ಸೆರೆಮನೆಯಲ್ಲಿ ಕಳೆದ ಹದಿನಾಲ್ಕು ದಿನಗಳು


Team Udayavani, Oct 2, 2019, 4:04 AM IST

c-30

1995ರಲ್ಲಿ ಮೊದಲು ಮುದ್ರಣಗೊಂಡ ಕೃಪಾಕರ ಸೇನಾನಿಯ ಪುಸ್ತಕವೇ “ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು’. ವೀರಪ್ಪನ್‌ ಎಂದೊಡನೆಯೇ ಕ್ರೌರ್ಯದ ಮುಖ. ಆತ ದರೋಡೆಕೋರ, ಪ್ರಾಣ ಹಂತಕ ಎಂದೆಲ್ಲಾ ಅನಿಸತೊಡಗುವುದು ಸಹಜ. ಆದರೆ ನಿಜವಾಗಿಯೂ ವೀರಪ್ಪನ್‌ ಹೇಗಿದ್ದ ಆತನ ಕಾರ್ಯಚಟುವಟಿಕೆಗಳೇನು?, ಪ್ರತಿಯೊಬ್ಬರೂ ಆತನನ್ನೂ ಕ್ರೌರ್ಯ ರೂಪಿ ಎನ್ನಲು ಕಾರಣಗಳೇನು?, ಆತನ ಯೋಚನೆಗಳು, ಯೋಜನೆಗಳು ಅವನಲ್ಲಿದ್ದ ಸೌಮ್ಯ ಸ್ವಭಾವಗಳ ಕುರಿತು ನಾವು ಕೇಳರಿಯದ ಆತನ ಉತ್ಸುಕತೆಯ ಮಾತುಗಳನ್ನು ಈ ಪುಸ್ತಕದಲ್ಲಿ ನೈಜತೆಯನ್ನು ಬಿಂಬಿಸುವಂತೆ ನೀಡಲಾಗಿದೆ. ವೀರಪ್ಪನ್‌ ಇವರಿಬ್ಬರನ್ನು ಅಪಹರಿಸಿ ಕಳೆದ 14 ದಿನಗಳ ರೋಚಕ ಕಥೆಯೇ ಸೆರೆಮನೆಯಲ್ಲಿ ಕಳೆದ ಹದಿನಾಲ್ಕು ದಿನಗಳು.

 ಘಟನೆ: 1
ನಡುರಾತ್ರಿಯ ಪಯಣ ತಮ್ಮನ ಕೆಲಸದಲ್ಲಿ ಮಗ್ನರಾಗಿ ಕಾಲಕಳೆಯುತ್ತಿದ್ದ ಕೃಪಾಕರ ಸೇನಾನಿ ಆ ದಿನ ರಾತ್ರಿ ದಂತಚೋರನಿಂದ ಅಪಹರಣಕ್ಕೊಳಪಡುತ್ತಾರೆ. ಆ ಕ್ಷಣ ಅವರ ಪೇಚಾಟದ ಜತೆಗೆ ಅಲ್ಲಿ ನಡೆದ ಹಾಸ್ಯಾಸ್ಪದ ಘಟನೆಗಳನ್ನು ಮೆಲುಕು ಹಾಕುತ್ತಾ ಬಂದಿರುವ ಅಪಾಯದಿಂದ ಪಾರಾಗುವ ಪ್ರಯತ್ನಗಳೆಲ್ಲಾ ವಿಫ‌ಲವಾಗಿ ಕೊನೆಗೂ ನಡುರಾತ್ರಿಯೇ ದಟ್ಟ ಅರಣ್ಯದಲ್ಲಿ ಪಯಣ ಆರಂಭ.

 ಘಟನೆ: 2
ಜಂಗಲ್‌ ಇಂಟರ್‌ವ್ಯೂ ದಾರಿಯುದ್ದಕ್ಕೂ ಇವರಿಬ್ಬರನ್ನು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಮುಂದುವರಿದು ಬಂಡೀಪುರದಲ್ಲಿ ಪಯಣ ನಿಲ್ಲಿಸಿ ವಿಶ್ರಾಂತಿ ಪಡೆಯಲು ನಿಲ್ಲುತ್ತಾರೆ. ಅವರಿಗೆ ಕನ್ನಡ ಕಲಿಸುವ ಪರಿಪಾಠವನ್ನು ಇಲ್ಲಿ ಕಾಣಬಹುದು. ಜತೆಗೆ ಅಲ್ಪ ಸ್ವಲ್ಪ ತಮಿಳಿನಲ್ಲಿ ದಂತಚೋರನನ್ನು ಮನವೊಲಿಸುವ ಪ್ರಯತ್ನವೂ ಮುಂದುವರಿಯುತ್ತದೆ. ಇಲ್ಲಿವರೆಗೂ ಯಾವುದೇ ರೀತಿಯ ಹಾನಿಯನ್ನು ಆತ ಮಾಡಿರಲಿಲ್ಲ ಆತನ ಯೋಚನೆಗಳೇನೆಂದು ತಿಳಿಯುವ ಇವರುಗಳು ಸುಸ್ತಾಗಿ ಬಿಡುತ್ತಿದ್ದರೂ.

 ಘಟನೆ: 3
ಕುತೂಹಲಕಾರನಾದ ಹಂತಕ: ದಟ್ಟ ಅರಣ್ಯವಾಸಿಯಾದ ಹಂತಕನಲ್ಲೂ ಇತ್ತು ಕುತೂಹಲತೆ, ಕಾಜಾಣ ಪಕ್ಷಿಯ ಕೂಗಿನ ಇಂಚರಕ್ಕೆ ಮನಸೋತ ಆತನ ದೃಶ್ಯಗಳು ಮತ್ತು ಆನೆಗಳ ಬಗ್ಗೆ ಆತನಗಿದ್ದ ವಿಶೇಷ ಒಲವುವನ್ನು ಮತ್ತು ಆತನ ನಂಬಿಕೆಯನ್ನು ಉಳಿಸದ ಬಿಳಿಯರ ಮೇಲಿನ ಕೋಪ ಇವೆಲ್ಲವನ್ನು ಇಲ್ಲಿ ಕಾಣಬಹುದಾಗಿದೆ.

 ವಿಜಿತಾ, ಬಂಟ್ವಾಳ

ಟಾಪ್ ನ್ಯೂಸ್

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.