2020ಕ್ಕೆ 27 ತುಳು ಸಿನೆಮಾ!

ಹೊಸ ನಿರೀಕ್ಷೆ ಹೊತ್ತು ತಂದ ಹೊಸ ವರ್ಷ

Team Udayavani, Jan 2, 2020, 4:29 AM IST

aa-21

ಕೋಸ್ಟಲ್‌ವುಡ್‌ನ‌ ಕೆಲವು ಸಿನೆಮಾಗಳನ್ನು ಬಿಟ್ಟರೆ ಉಳಿದ ಸಿನೆಮಾಗಳಿಗೆ 2019 ನಿರೀಕ್ಷೆಯಷ್ಟು ಫಲ ನೀಡಿರಲಿಲ್ಲ. ಅದರಲ್ಲಿಯೂ 12 ತಿಂಗಳಲ್ಲಿ 10 ಸಿನೆಮಾ ಬಿಡುಗಡೆಯಾಗುವ ಮುಖೇನ ಈ ಹಿಂದಿನ ಎಲ್ಲ ವರ್ಷಕ್ಕಿಂತ ಕಡಿಮೆ ಸಿನೆಮಾ ಬಿಡುಗಡೆಯಾದಂತಾಗಿದೆ. ಹಾಗೆಂದು ನಿರಾಸೆ ಪಡುವಂತೆಯೂ ಇಲ್ಲ; ಯಾಕೆಂದರೆ 2020 ತುಳುಚಿತ್ರರಂಗದ ಪಾಲಿಗೆ ಹಲವು ಹೊಸತನಗಳನ್ನು ನೀಡಬಹುದು ಎಂಬ ಆಶಾಭಾವನೆಯಲ್ಲಿದೆ. ಯಾಕೆಂದರೆ ಈ ವರ್ಷ ತೆರೆಗೆ ಬರಲಿರುವ ಸಿನೆಮಾಗಳ ಸಂಖ್ಯೆ ಸದ್ಯದ ಪ್ರಕಾರ 27.

ಸದ್ಯ ಎರಡು ಸಿನೆಮಾಗಳು ಇದೇ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೋಸ್ಟಲ್‌ವುಡ್‌ಗೆ ಹೊಸ ವರ್ಷ ಹೊಸ ನಿರೀಕ್ಷೆಯನ್ನು ತರಲಿದೆ. ಆ ಪೈಕಿ ನಾಳೆ ಬಿಡುಗಡೆಯಾಗಲಿರುವ “ಕುದ್ಕನ ಮದೆ’¾ ಒಂದೆಡೆಯಾದರೆ; ಜ. 10ರಂದು ಬಿಡುಗಡೆಯಾಗಲಿರುವ “ರಡ್ಡ್ ಎಕ್ರೆ’ ಕೋಸ್ಟಲ್‌ವುಡ್‌ಗೆ ಹೊಸ ದಾರಿ ತಂದುಕೊಡಲಿದೆ.

ಕೋಡಿಕಲ್‌ ವಿಶ್ವನಾಥ್‌ ನಿರ್ದೇಶನದ “ಎನ್ನ’ ಸಿನೆಮಾ ಪ್ರೇಮಿಗಳ ದಿನಾಚರಣೆಯಾಗಿರುವ ಫೆ. 14ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ. ಎ. 3ಕ್ಕೆ ಸೂರಜ್‌ ಶೆಟ್ಟಿ ನಿರ್ದೇಶನದ “ಇಂಗ್ಲೀಷ್‌’ ಸಿನೆಮಾ ಬಿಡುಗಡೆಯಾಗುವುದು ಬಹುತೇಕ ಪಕ್ಕಾ ಆಗಿದೆ. ಅದಾದ ಬಳಿಕ ರಾಮ್‌ ಶೆಟ್ಟಿ ನಿರ್ದೇಶನದ “ಏರೆಗಾವುಯೆ ಕಿರಿಕಿರಿ’ ಬರಲಿದೆ. ಬಳಿಕ ಡಾ| ಸುರೇಶ್‌ ಚಿತ್ರಾಪುರ ನಿರ್ದೇಶನದ “ಇಲ್ಲೊಕ್ಕೆಲ್‌’ ಸಿನೆಮಾ, ಶೋಭರಾಜ್‌ ಪಾವೂರು ನಿರ್ದೇಶನದ “ಪೆಪ್ಪೆರೆರೆ ಪೆರೆರೆರೆ’, ಮಹೇಂದ್ರ ಕುಮಾರ್‌ ಅವರ “ಕಾರ್ನಿಕೆದ ಕಲ್ಲುರ್ಟಿ’ ಸಿನೆಮಾಗಳು ಬಿಡುಗಡೆಯ ತವಕದಲ್ಲಿವೆ. ಇವಿಷ್ಟೇ ಅಲ್ಲ; ಚಿತ್ರೀಕರಣ ಮುಗಿಸಿರುವ ರಾಹುಕಾಲ ಗುಳಿಗಕಾಲ, ಗಂಟ್‌ ಕಲ್ವೆರ್‌, ಪ್ರವೇಶ, ತಂಬಿಲ ಸೇರಿದಂತೆ ಹಲವು ಸಿನೆಮಾಗಳು ಕೂಡ ಬಿಡುಗಡೆಯ ನಿರೀಕ್ಷೆಯಲ್ಲಿವೆ. ಉಳಿದಂತೆ ಗಬ್ಬರ್‌ ಸಿಂಗ್‌, ಜೈ ಮಾರುತಿ ಯುವಕ ಮಂಡಲ, ತುಳುನಾಡ್‌ದ ಮಟ್ಟೆಲ್‌, ಭೋಜರಾಜ್‌ ಎಂಬಿಬಿಎಸ್‌, ಬಲಿಪೆ, ಕಟ್ಟದ ಕೋರಿ, ಲಾಸ್ಟ್‌ ಬೆಂಚ್‌, ರಾ..ರಾ.., ವಿಕ್ರಾಂತ್‌, ಮಾಜಿ ಮುಖ್ಯಮಂತ್ರಿ, ನಂಬುಗೆದ ಕೊರಗಜ್ಜ, ಜ್ಯೋತಿ ಸರ್ಕಲ್‌, ಕುಂಟಿಬೈಲ್‌ ಕುಂಟಮ್ಮ, ರಾಮ ಕೃಷ್ಣ ಗೋವಿಂದ, 3+3=ಆಯಿಜಿ ಸೇರಿದಂತೆ ಹಲವು ಹೊಸ ಹೊಸ ಹೆಸರು ಕೇಳಿಬರುತ್ತಿವೆ.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.