“ಲ್ಯಾಪ್‌ಟಾಪ್‌ ಪರದೆಯಾಚೆಗೆ’ ಸಮಕಾಲೀನ ಚರ್ಚೆ


Team Udayavani, Mar 4, 2020, 4:53 AM IST

laptop-paradeyache

“ಲ್ಯಾಪ್‌ ಟಾಪ್‌ ಪರದೆಯಾಚೆಗೆ’. ಸಣ್ಣ ಕೃತಿಯಲ್ಲಿ ಲೇಖಕರು ತನಗೆ ಹೇಳಬೇಕಾದದ್ದನು ಹೇಳಿ ಮುಗಿಸಿದ್ದಾರೆ. ಇಲ್ಲಿ ಬರುವ ಕೆಲ ಬರಹಗಳಲ್ಲಿ ಬರೀ ವಿಷಯಗಳು ಮಾತ್ರವಲ್ಲ ಆ ವಿಷಯಗಳ ಹಿಂದೆ ಇರುವ ವಿಶೇಷಗಳನ್ನು ಮುಂದೆ ತಂದು ಬರವಣಿಗೆಯಲ್ಲಿ ಕಟ್ಟಿದ್ದಾರೆ. ಬಾಯಿ ಪಾಠದ ಮೂಲಕ ಮಕ್ಕಳ ತಲೆಗೆ ನಾವುಗಳು ತುರುಕುತ್ತಿರುವ ರೈಮ್‌ ಪದಗಳ ಹುಟ್ಟಿನ ಹಿಂದಿರುವ ಗುಟ್ಟು ಇಲ್ಲಿ ಬರಹವಾಗಿದೆ.

ಘಟನೆ 1:
ಎರಡು ವ್ಯಕ್ತಿಗಳಲ್ಲಿ ನಡೆಯುವ ಮಾತುಗಳು. ಇಲ್ಲಿ ಒಂದು ಲೋಕದ ವ್ಯಥೆಯನ್ನು, ಅಲ್ಲಿಯ ಭಾವ, ನೋಟ, ವಿಚಾರ, ಆಚಾರ ಸಂಪ್ರದಾಯವನ್ನು “ಮೂರನೇ ಜಗತ್ತು’ ಬರಹ ತೆರೆದಿಡುತ್ತದೆ. ತೃತೀಯ ಲಿಂಗಿಗಳ ಜೀವನವನ್ನು ಈ ಬರಹದಲ್ಲಿ ಕಟ್ಟಿಕೊಟ್ಟಿದ್ದಾರೆ.ಇಲ್ಲಿ ಲೇಖಕಿ ವರ್ಣಿಸುವ ವಿಚಾರಗಳು ಓದುಗರಿಗೆ ಒಂದು ವಿಷಯದಲ್ಲಿ ಹಲವು ವಿಶೇಷಗಳನ್ನು ತಿಳಿದುಕೊಳ್ಳುವಂತೆ ಮಾಡುತ್ತದೆ.

ಘಟನೆ 2:
ಕೆಲವೊಂದು ಮೌಡ್ಯವನ್ನು ಬದುಕಿನ ಮೌಲ್ಯವಾಗಿಸಿಕೊಂಡ ಸಮಾಜದ ಒಂದಿಷ್ಟು ಮುಖಗಳನ್ನು ಪರಿಚಯಿಸುವ ಕೃತಿ, ಕೊನೆಯಲ್ಲಿ ದೇವಾಲಯದ ಸುತ್ತಾಟದ ನೆನಪಿನಲ್ಲಿ ಅಲ್ಲಿರುವ ವೈಶಿಷ್ಟ್ಯವನ್ನು ಹೇಳಿಕೊಂಡು ಸಾಗುತ್ತದೆ. ದೇವಾಲಯಗಳು ಐತಿಹಾಸಿಕವಾಗಿ ನಮ್ಮನ್ನು ಕಾಡುತ್ತದೆ.ಅದರ ಹಿಂದಿನ ನಂಬಿಕೆಗಳ ಸುತ್ತ ಲೇಖಕಿ ಒಂದು ಸುತ್ತಿನ ವಿಚಾರವನ್ನು ಹೇಳಿ ಮೌಡ್ಯತೆಯ ಕುರಿತು ಹೇಳುತ್ತಾರೆ.

ಘಟನೆ 3:
ಬ್ಲೈಂಡ್ ಶಾಲೆಗೆ ಪರೀಕ್ಷೆ ಬರೆಯಲು ಹೋಗುವುದು. ನಾಲ್ಕು ಜನರೊಂದಿಗೆ ಬೆರೆಯುವುದು. ಎಳೆಯ ಅಂಧ ಜೀವದೊಟ್ಟಿಗೆ ಆಪ್ತವಾಗುವ ಭಾವವನ್ನು ಹೇಳುವಾಗ ಒಂದು ಕ್ಷಣ ಕಣ್ಣಂಚು ಒದ್ದೆಯಾಗುತ್ತದೆ.

ನೆಲ್ಸನ್‌ ಮಂಡೇಲಾರ ತತ್ತ್ವ ಹಾಗೂ ಮಹತ್ವದ ಸಣ್ಣ ಎಳೆ ಕೃತಿಯಲ್ಲಿ ದಾಖಲಾಗಿದೆ. ಒಟ್ಟಿನಲ್ಲಿ ಲ್ಯಾಪ್‌ ಟಾಪ್‌ ಪರದೆಯಾಚೆಗೆ ಕೃತಿ ಸಣ್ಣ ಓದಿನ ಆಯ್ಕೆಗೆ ಮೊದಲ ಆದ್ಯತೆಯ ಸ್ಥಾನದಲ್ಲಿ ನಿಲ್ಲುತ್ತದೆ.

ಬಾಲ್ಯ, ಮುಪ್ಪು ಹರೆಯದ ಹೀಗೆ ಮೂರು ಹಂತದ ಬದುಕಿನ ನಾನಾ ವ್ಯಥೆಯ ಚಿತ್ರಣ ಬಗೆ ಬಗೆಯ ರೂಪ ಪಡೆದು ಬರಹವಾಗಿದೆ.

 ಸುಹಾನ್‌ ಶೇಕ್‌

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.