ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲ
UV Podcast, Aug 4, 2021, 3:59 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್ಕಾಸ್ಟ್ ಕೇಳಿ.
ಮಹಾತ್ಯಾಗಿ, ವಿರಾಗಿ ಒಬ್ಬರಿದ್ದರು. ಮಹಾ ಶ್ರೀಮಂತ ಸೂಫಿಸಂತರೊಬ್ಬರಿದ್ರು. ಈ ಸಂತರಿಗೆ ಲಕ್ಷಾಂತರ ಹಿಂಬಾಲಕರಿದ್ದರು. ಸಂತನ ಜನಪ್ರಿಯತೆ ತಿಳಿಯುವ ಕುತೂಹಲದಿಂದ ತ್ಯಾಗಿ ಒಂದಿನ ಸಂತರಿದ್ದಲ್ಲಿಗೆ ಬರುತ್ತಾರೆ. ಅವರ ಶ್ರೀಮಂತಿಕೆ ಕಂಡು ನಿಬ್ಬೆರಗಾಗಿ ಪರೀಕ್ಷಿಸಲು ಮುಂದಾದಾಗ ಶ್ರೀಮಂತ ಸಂತರು ಎಲ್ಲವನ್ನು ಬಿಟ್ಟು ಭಿಕ್ಷಾಟನೆಯಿಂದ ಹೊಟ್ಟೆತುಂಬಿಸಿಕೊಳ್ಳುವ ತ್ಯಾಗಿಯೊಂದಿಗೆ ಹೊರಟೇಬಿಡುತ್ತಾರೆ! ಭಿಕ್ಷಾಪಾತ್ರೆಯನ್ನು ಸಂತರ ಆಸ್ಥಾನದಲ್ಲಿ ಬಿಟ್ಟು ಬಂದ ತ್ಯಾಗಿ ಗೊಂದಲದಲ್ಲಿದ್ದಾಗ ಸಂತರು ಹೇಳುವ ಬದುಕಿನ ಪಾಠ ನಿಮ್ಮ ಕಣ್ಣು ತೆರೆಸುತ್ತದೆ. ಅವರೇನಂದ್ರು? ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್ಗಳು ಗೂಗಲ್ ಪ್ಲೇ ಸ್ಟೋರ್ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ