾಡಿ: ಹೇಗಿದೆ ಇಂದಿನ ದಿನಭವಿಷ್ಯ !


Team Udayavani, Jan 23, 2021, 7:31 AM IST

dina-bhavisya

ಮೇಷ: ಅತೀ ಮಹತ್ವದ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ಸಾಧನೆ ಇರುತ್ತದೆ. ಪ್ರವಾಸಾದಿಗಳೂ ಸಫ‌ಲವಾಗಲಿವೆ. ಸ್ಥಾನ ಪಲ್ಲಟದ ಭಯ ಇದ್ದೇ ಇರುತ್ತದೆ.

ವೃಷಭ: ಮರ್ಯಾದೆಗಾಗಿ ಚಡಪಡಿಸುವ ಸ್ಥಿತಿ ನಿಮ್ಮದು. ವರ್ಷದ ಮುಕ್ಕಾಲು ಪಾಲು ಹರ್ಷವಿದ್ದರೂ ಅಯಕ್ಕಿಂತ ವ್ಯಯವು ಅಧಿಕವಾಗಿದ್ದು ಚಿಂತಿತರಾಗುವಿರಿ. ಪಿತ್ತಾಧಿಕ್ಯದಿಂದ ಉದರದಲ್ಲಿ ತೊಂದರೆ ಕಾಣಿಸಲಿದೆ.

ಮಿಥುನ: ಧಾರ್ಮಿಕ ಕಾರ್ಯಗಳಿಗಿದು ಸಕಾಲವಾಗಿದೆ. ಆದಾಯವು ಉತ್ತಮವಿದ್ದು ಸಮಾಧಾನವಾಗಲಿದೆ. ವರ್ಗಾವಣೆಯ ಕುರುಹು ವೃತ್ತಿಪರರಿಗೆ ಕಾಣಿಸಲಿದೆ. ಶಿಕ್ಷಣದಲ್ಲಿ ಮಕ್ಕಳ ಅಭಿವೃದ್ಧಿ ಕುಂಠಿತವಾಗಿ ಚಿಂತೆ ಇದೆ.

ಕರ್ಕ: ನಿಮಗೆ ಆರ್ಥಿಕವಾಗಿ ಚಿಂತೆಯಾದೀತು. ಅಧಿಕಾರಿ ವರ್ಗದಲ್ಲಿರುವವರಿಂದ ನಿಮಗೆ ಕಿರಿಕಿರಿ ಕಂಡುಬರುವುದು. ನಿಮ್ಮ ಕಾರ್ಯಕ್ಷೇತ್ರದಲ್ಲಿ ಯಾರ ಒತ್ತಡಕ್ಕೂ ಮಣಿಯದೆ ಮುನ್ನಡೆದರೆ ನಿಮಗೆ ಜಯವಿದೆ.

ಸಿಂಹ: ಧನಾಗಮನದಲ್ಲಿ ವಿಳಂಬ ಕಂಡು ಬಂದೀತು. ನೀವು ಕೈಗೊಂಡ ಕಾರ್ಯವು ಅರ್ಧಕ್ಕೇ ನಿಂತು ತಲೆನೋವಾಗಲಿದೆ. ಧರ್ಮಕಾರ್ಯದಲ್ಲಿ ಆಸಕ್ತಿಯು ಕಂಡುಬರಲಿದೆ. ನಿಮ್ಮ ಔದಾರ್ಯ ಜನಮೆಚ್ಚುಗೆ ಗಳಿಸೀತು.

ಕನ್ಯಾ: ಅಹಿತಕರ, ಅತೃಪ್ತ ಮನೋಭಾವದಿಂದಾಗಿ ಕೊಂಚ ತಲೆಬಿಸಿಯಾದೀತು. ಪಿತ್ತ, ಉಷ್ಣದೋಷವು ಕಂಡು ಬರುವುದು. ಪ್ರಯಾಣಾದಿಗಳಿಂದ ಖರ್ಚು ಕಂಡುಬಂದು ತಲೆಬಿಸಿಯೇರಲಿದೆ. ಸಮಾಧಾನ ತಂದುಕೊಳ್ಳಿರಿ.

ತುಲಾ: ಕೆಳವರ್ಗದ ಜನರ ಪೀಡೆಯಿಂದ ಬೇಸರ ಕಂಡುಬಂದೀತು. ಸ್ತ್ರೀ ಸೌಖ್ಯ, ಕೀರ್ತಿ ವೃದ್ಧಿ ಇದ್ದು ಸಮಾಧಾನ. ಕ್ರೀಡಾಪಟುಗಳಿಗೆ ಉತ್ತಮ ಹೆಸರು ಗಳಿಸುವ ಸಮಯ. ಹಿರಿಯರ ಮನಸ್ತಾಪಕ್ಕೆ ಗುರಿಯಾಗದಿರಿ.

ವೃಶ್ಚಿಕ: ಶತ್ರು ನಿವಾರಣೆಯಾದರೂ ಭಯ ತೊಲಗದು. ಕೈಹಿಡಿದ ಯಾವ ಯೋಜನೆಯೂ ನಿರಾತಂಕವಾಗಿ ಮುಂದೆ ಸಾಗದು. ಮನೆಯಲ್ಲಿ ಪತ್ನಿಯ ಅನಾರೋಗ್ಯವು ತಲೆಬಿಸಿ ತಂದೀತು. ಹಲವು ದುಗುಡಗಳು ನಿಮ್ಮನ್ನು ಕಾಡಲಿವೆ.

ಧನು: ಸ್ಥಾನ ಪ್ರಾಪ್ತಿಯ ಸೂಚನೆ ಇದೆ. ರಾಜಕೀಯವಾಗಿ ಉನ್ನತಿಗೆ ಏರುವಿರಿ. ಮನದನ್ನೆಯೊಡನೆ ಮನಬಿಚ್ಚಿ ಮಾತನಾಡಿರಿ. ಆದರೂ ಆತ್ಮಶಕ್ತಿಯ ಬಲದಿಂದ ಹೋರಾಟ ನಡೆಸಿರಿ. ಸ್ಥಾನ ಪ್ರಾಪ್ತಿಯ ಸೂಚನೆ ಇದ್ದೀತು.

ಮಕರ: ಗೃಹದಲ್ಲಿ ಕಲಹ ಕಂಡುಬಂದೀತು. ಆರ್ಥಿಕವಾಗಿ ಒತ್ತಡವೂ ಕಂಡುಬಂದೀತು. ಆತ್ಮೀಯರಿಂದ ಅಭಿಮಾನ ಭಂಗವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಅತೀ ಜಾಗ್ರತೆ ಮಾಡಿದರೆ ಉತ್ತಮವಿದೆ.

ಕುಂಭ: ವ್ಯವಹಾರದಲ್ಲಿ ಬಂಧುಗಳಿಂದ ಮನಸ್ತಾಪ ಕಂಡುಬಂದು ತೊಂದರೆ ಅನುಭವಿಸುವಿರಿ. ಶ್ರೇಯೋಭಿವೃದ್ಧಿ ಇದ್ದರೂ ಚಿಂತೆ ತಪ್ಪದು. ಮಂಗಲ ಕಾರ್ಯ ಹಾಗೂ ದೇವತಾಕಾರ್ಯ ನಡೆಯಲಿದೆ.

ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭದ ಶುಭ ಸೂಚನೆ ಕಂಡುಬರಲಿದೆ. ಕುಟುಂಬದಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಕಂಡುಬಂದೀತು. ಅವಮಾನ, ಅಪವಾದಗಳಿಗೆ ತಲೆ ಕೆಡಿಸದಿರಿ. ಹೊಂದಿಕೊಳ್ಳಿರಿ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.