ಕೊಂಕಣಿಯಲ್ಲಿ “ಬೆಂಡ್ಕಾರ್‌” ಸದ್ದು


Team Udayavani, Nov 28, 2019, 4:20 AM IST

aa-26

ಕೊಂಕಣಿ ಸಿನೆಮಾ “ಬೆಂಡ್ಕಾರ್‌’ ಸದ್ಯ ಕರಾವಳಿ ಭಾಗದಲ್ಲಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬೆಂಡ್ಕಾರ್‌ ಎಂದರೆ ಬ್ರಾಸ್‌ ಬ್ಯಾಂಡ್‌ ಕಲಾವಿದ. ನಶಿಸುತ್ತಿರುವ ಬ್ರಾಸ್‌ ಬ್ಯಾಂಡ್‌ ಕಲೆಯ ಬಗ್ಗೆ ಚಿಂತಿಸುವ, ಅದನ್ನು ಉಳಿಸಲು ಹೆಣಗುವ, ತನ್ನ ಕಿರಿ ಸೋದರನಿಗೆ ಈ ಕಲೆಯ ಬಗ್ಗೆ ಪ್ರೇಮ ಮೂಡಿಸಲು ಶ್ರಮ ಪಡುವ ಬ್ರಾಸ್‌ ಬ್ಯಾಂಡ್‌ ಕಲಾವಿದನ ತುಮುಲಗಳ ಕಥೆಯೇ ಈ ಸಿನೆಮಾ.

ಪ್ರಿನ್ಸ್‌ ಜೇಕಬ್‌ ಪ್ರಮುಖ ಪಾತ್ರದಲ್ಲಿದ್ದಾರೆ. ಹಿಂದಿ-ಮರಾಠಿ ಚಿತ್ರಗಳ ಮೇರು ನಟಿ ವರ್ಷಾ ಉಸಾYಂವ್ಕರ್‌, ಜೋನ್‌ ಡಿ’ಸಿಲ್ವಾ, ಸ್ಟಾನಿ ಆಲ್ವಾರಿಸ್‌, ಕೆವಿನ್‌ ಡಿ’ಮೆಲ್ಲೊ, ನೈಸಾ ಲೊಟಿÉಕರ್‌, ಸುನೀತಾ ಮಿನೇಜಸ್‌, ದೀಪಕ್‌ ಪಾಲಡ್ಕಾ, ಜೋಸೆಫ್‌ ಮಥಾಯಸ್‌, ಕ್ಲಾಡಿ ಡಿಲೀಮಾ, ಸಲೋಮಿ, ಸ್ನೇಹಲತಾ ಮೆಹತಾ, ಆಲ್ವಿನ್‌ ಅಂದ್ರಾದೆ, ಸುಜಾತಾ ಆಂದ್ರಾದೆ, ಆರ್ಚಿಬಾಲ್ಡ್‌ ಫುರ್ಟಾಡೊ, ಫ್ಲೋಯ್ಡ ಡಿಮೆಲ್ಲೊ ಮತ್ತಿತರರು ಇದ್ದಾರೆ.

ವಿಲ್ಸನ್‌ ಕಟೀಲು ಸಾಹಿತ್ಯ ಬರೆದು, ಪ್ಯಾಟ್ಸನ್‌ ಪಿರೇರ ಸಂಗೀತ ನೀಡಿದ್ದಾರೆ. ಶಫಿಕ್‌ ಶೇಖ್‌ ಕೆಮರಾ ಕೈಚಳಕವಿದೆ. ಪಪ್ಪು ಖನ್ನಾ, ನಿಶಾಂತ್‌ ಮತ್ತು ಆವಿಲ್‌ ಡಿ’ಕ್ರೂಸ್‌ ನೃತ್ಯ ಸಂಯೋಜನೆ ಮಾಡಿದ್ದು, ಪ್ರೇಮ್‌ ಡಿ’ಸೋಜಾ ನಿರ್ವಹಣೆ ಸಹಕಾರ ನೀಡಿದ್ದಾರೆ.

ಕೊಂಕಣಿಯ ಎಲ್ಲ ಭಾಷಾ ಪ್ರಭೇದಗಳ ಜನರನ್ನು ತಲುಪುವ ನಿಟ್ಟಿನಲ್ಲಿ, ಪ್ರಥಮ ಬಾರಿಗೆ ಮಂಗಳೂರು ಪ್ರಭೇದ ಹಾಗೂ ಗೋವಾ ಪ್ರಭೇದ ಹೀಗೆ ಎರಡು ಭಾಷಾ ಪ್ರಭೇದಗಳಲ್ಲಿ ಈ ಚಿತ್ರ ತಯಾರಾಗಿದೆ. ಕೊಂಕಣಿಯ ಹ್ಯಾಟ್ರಿಕ್‌ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್‌ ಕಥೆ ಚಿತ್ರಕಥೆ ಬರೆದು ಚಿತ್ರ ನಿರ್ದೇಶಿಸಿದ್ದಾರೆ. ಡಾಲ್ಫಿಮೇ ರೆಬೆಲ್ಲೊ, ಹ್ಯಾರಿ ಫೆರ್ನಾಂಡಿಸ್‌, ಸ್ಟಾನಿ ಆಲ್ವಾರಿಸ್‌ ಮತ್ತು ಪ್ರಿನ್ಸ್‌ ಜೇಕಬ್‌ ನಿರ್ಮಾಣದ ಹೊಣೆಯನ್ನು ವಹಿಸಿದ್ದಾರೆ ಎಂದರು.

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.