ಈ ರಾಶಿಯ ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು!


Team Udayavani, Jan 31, 2021, 8:11 AM IST

ಈ ರಾಶಿಯ ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು!

31-01-2021

ಮೇಷ: ಅವಿವಾಹಿತರಿಗೆ ಮಂಗಲಕಾರ್ಯದ ಶುಭವಾರ್ತೆ. ವಿವಾಹಿತರಿಗೆ ಸಂತಾನ ಲಾಭದ ಸಂಭ್ರಮವಿದೆ. ಪೋಷಕರ ಆರೋಗ್ಯಕ್ಕಾಗಿ ಖರ್ಚುವೆಚ್ಚ, ಜೊತೆ ಪ್ರಯಾಣವು ಕೂಡಿ ಬರುವುದು. ದಿನಾಂತ್ಯ ಶುಭವಿದೆ.

ವೃಷಭ: ದೂರ ಪ್ರಯಾಣದಿಂದ ಆರೋಗ್ಯ ಹಾನಿಯಾದೀತು. ಗೃಹಾಲಂಕಾರ ಯಾ ಅಭಿವೃದ್ಧಿಯ ಬಗ್ಗೆ ಖರ್ಚು ತಂದೀತು. ವಿವಾಹಿತರಿಗೆ ಸಂತತಿ ಲಾಭವಿದೆ. ಕಾರ್ಯಕ್ಷೇತ್ರದಲ್ಲಿ ಸ್ಥಾನ ಪ್ರಾಪ್ತಿಯೂ, ಭಡ್ತಿಯು ದೊರಕುವುದು.

ಮಿಥುನ: ಸೋದರ ವರ್ಗದವರೊಡನೆ ಮನಸ್ತಾಪ ಕಂಡುಬಾರದಂತೆ ಜಾಗ್ರತೆ ಮಾಡಿರಿ. ಕಚೇರಿಯಲ್ಲಿ ಕಾರ್ಯಭಾರದ ಹೊರೆಯಿಂದ ಬೇಸರ ಬಂದೀತು. ಸಾಹಸ ಪ್ರವೃತ್ತಿಯವರಿಗೆ ಮುಂಭಡ್ತಿ ಹಾಗೂ ಸೂಕ್ತ ಅವಕಾಶವಿದೆ.

ಕರ್ಕ: ಕೋಪಕ್ಕೆ ಎಡೆಗೊಟ್ಟು ಆಪ್ತೇಷ್ಟರ ಆತ್ಮೀಯತೆಗೆ ಕುತ್ತು ತಂದುಕೊಳ್ಳುವಿರಿ. ಪತ್ನಿಯೊಡನೆ ಮಾತಿಗೆ ಮಾತು ಬೆಳೆದು ಬೇಸರವಾದೀತು. ಆದಾಯವು ಚೆನ್ನಾಗಿದ್ದರೂ ಖರ್ಚು ಅಷ್ಟೇ ಇರುತ್ತದೆ. ಧೈರ್ಯವಾಗಿರಿ.

ಸಿಂಹ: ಹೊಸದಾದ ಶತ್ರು ಹುಟ್ಟಿ ನಿಮ್ಮ ಕಾರ್ಯಕ್ಕೆ ತಡೆ ತಂದಾನು. ಸಲ್ಲದ ಆರೋಪಕ್ಕೆ ಗುರಿಯಾಗದಿರಿ. ಜಾಗ್ರತೆ. ಪ್ರೇಮ ಪ್ರಕರಣಕ್ಕೆ ಎಡೆಗೊಡಬೇಡಿರಿ. ಮೇಲಾಧಿಕಾರಿಗಳಿಂದ ವಿನಾಕಾರಣ ಪೀಡೆ ಕಂಡುಬರುವುದು. ಶುಭವಿದೆ.

ಕನ್ಯಾ: ಆಶಾಭಂಗವಾಗಿ ಸ್ಥಾನಪಲ್ಲಟ ಯೋಗವೂ ಕಂಡುಬಂದೀತು. ಸಾಹಸದ ಯಾವ ಕೆಲಸಕ್ಕೂ ಕೈಹಾಕದಿರಿ. ಧನವಿನಿಯೋಗವೂ ವಿವೇಚನೆಗೆ ಒಳಗಾಗಲಿ. ಮಿತ್ರನ ಸಹಾಯ, ಬಂಧುಗಳ ಸಹಾಯದಿಂದ ಕಾರ್ಯ ಕೈಗೂಡಲಿದೆ.

ತುಲಾ: ಸ್ವತಂತ್ರ ವೃತ್ತಿಪರರಿಗೂ ಧನಚಿಂತೆ ಕಾಡಲಿದೆ. ದೀರ್ಘ‌ಕಾಲೀನ ಧನವಿನಿಯೋಗವು ಫ‌ಲ ನೀಡಲಿದೆ. ಗೃಹಕೃತ್ಯ ಹಾಗೂ ಕಾರ್ಯಕ್ಷೇತ್ರದಲ್ಲಿ ತೃಪ್ತಿ ಇದೆ. ಉಷ್ಣಭಾದೆಯಿಂದ ಆರೋಗ್ಯದಲ್ಲಿ ಏರುಪೇರು ಇದ್ದೀತು.

ವೃಶ್ಚಿಕ: ಹೊಸ ಉದ್ಯೋಗ ಪ್ರಾಪ್ತಿ ಸಂಭವವಿದೆ. ಕಾರ್ಯನಿಮಿತ್ತ ದೂರ ಪ್ರಯಾಣದ ಸಂಭವವಿದೆ. ಅನಪೇಕ್ಷಿತ ಸಹಾಯಹಸ್ತ ಮುಂದೆ ಧರ್ಮಸಂಕಟಕ್ಕೆಡೆ ಮಾಡಲಿದೆ. ಕಾರ್ಯ ಬಾಹುಳ್ಯದಿಂದ ದೇಹಭಾದೆ ಕಾಡಲಿದೆ.

ಧನು: ನೆಂಟರಿಷ್ಟರ ಆಗಮನದಿಂದ ಕೊಂಚ ಸಂತಸವಿದ್ದರೂ ಬೇಡಿಕೆಗೂ, ಪೂರೈಕೆಗೂ ಅಜಗಜಾಂತರ. ಚಿಂತೆ ತಪ್ಪದು. ಅವಿವಾಹಿತರಿಗೆ ಪ್ರೇಮ ಪ್ರಕರಣದಿಂದ ಹಿರಿಯರೊಡನೆ ಭಿನ್ನಮತ ಕಂಡುಬಂದೀತು. ಜಾಗ್ರತೆ.

ಮಕರ: ನೂತನ ಕಾರ್ಯಸಿದ್ಧಿ ಇದೆ. ಆದರೂ ಕಾರ್ಯ ವಿಳಂಬವಾದೀತು. ಆಸ್ತಿ ಯಾ ಗೃಹ ಯಾ ನಿವೇಶನ ಖರೀದಿ ಯೋಗ ಕಂಡುಬಂದೀತು. ಗುಡಿ ಕೈಗಾರಿಕೆಯವರಿಗೆ ಅಭಿವೃದ್ಧಿ ಕಂಡುಬರುವುದು. ಆದರೂ ಜಾಗ್ರತೆ ಅಗತ್ಯವಿದೆ.

ಕುಂಭ: ಪುಣ್ಯ ಕಾರ್ಯಗಳಿಗೆ ಸದಾವಕಾಶವಿದೆ. ತೀರ್ಥಯಾತ್ರೆ ಯಾ ಪ್ರವಾಸ ಯಾ ಚಾರಣವೋ ಖುಶಿ ಕೊಡಲಿದೆ. ಪದೇ ಪದೇ ಎಡತಾಕುವ ಹಿತಶತ್ರುಗಳ ಕಾಟದಿಂದ ಬೇಸತ್ತು ಜೀವನವೇ ಸಾಕೆನಿಸಲಿದೆ. ಶುಭವಿದೆ.

ಮೀನ: ಕೈ ಕೆಳಗಿನವರಲ್ಲಿ ಪರಸ್ಪರ ಸಂಘರ್ಷವೇರ್ಪಟ್ಟು ಮನೆ ಕೆಲಸ ಕಾರ್ಯದಲ್ಲಿ ಭಂಗ ಬರಲಿದೆ. ಋಣಭಾರ ಹೆಚ್ಚಾಗಿ ಮಾನ ಹೋಗುವ ಪ್ರಸಂಗ ಎದುರಾದೀತು. ಗೆಳೆಯನ ಸಕಾಲ ಸಹಾಯದಿಂದ ಪಾರಾಗುವಿರಿ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

1-24-thursday

Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫ‌ಲ

1-aa

Daily horoscope;ಅಧಿಕ ಶುಭಫ‌ಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

1-24-monday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.