ಪದಗಳನ್ನೂ ಮೀರಿದ “ಅರಿವು ಅಕ್ಷರದಾಚೆ’


Team Udayavani, Jun 12, 2019, 5:50 AM IST

Udayavani Kannada Newspaper

ಅರಿವು ಅಕ್ಷರದಾಚೆ ಚಂದ್ರಶೇಖರ ವಸ್ತ್ರದ ಅವರ ಕವನ ಸಂಕಲನ. ಇದರಲ್ಲಿ ನಾಲ್ಕು ಸಾಲುಗಳುಳ್ಳ ವಚನ ಚೌಪದಿಯಿದೆ. ಶಬ್ದ ಗೋಚರ ಚಿಪ್ಪು ಅರ್ಥ ಅಗೋಚರ ಚಿಪ್ಪು ಎನ್ನುವ ಕವಿ ಶಬ್ದಗಳಾಚೆಗಿನ ಅರಿವಿನ ಕುರಿತು ಮಾತನಾಡುತ್ತಾರೆ. ಬರೆದ ಪದಗಳಲ್ಲಿ ಅಥವಾ ಶಬ್ದಗಳಲ್ಲಿ ಅವುಗಳ ಅರ್ಥವನ್ನೂ ಮೀರಿದ ಅನುಭವವಿದೆ. ಚೌಪದಿಯಲ್ಲಿ ಸಾಮಾನ್ಯವಾಗಿ ಹೊರಗೊಂದು ಅರ್ಥವಿದ್ದರೆ ಗೂಡಾರ್ಥಗಳು ಹೆಚ್ಚಾಗಿರುತ್ತದೆ.

ಘಟನೆ: 1 ವಾಸ್ತವದಲ್ಲಿ ಗೃಹಸ್ಥರಾಗಿರುವ ಲೇಖಕರು ಸಾಹಿತ್ಯದ ವಿದ್ಯಾರ್ಥಿ, ವೃತ್ತಿಯಲ್ಲಿ ಶಿಕ್ಷಕರು. ಆದರೆ ಶರಣ ಪರಂಪರೆಯ ಪಥ ಹಿಡಿದವರು. ಲೌಕಿಕವನ್ನು ಮೀರಿ ಬರೆದಿರುವ ಈ ವಚನಗಳು ಲೇಖಕರ ಅನುಭವಗಳನ್ನು ತಿಳಿಸುತ್ತದೆ. ವಾಸ್ತವ ಬದುಕಿನ ಕುರಿತು ಬಿಚ್ಚಿಡುವ ಜತೆಗೆ ಗೊಂದಲಮಯ ಇಂದಿನ ಬದುಕಿಗೆ ಉತ್ತರ ಚೌಪದಿಯ ಮೂಲಕ ನೀಡುತ್ತಾ ಬಂದಿದ್ದಾರೆ.

ಘಟನೆ: 2 ಲೋಕಸತ್ಯ ತಿಳಿಸುವ ಇದರಲ್ಲಿ ನೀತಿ ಸೂತ್ರಗಳಿವೆ. ಕಟುವಾಸ್ತವ ಬಿಚ್ಚಿಟ್ಟಿದ್ದಾರೆ. ಬದುಕಿಗೆ ಬೇಕಾದ ಸಕಾರಾತ್ಮಕ ಅಂಶಗಳಿವೆ. ಬದುಕು ಸುಂದರಗೊಳಿಸಲು ಹಿತನುಡಿಗಳಿವೆ. ಪ್ರಕೃತಿ, ಭೂಮಿ, ಚಂದ್ರನ ಕುರಿತ ಸುಂದರ ಕಲ್ಪನೆಗಳಿವೆ.

ಘಟನೆ: 3 ಚಂದ್ರಸಾಕ್ಷಿ ಎನ್ನುವ ಕಾವ್ಯನಾಮದ ಮೂಲಕ ಪ್ರಚಲಿತವಾಗಿರುವ ಲೇಖಕರು ವಾಸ್ತವದ ಚಿತ್ರ ಬಿಚ್ಚಿಡುತ್ತಾರೆ. “ಆಡಳಿತವಿದ್ದಾಗ ಮೂಡುವವು ಕೊಂಬುಗಳು ನೋಡುವ ಕಣ್ಣುಗಳು ನೆತಿ ¤ಮೇಲಡರುವವು’ ಲೇಖಕರರು ಪ್ರಸ್ತುತ ಮನುಷ್ಯನ ಗುಣವನ್ನು ವಿಡಂಭನಾತ್ಮಕವಾಗಿ ತಿಳಿಸುತ್ತಾ ಹೋಗುತ್ತಾರೆ. ಎಡ ಬಲ ಸಿದ್ಧಾಂತಗಳ ಕುರಿತಾದ ಮಾತುಗಳು ವಚನದಲ್ಲಿದೆ. ಹಿಂದೇನು ಮುಂದೇನು ಎಡ ಬಲವೇನು? ಸಿದ್ಧಾಂತದೆಳೆವಿಡಿದು ಹೋರುವರು, ಧೀರರು ವಾದಿಸಲರಿಯದೆ ಚಾರಿತ್ರ್ಯವಧೆಗಿಳಿವ, ಹೇಡಿ ತಾನತಿ ಹೀನ ಚಂದ್ರಸಾಕ್ಷಿ’ ಎನ್ನುತ್ತಾರೆ.

ಧರ್ಮಗಳ ನಡುವಿನ ಜಗಳ, ಶ್ರೀಮಂತ ಬಡವನೆನ್ನುವ ಅಸಮಾನತೆಯ ಕುರಿತೂ ಇವರು ಬರೆಯುತ್ತಾರೆ. ಹಿಂದಿನ ವಚನಗಳನ್ನು ಮತ್ತೆ ನೆನಪಿಸುವ ಚಂದ್ರಶೇಖರ ವಸ್ತ್ರದ ಅವರ ಲೇಖನಗಳು ಮನುಷ್ಯನ ಬದುಕಿನ ಕುರಿತು ವ್ಯಂಗ್ಯವಾಗಿ ತಿಳಿಸುತ್ತಾ ಹೋಗುತ್ತಾರೆ.

– ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.