ಕಾಸ್ಟ್ಯೂಮ್‌ ಡಿಸೈನರ್‌ ಅವಕಾಶ ಅಪಾರ


Team Udayavani, Feb 20, 2019, 9:10 AM IST

20-february-10.jpg

ಬಾಲಿವುಡ್‌, ಟಾಲಿವುಡ್‌, ಇನ್ನಿತರ ವಿಶೇಷ ಮನೋರಂಜನಾ ಕಾರ್ಯಕ್ರಮಗಳಲ್ಲಿ ತಾರೆಯರು ಮಿಂಚಲು ಕಾರಣಿಕರ್ತರು ವಸ್ತ್ರ ವಿನ್ಯಾಸಕಾರರು. ಮದುವೆ, ಎಂಗೇಜ್‌ ಮೆಂಟ್‌ಗಳಿಗೆ ಮ್ಯಾಚಿಂಗ್‌ ಬಟ್ಟೆ ತೊಟ್ಟು ಎಲ್ಲರಿಗೂ ಚಂದ ಕಾಣುವ ಹಾಗೇ ಸಿಂಗಾರ ಮಾಡಿಕೊಳ್ಳುವವರ ಹಿಂದೆ ಒಬ್ಬ ವಿನ್ಯಾಸಕನ ಸೃಜನಾತ್ಮಕತೆ ಅಡಗಿರುತ್ತದೆ.

ಹಿಂದೆ ವಸ್ತ್ರ ವಿನ್ಯಾಸವೆಂಬುದು ಕೇವಲ ಕೇಲವರಿಗಷ್ಟೇ ಆಸಕ್ತಿ ವಿಷಯವಾಗಿತ್ತು, ಆದರೆ ಇಂದು ಹೋಬಿಯಾಗುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ವಿನ್ಯಾಸಕರು ಹುಟ್ಟಿಕೊಳ್ಳುತ್ತಿದ್ದಾರೆ. ಅವರ ಕೈ ಚಳಕ ತೊಡುವ ಉಡುಗೆಯ ಮಾಟದಲ್ಲಿ ಬಿಂಬಿತವಾಗುತ್ತಿದೆ. ಕ್ರಿಯೆಟಿವ್‌ ಥಿಂಕ್‌ಗಳು ವಿನೂತನ ಶೈಲಿಯ ವಿನ್ಯಾಸಗಳನ್ನು ಹುಟ್ಟು ಹಾಕಬಲ್ಲವು ಎಂಬುದಕ್ಕೆ ಈಗಿರುವ ವಸ್ತ್ರ ವಿನ್ಯಾಸಕರೇ ಕಾರಣ.

ಲಕ್ಷಣಗಳು
ಒಬ್ಬ ವಸ್ತ್ರ ವಿನ್ಯಾಸಕಾರನಿಗೆ ಇರಬೇಕಾದ ಬಹು ಮುಖ್ಯ ಲಕ್ಷಣವೆಂದರೆ ಒತ್ತಡದಲ್ಲಿಯೂ ಕೂಡ ಕೆಲಸ ಮಾಡುವ ಸಾಮರ್ಥ್ಯ ಮತ್ತು ಆಧುನಿಕ ಫ್ಯಾಶನ್‌ಗಳ ಜ್ಞಾನದೊಂದಿಗೆ ಉತ್ತಮ ಕೌಶಲಗಳನ್ನು ಹೊಂದಿರಬೇಕು. ಅದರ ಜೊತೆಗೆ ವಸ್ತ್ರಗಳು ಉತ್ಪಾದನೆಯಾಗುವ ಪ್ರಕ್ರಿಯೆಗಳು ತಿಳಿದಿರಬೇಕು.

ಕೋರ್ಸ್‌ಗಳು
ವಸ್ತ್ರ ವಿನ್ಯಾಸಕ್ಕಾಗಿಯೇ ಹಲವಾರು ರೀತಿಯ ಕೋರ್ಸ್‌ಗಳಿವೆ, ಡಿಗ್ರಿ, ಡಿಪ್ಲೋಮಾಗಳಲ್ಲಿ ಫ್ಯಾಶನ್‌ ಡಿಸೈನಿಂಗ್‌ ಆಯ್ದುಕೊಂಡು ಬಳಿಕ ಇಂರ್ಟನ್‌ಶಿಪ್‌ ಮಾಡಬಹುದು. ಅದಲ್ಲದೆ ವಿವಿಧ ಆನ್‌ ಲೈನ್‌ ಮಾರುಕಟ್ಟೆಗಳಿಗೂ ಕೂಡ ಬೇಡಿಕೆ ಹೆಚ್ಚಾಗುತ್ತಿವೆ. ಅದಲ್ಲದೆ ಯುಟ್ಯೂಬ್‌ ಮುಂತಾದ ಆ್ಯಪ್‌ಗ್ಳಲ್ಲಿಯೂ ಕೂಡ ವಸ್ತ್ರ ವಿನ್ಯಾಸದ ಬಗ್ಗೆ ಮಾಹಿತಿ ಇದ್ದು ಯಾರ ಸಹಾಯವಿಲ್ಲದೆ ಮನೆಯಲ್ಲಿಯೇ ಕುಳಿತು ಕಲಿಯಲು ಅವಕಾಶವಿದೆ.

ಹೆಚ್ಚುತ್ತಿರುವ ಬೇಡಿಕೆ
ತಾರೆಯರು, ಉದ್ಯಮಿಗಳು, ಫ್ಯಾಶನ್‌ ಪ್ರೇಮಿಗಳಿಗೆ ವಸ್ತ್ರ ವಿನ್ಯಾಸ ಮಾಡಲು ಬೇಡಿಕೆ ಹೆಚ್ಚಾಗುತ್ತಿವೆ. ನೀವು ನಿಮ್ಮ ಕ್ರಿಯಾಶೀಲತೆಯಿಂದ ತಯಾರಿಸುವ ವಿನ್ಯಾಸಕ್ಕೆ ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದ್ದು ಬರುವ ಆದಾಯ ಕೂಡ ಅದರ ಮೇಲೆ ನಿರ್ಧಾರವಾಗುತ್ತದೆ.

ವಿಧಗಳು
ವೇಷಭೂಷಣಕಾರರಲ್ಲಿಯೂ 3 ವಿಧಗಳಿವೆ. ಸ್ವತಂತ್ರ, ವಸತಿ ಮತ್ತು ಶೈಕ್ಷಣಿಕ. ಸ್ವತಂತ್ರ ವಿನ್ಯಾಸಕಾರರು ನಿರ್ದಿಷ್ಟ ಉತ್ಪಾದನೆಗಾಗಿ ರಂಗಭೂಮಿ, ನೃತ್ಯ ಕಲಾವಿದರಿಗೆ ವಿನ್ಯಾಸಕರಾಗಿ ನೇಮಕಗೊಂಡಿರುತ್ತಾರೆ ಇವರು ಸ್ವತಂತ್ರ ಉದ್ಯೋಗಿಗಳಾಗಿದ್ದು ಏಕಕಾಲದಲ್ಲಿ ಅನೇಕ ಕಂಪೆನಿ ಅಥವಾ ಕಲಾವಿದರಿಗೆ ವಿನ್ಯಾಸಕಾರರಾಗಿರಬಹುದು. ವಸತಿ ವಿನ್ಯಾಸಕರು ಕೆಲವು ಕಂಪೆನಿಗಳಿಗೆ ಒಪ್ಪಂದದ ಮೇರೆಗೆ ಆಯೋಜಿತಗೊಂಡಿದ್ದು ಇಂತಿಷ್ಟು ವರ್ಷಗಳಿಗೆ ಆ ಕಂಪೆನಿಗಳಲ್ಲಿ ನಿರ್ಬಂದನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಶೈಕ್ಷಣಿಕ ವಿನ್ಯಾಸಕರು ಪ್ರಾಧ್ಯಾಪಕರಾಗಿ ಆಯೋಜನೆಗೊಂಡಿರುತ್ತಾರೆ. 

 ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.