ನಿಮ್ಮ ಗ್ರಹಬಲ:ಈ ರಾಶಿಯವರು ಪ್ರತಿಯೊಬ್ಬರನ್ನು ಆಲಿಸಿರಿ. ನಿಮಗೆ ಸರಿ ಎನಿಸಿದ್ದನ್ನು ಮಾಡಿರಿ!


Team Udayavani, Mar 16, 2021, 7:37 AM IST

horo

16-03-2021

ಮೇಷ: ತಾಳ್ಮೆಯ ಅವಶ್ಯಕತೆ ನಿಮಗೆ ಅಗತ್ಯವಾಗಿರುತ್ತದೆ. ಅನಾವಶ್ಯಕವಾಗಿ ವಾದ ವಿವಾದಕ್ಕೆ ಅಸ್ಪದ ನೀಡದಿರಿ. ನಿಮ್ಮ ಮೇಲೆಯೇ ನಿಯಂತ್ರಣ ಹೇರಿಕೊಂಡವರಂತೆ ವರ್ತಿಸದಿರಿ. ಆದಷ್ಟು ಜಾಗ್ರತೆ.

ವೃಷಭ: ಯಾವುದೇ ಕೆಲಸಕಾರ್ಯಗಳನ್ನು ಅತುರದಿಂದ ಮಾಡಲು ಹೋಗದಿರಿ. ಹಿರಿಯರ ಸೂಕ್ತ ಸಲಹೆಗಳಿಗೆ ಕಿವಿಗೊಡಿರಿ. ಅಧಿಕ ಖರ್ಚು ತೋರಿಬಂದೀತು. ಆದಾಯವು ಸ್ವಲ್ಪ ಇಳಿಮುಖವಾದೀತು.

ಮಿಥುನ: ಯೋಚಿಸಿ ಮುಂದಡಿ ಇಡುವುದು ಉತ್ತಮ. ಇಲ್ಲದಿದ್ದಲ್ಲಿ ಹತಾಶೆ ನಿಮ್ಮನ್ನು ಕಾಡಲಿದೆ. ಸಹೋದ್ಯೋಗಿ ಗಳೊಂದಿಗೆ ವ್ಯವಹರಿಸುವಾಗ ಕಷ್ಟ ಪಡುವಿರಿ. ಇಕ್ಕಟ್ಟಿಗೆ ಸಿಲುಕಿಸಿದಂತೆ ಜಾಗ್ರತೆ ಮಾಡುವುದು.

ಕರ್ಕ: ಸಂಬಂಧದಲ್ಲಿ ಏರುಪೇರು ಕಂಡುಬರಬಹುದು. ಅದರಿದು ತಾತ್ಕಾಲಿಕ ಸ್ಥಿತಿ. ಶೀಘ್ರವೇ ಎಲ್ಲಾ ಸರಿಹೋಗಲಿದೆ. ತಾಳ್ಮೆ ಕಳೆದುಕೊಳ್ಳದಿರಿ. ಮನೆಯಲ್ಲಿ ತೃಪ್ತಿ, ಸಮಾಧಾನವು ನೆಲೆಸೀತು. ಶುಭವಿದೆ.

ಸಿಂಹ: ಕೆಲಸ ಕಾರ್ಯಗಳಲ್ಲಿ ಕಷ್ಟಗಳು ಎದುರಾಗಬಹುದು. ಹಾಗೆಂದು ಕರ್ತವ್ಯವನ್ನು ನಿರ್ಲಕ್ಷಿಸದಿರಿ. ನಿಮ್ಮ ಲಕ್ಷ್ಯವು ಗುರಿಯತ್ತ ಇರಲಿ. ಪ್ರತಿಯೊಬ್ಬರನ್ನು ಆಲಿಸಿರಿ. ನಿಮಗೆ ಸರಿ ಎನಿಸಿದ್ದನ್ನು ಮಾಡಿರಿ.

ಕನ್ಯಾ: ಈ ದಿನ ಅಷ್ಟೇನೂ ಒಳ್ಳೆಯದು ಎನಿಸದು. ಸ್ವಲ್ಪ ನಿರಾಸೆ ಹಾಗೂ ಹತಾಶೆ ಕಾಡಬಹುದು. ಅದಕ್ಕೆ ನಿಶ್ಚಿತ ಕಾರಣ ಎಂಬುದಿಲ್ಲ. ಇದರಿಂದ ನಿಮಗೇನೂ ಹಾನಿಯಾಗದು. ಅತಿಥಿಗಳು ಆಗಮಿಸಿಯಾರು.

ತುಲಾ: ಮೋಜು, ಮಸ್ತಿಗೆ ಸೂಕ್ತ ದಿನವಲ್ಲ. ಸಂತೋಷ ಕೂಟ ಎಲ್ಲಾ ತ್ಯಜಿಸುವುದು ಅಗತ್ಯವಿದೆ. ಕೌಟುಂಬಿಕವಾಗಿ ಉದ್ವಿಗ್ನತೆ, ವಾಗ್ವಾದದ ಸಂಭವವಿದೆ. ಅದಕ್ಕೆಲ್ಲಾ ಹೆಚ್ಚು ಚಿಂತಿಸದೆ ಕರ್ತವ್ಯಪರರಾಗಿರಿ.

ವೃಶ್ಚಿಕ: ಕಚೇರಿ ಯಾ ಮನೆಯಲ್ಲಿ ಕೋಲಾಹಲ ಉಂಟಾಗಬಹುದು. ಕೆಲವರ ನಿಯಂತ್ರಣ ನಿಮಗೆ ಕಷ್ಟವಾಗಬಹುದು. ಸಹನೆ ಇರಲಿ. ಕುಟುಂಬದಲ್ಲಿ ಮಕ್ಕಳ ಶುಭ ಮಂಗಲ ಕಾರ್ಯನಿಮಿತ್ತ ಸಂತಸವಿದೆ.

ಧನು: ಐಶಾರಾಮಕ್ಕೆ ಹೋಗದಿರಿ. ಸುತ್ತಾಡಲು ಹೋಗುವುದಿದ್ದರ ಶಾಪಿಂಗ್‌ ಮಾಲ್‌ನಿಂದ ದೂರವಿರಿ. ಖರ್ಚು ನಿಭಾಯಿಸಲು ಕಷ್ಟವಾದೀತು. ಆದರೆ ಪತ್ನಿಯ ಉದ್ಯೋಗದಿಂದ ನಿಮ್ಮ ಭಾರವು ಸ್ವಲ್ಪ ಹಗುರವಾಗಲಿದೆ.

ಮಕರ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನದ ಅಗತ್ಯವಿದೆ. ಚಾಲನೆಯಲ್ಲಿ ಅಥವಾ ಹರಿತ ವಸ್ತುಗಳನ್ನು ಅತೀ ಎಚ್ಚರಿಕೆಯಿಂದ ಬಳಸಿಕೊಳ್ಳಿರಿ. ಅವಘಡದ ಸಂಭವವಿದೆ. ಜಾಗ್ರತೆ ಮಾಡಿದರೆ ಉತ್ತಮ. ಶುಭವಾರ್ತೆ ಇದೆ.

ಕುಂಭ: ನಿಮ್ಮ ಸುತ್ತಮುತ್ತಲಿನವರು ಹೊಣೆಗೇಡಿಯಾಗಿ ವರ್ತಿಸಬಹುದು. ಇದರಿಂದ ನಿಮಗೆ ಕಿರಿಕಿರಿಯಾಗಲಿದೆ. ಆದರೆ ಬಾಯಿಮುಚ್ಚಿ ಕೂತರೆ ಉತ್ತಮ. ಸಂಘರ್ಷಕ್ಕೆ ಇಳಿಯದಿರಿ. ನಿಮಗೇ ಅವಮಾನವಾದೀತು.

ಮೀನ: ಕಚೇರಿಯಲ್ಲಿಂದು ವಿಳಂಬಗತಿಯಿಂದ ಅಸಹನೆ ಮೂಡಿಬಂದೀತು. ನೀವು ಎಚ್ಚರವಹಿಸದಿದ್ದಲ್ಲಿ ಖರ್ಚುಗಳು ಮಿತಿಮೀರಲಿದೆ. ಮನೆಯಲ್ಲಿ ಶುಭಕಾರ್ಯದ ವಿಚಾರದಲ್ಲಿ ವಾಗ್ವಾದಗಳು ಕಂಡುಬರಬಹುದು.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಉಡುಪಿ- ಚಿಕ್ಕಮಗಳೂರು: ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳು ಇವೆ: ಕೋಟ

ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Kinnigoli ಅಡಿಕೆ, ಹಿಂಗಾರ ಕಳವು ಮಾಡುತ್ತಿದ್ದ ವ್ಯಕ್ತಿಯ ಸೆರೆ

Perla, Kasaragod; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

Perla; ಪತ್ನಿಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಪತಿ ಆತ್ಮಹತ್ಯೆ

raKundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Kundapura ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.