ಹೊಸ ಕಾಲೇಜು ಅಂಜಿಕೆ ಬೇಡ


Team Udayavani, Jun 12, 2019, 5:50 AM IST

h-15

ಜೂನ್‌ ಅರಂಭವಾದಾಗ ಎಲ್ಲೆಡೆ ಶಾಲಾರಂಭಗಳದ್ದೇ ಮಾತು. ಕೆಲವರು ಹಳೇ ಶಾಲೆಗಳಿಗೆ ಮತ್ತೆ ಹಿಂದಿರುಗಿದರೆ ಇನ್ನು ಕೆಲವರು ಹೊಸ ಶಾಲಾ ಕಾಲೇಜುಗಳಿಗೆ ಪ್ರವೇಶಿಸುತ್ತಾರೆ. ಹೊಸ ಕಾಲೇಜುಗಳಿಗೆ ತೆರಳುವಾಗ ಅಂಜಿಕೆ ಆಗುವುದ ಸಹಜ. ಹಳೇ ಸ್ನೇಹಿತರ, ಅಧ್ಯಾಪಕರು ಇದ್ಯಾವುದೂ ಇಲ್ಲದ ಒಂದು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದೊಂದು ಚಾಲೆಂಜ್‌. ಕೆಲವರು ಅದರಲ್ಲಿ ಯಶಸ್ವಿ ಗಳಿಸಿದರೆ, ಇನ್ನು ಕೆಲವರು ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲಾಗದೆ ವಿದ್ಯಾಭ್ಯಾಸ ಮೊಟಕುಗೊಳಿಸುವುದು ಅಥವಾ ಬೇರೆ ಕಾಲೇಜಿಗೆ ತೆರಳುತ್ತಾರೆ. ಅದು ಅಷ್ಟು ಸೂಕ್ತವಲ್ಲ. ಹೊಸ ಕಾಲೇಜಿಗೆ ತೆರಳುವವರಿಗೆ ಇಲ್ಲಿದೆ ಕೆಲವು ಟಿಪ್ಸ್‌

ಮೊದಲದಿನದ ಭಯ ಬೇಡ
ಕಾಲೇಜುಗಳಿಗೆ ತೆರಳುವಾಗ ಮೊದಲದಿನ ರ್ಯಾಗಿಂಗ್‌ ಆಗುತ್ತದೆ ಅಥವಾ ಸೀನಿಯರ್ ಹೆದರಿಸುತ್ತಾರೆಂಬ ಭಯದಲ್ಲಿ ಹೋಗಬಾರದು. ರ್ಯಾಗಿಂಗ್‌ನ್ನು ಎಲ್ಲ ಕಾಲೇಜುಗಳು ಈಗಾಗಲೇ ಸಂಪೂರ್ಣವಾಗಿ ನಿಷೇಧಿಸಿವೆ. ಎಲ್ಲ ಸೀನಿಯರ್‌ಗಳು ಜೂನಿಯರ್‌ಗಳನ್ನು ಗೋಳು ಹೊಯ್ದುಕೊಳ್ಳುವುದಿಲ್ಲ. ಅವರು ನಿಮಗೆ ಸಹಾಯಕರಾಗಲೂಬಹುದು. ಆದುದರಿಂದ ಅವರ ಜತೆ ನಿರಾತಂಕವಾಗಿ ಮಾತನಾಡಿ. ತಪ್ಪುಕಲ್ಪನೆಗಳು ದೂರವಾಗುತ್ತವೆ.

ಹಾಸ್ಟೆಲ್‌ನಲ್ಲಿ ಸ್ನೇಹಿತರಿರಲಿ
ಹಾಸ್ಟೆಲ್‌ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮುಂದುವರಿಸುವು ದಾದರೆ ಅಲ್ಲಿ ಒಂದಿಷ್ಟು ಗೆಳೆಯ ಗೆಳತಿಯರನ್ನು ಸಂಪಾದಿ ಸಿಕೊಳ್ಳಿ. ಮನೆ ಬಿಟ್ಟು ನಿಲ್ಲುವಾಗ ಉಂಟಾಗುವ ಬೇಸರವನ್ನು ನೀಗಿಸಲು ಹಾಸ್ಟೆಲ್‌ ಗೆಳೆಯರಿಂದ ಸಾಧ್ಯ.

ಗೆಳೆಯರೊಂದಿಗೆ ಮಾತನಾಡಿ
ಮೊದಲು ನಿಮ್ಮ ಗೆಳೆಯರು ಯಾವ ಕಾಲೇಜಿಗೆ ತೆರಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ನೀವು ತೆಗೆದುಕೊಳ್ಳುವ ವಿಷಯಗಳು ಒಂದೇ ಆಗಿದ್ದರೆ ಒಟ್ಟಿಗೆ ತೆರಳಬಹುದು. ಅಥವಾ ನಿಮ್ಮ ಹೊಸ ಕಾಲೇಜಿನಲ್ಲಿ ಹಳೆ ಸ್ನೇಹಿತರಿಲ್ಲದಿದ್ದರೆ ಹೊಸಬರನ್ನು ಆದಷ್ಟು ಪ್ರೀತಿಯಿಂದಲೇ ಮಾತನಾಡಿ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಪರಿಚಿತರು ಕಾಲೇಜಿನಲ್ಲಿದ್ದರೆ ಅವರ ಜತೆ ಮೊದಲ ದಿನ ಕಾಲೇಜಿಗೆ ತೆರಳಿ.

ಟ್ಯಾಲೆಂಟ್‌ ಪ್ರದರ್ಶಿಸಿ
ಹೊಸ ತರಗತಿ ಆರಂಭವಾದ ಕೂಡಲೇ ಫ್ರೆಶರ್ ಡೇ ಗಳು ಇರುತ್ತವೆ. ಆ ಸಂದರ್ಭದಲ್ಲಿ ಮುಜುಗರಪಟ್ಟುಕೊಳ್ಳದೆ ನಿಮ್ಮಲ್ಲಿರುವ ವಿಶೇಷ ಪ್ರತಿಭೆಯನ್ನು ಪ್ರಕಟಿಸಿ. ಕಲೆಯಲ್ಲಿ ಆಸಕ್ತಿ ಇಲ್ಲದವರು ಇತರ ತಮ್ಮ ಪ್ರತಿಭೆಗಳನ್ನು ಪ್ರಕಟಿಸಿ. ಇದರಿಂದ ನೀವು ಬೇಗ ಎಲ್ಲರಿಗೂ ಪರಿಚಿತರಾಗುತ್ತೀರಿ.
ಕಲಿಯುವ ವಿಷಯದಷ್ಟೇ ಕಾಲೇಜಿಗೂ ಪ್ರಾಮುಖ್ಯತೆಯಿದೆ. ಒಂದೆರೆಡು ಸಣ್ಣ ಸಣ್ಣ ಕಾರಣಗಳನ್ನಿಟ್ಟುಕೊಂಡು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಬೇಡಿ. ಇಂದಿನ ಮನಸ್ಸಿಗೆ ಬೇಸರವಾಗುವ ಘಟನೆಗಳು ನಾಳೆ ನಗು ತರಿಸಬಹುದು. ಆದದನ್ನು ಅಲ್ಲೆ ಮರೆತು ಕಲಿಯುವತ್ತ ಆಸಕ್ತಿ ತೋರಿಸಿ.

-   ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.