ಬದುಕಿಗೆ ಪ್ರೇರಣೆ ಬದುಕಲು ಕಲಿಯಿರಿ


Team Udayavani, Aug 21, 2019, 5:00 AM IST

Udayavani Kannada Newspaper

ಬದುಕಿನಲ್ಲಿ ಸೋಲು-ಗೆಲುವು, ನೋವು-ನಲಿವು ಇವುಗಳು ಇದ್ದೇ ಇರುತ್ತವೆ. ಅಂತೆಯೇ ಜೀವನಕ್ಕೊಂದು ಅರ್ಥ ಬರಬೇಕಾದರೆ ಇವುಗಳ ಮಧ್ಯೆಯೇ ನಾವು ಜೀವಿಸುವುದು ಹೇಗೆ ಎಂಬ ಅತ್ಯುನ್ನತ ಮಾರ್ಗದರ್ಶನ ಸಿಗುವುದು ಸ್ವಾಮಿ ಜಗದಾತ್ಮಾನಂದ ಅವರ ‘ಬದುಕಲು ಕಲಿಯಿರಿ’ ಪುಸ್ತಕದಿಂದ. ಸ್ವಾಮೀಜಿ ಜಗದಾತ್ಮಾನಂದರು ಭವಿಷ್ಯದ ಯುವ ಜನತೆಯನ್ನು ಕೇಂದ್ರೀಕೃತವಾಗಿ ಈ ಪುಸ್ತಕದಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಬದುಕನ್ನು ಪ್ರೀತಿಸಲು ಕಲಿಯಬೇಕಾದರೆ ಈ ಪುಸ್ತಕ ಓದುವುದು ಅತ್ಯವಶ್ಯಕ. ಈ ಪುಸ್ತಕ ನಮಗೆಲ್ಲರಿಗೆ ಇಷ್ಟವಾಗಲು ಮುಖ್ಯ ಅಂಶಗಳ ಮೇಲೆ ಬೆಳಕು ಚೆಲ್ಲುವುದು ಒಳಿತು.

•ಅಂಶ: 1

‘ಒಂದು ಸಚ್ಚಾರಿತ್ರೆಯ ಕಾರ್ಯ ಸಾವಿರ ಟನ್‌ ಉಪದೇಶಗಳಿಗೆ ಸಮ’ ಎಂದು ಸ್ವಾಮೀಜಿಯವರು ಈ ಕೃತಿಯ ಮುನ್ನುಡಿಯಲ್ಲಿ ತಿಳಿಸುತ್ತಾರೆ. ಈ ಮಾತು ನಿಜಕ್ಕೂ ಎಲ್ಲ ವರ್ಗದ ಜನರಿಗೆ ಅತ್ಯವಶ್ಯಕವಾಗಿ ಮಾರ್ಗದರ್ಶಿ ಆಗಬೇಕಿದೆ. ಕೇವಲ ಮಾತುಗಳಲ್ಲಿ ದಿನಗಳನ್ನು ಕಳೆಯುವುದಕ್ಕಿಂತ ಒಂದು ಒಳ್ಳೆಯ ಕೆಲಸದಿಂದ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ ಎಂಬುದು ಇದರ ತಿರುಳಾಗಿದ್ದು ನಮಗೆಲ್ಲರಿಗೂ ಮಾರ್ಗದರ್ಶನವಾಗಲಿದೆ.

•ಅಂಶ: 2

ಸಾಧನೆ, ಸೋಲು-ಗೆಲುವು ಹೀಗೆ ಎಲ್ಲ ಅಂಶಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಕೃತಿಯಲ್ಲಿ ಪ್ರತಿಭೆಯ ಹಿಂದಿದೆ ಪರಿಶ್ರಮ ಎಂಬ ಲೇಖನದಲ್ಲಿ ಥಾಮಸ್‌ ಅಲ್ವ ಎಡಿಸನ್‌ ಸಾಧನೆಯನ್ನು ಉದ್ದೇಶವಾಗಿಟ್ಟು ಸ್ವಾಮೀಜಿ ಅವರು ಹೀಗೆ ಹೇಳಿದ್ದಾರೆ. ಜಗತ್ತಿನ ಇತಿಹಾಸವನ್ನು ನಾವು ನೋಡಿದಾಗ, ಏನಾದರೂ ಮಹತ್ವದ್ದನ್ನು ಸಾಧಿಸಿದವರೆಲ್ಲರೂ ಶ್ರಮಪಟ್ಟು ದುಡಿಯುತ್ತಿದ್ದರು, ತಮ್ಮ ಕೆಲಸದಲ್ಲೇ ಮಗ್ನರಾಗುತ್ತಿದ್ದರು. ಈ ದುಡಿಮೆ ಅವರಿಗೆ ಅದ್ಭುತ ಎನಿಸುವ ಆಪಾರ ಶಕ್ತಿ, ಆತ್ಮವಿಶ್ವಾಸ ನೀಡುತ್ತದೆ ಎಂದು ಎಡಿಸನ್‌ನ ಸಾಧನೆಯ ಯಶೋಗಾಥೆ ಹೇಳುತ್ತದೆ.

•ಅಂಶ: 3

ಏಕಾಗ್ರತೆಯಿಂದ ಚಿಂತಿಸಿದಾಗ ಆತನಿಗೆ ಏನೋ ಒಂದು ಹೊಸದು ಹುಟ್ಟುತ್ತದೆ ಎಂಬುದಕ್ಕೆ ವಿಜ್ಞಾನಿ ಆರ್ಕಿಮಿಡಿಸ್‌ಗೆ‌ ಸಾಧನೆಯನ್ನು ಸ್ವಾಮೀಜಿ ಉದಾಹರಣೆಯಾಗಿ ನೀಡುತ್ತಾರೆ. ರಾಜನಿಗೆ ಅಕ್ಕಸಾಲಿಗನೊಬ್ಬ ನೀಡಿದ ಕಿರೀಟದಲ್ಲಿ ಲೋಹಗಳ ಮಿಶ್ರಣವಿದೇಯೇ ಎಂಬ ಗೊಂದಲ ಮೂಡಿದಾಗ ಇದರ ನಿವಾರಣೆಗೆ ಅರ್ಕಿಡಿಮಿಸ್‌ಗೆ ನೀಡಲಾಯಿತು. ಆಗ ಅವನೂ ತದೇಕಚಿತ್ತ ದಿಂದ ಯೋಚಿಸುತ್ತಿರುವಾಗ ತುಂಬಿದ ನೀರಿನ ತೊಟ್ಟಿಗೆ ಬಿದ್ದ , ಆಗ ನೀರು ಹೊರ ಚೆಲ್ಲಿತ್ತು. ಆಗಲೇ ಅವನಿಗೆ ಸಾಪೇಕ್ಷ ಸಾಂದ್ರತೆ ಸಿದ್ಧಾಂತದ ಅರಿವಾಯಿತು.

ಶಿವ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.