ಬದುಕಿನ ನೈಜ್ಯತೆಗೆ ಕನ್ನಡಿ ಹಿಡಿದ ಗೇಟ್ ಕೀಪರ್‌


Team Udayavani, May 15, 2019, 5:00 AM IST

21

ಸಿನೆಮಾ ಎಂದರೆ ಕೇವಲ ಮನೋರಂಜನೆಯಲ್ಲ. ಅದು ಒಂದು ಸಮಾಜದ ಆಗುಹೋಗುಗಳನ್ನು ಎತ್ತಿ ಹಿಡಿಯುವ ಸಾಧನ. ಸಿನೆಮಾದಿಂದ ಸಂದೇಶ ತಲುಪಿಸಲಾಗದು ಅಂದುಕೊಂಡಿರುವ ಜನಗಳ ಮಧ್ಯೆಯೇ ಅದೆಷ್ಟೋ ಸಿನೆಮಾಗಳು ಎಷ್ಟೋ ಮನಸ್ಸುಗಳನ್ನು ಬದಲಾಯಿಸಿದ ಕಥೆಗಳು ಮುಗಿಯದಷ್ಟೂ ಇವೆ. ಹೀಗೆ ಜನರ ಮಧ್ಯೆ ಬಂದು ಹೋದಂತಹ ಸಿನೆಮಾಗಳನ್ನೇ ಕೇಂದ್ರೀಕರಿಸಿ ಆರ್‌. ಕೇಶವಮೂರ್ತಿ ಬರೆದ ಕೃತಿ ‘ಗೇಟ್ ಕೀಪರ್‌’ ಭಾವನಾತ್ಮಕ ಜಗತ್ತನ್ನು ತೆರೆದಿಡುವುದರೊಂದಿಗೆ ಬದುಕಿನ ನೈಜ್ಯತೆಗೆ ಕನ್ನಡಿ ಹಿಡಿದಂತಿದೆ.

••ಘಟನೆ: 1

ಜೀವನ ಸುಖ, ದುಃಖ, ಸಂತೋಷ ಬದುಕಿನ ರೀತಿಗಳನ್ನು ಒಳಗೊಂಡಿರುವ ಸಾಮಾನ್ಯ ಜನರ ಕಲಾ ಮಾಧ್ಯಮ ಸಿನೆಮಾ ಎನ್ನುವ ಭಾರತ ಕಂಡ ಶ್ರೇಷ್ಠ ನಿರ್ದೇಶಕ ಸತ್ಯಜಿತ್‌ ರೇ ಅವರು ಸಿನೆಮಾದ ಬಗ್ಗೆ ಹೇಳುವ ಮಾತಿದು. ಸತ್ಯಜಿತ್‌ ರೇ ನಿರ್ದೇಶಿಸಿದ ಬೆಂಗಾಲಿ ಚಿತ್ರ ಚಾರುಲತಾ ಎನ್ನುವ ಸಿನೆಮಾದ ವಿವರಣೆಯಲ್ಲಿಯೇ ಮೇಲೆ ಹೇಳಿದ ಮಾತು ಸುಳ್ಳಲ್ಲ ಎಂದು ಎತ್ತಿ ತೋರಿಸುತ್ತದೆ. ಒಂಟಿತನವನ್ನು ಕಾಡುವ ಒಂದು ಹೆಣ್ಣಿನ ಕಥೆಯನ್ನು ತನ್ನ ಅರ್ಥಪೂರ್ಣ ಚಿತ್ರಕಥೆಯೊಂದಿಗೆ ಕಟ್ಟಿಕೊಂಡು ಹೋಗುವುದನ್ನು ಕೇವಲ ಬರಹ ರೂಪದಲ್ಲಿ ಕಂಡಾಗಲೇ ಈ ಸಿನೆಮಾದ ತಾಕತ್ತನ್ನು ಮತ್ತು ಅದನ್ನು ನೋಡುವಂತೆ ಸೂಚಿಸುತ್ತದೆ.

••ಘಟನೆ: 2

ಹಿಂದಿ ಚಿತ್ರವಾದ ಐ ಯಾಮ್‌ ಕಲಾಂ ಚಿತ್ರದ ಕಥೆ ನಮ್ಮೊಳಗಿನ ಕನಸುಗಳನ್ನೂ ಒಂದೂ ಕ್ಷಣ ನೆನಪಿಸುವ ಶಕ್ತಿ ಇದಕ್ಕಿದೆ ಎನ್ನಬಹುದು. ಚಹಾ ಮಾರುವ ಬಡ ಬಾಲಕ ಕಲಾಂರ ಚಿತ್ರ ಕಂಡು ಅವರ್ಯಾರು ಎಂದು ಕೇಳುತ್ತಾ ಅವರ ಕತೆಗಳನ್ನು ಕೇಳಿ ತಾನು ಅವರಂತಾಗಲು ತನ್ನ ಹೆಸರನ್ನು ಐ ಯಾಮ್‌ ಕಲಾಂ ಬದಲಾಯಿಸಿ ತನ್ನ ಕನಸ ಹಿಂದೆ ಓಡುವ ಕಥೆ.

••ಘಟನೆ: 3

ಅಮೌರ್‌ ಎಂಬ ಇಂಗ್ಲಿಷ್‌ ಚಿತ್ರ ವೃದ್ಧಾಪ್ಯದ ಬಗ್ಗೆ ಹೇಳುವಾಗ ಲೇಖಕರು ತಮ್ಮದೇ ಸುತ್ತಲಿನ ಕಥೆಯ ಮೂಲಕ ಈ ಸಿನೆಮಾದ ಕಥೆಯನ್ನು ಹೇಳುತ್ತಾರೆ. ಕೇವಲ ಎರಡೇ ಪಾತ್ರಗಳಲ್ಲಿ ವೃದ್ಧಾಪ್ಯದ ಸಂಕಟಗಳನ್ನು ತೆರೆದಿಡುತ್ತದೆ.

•ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.