ಸಾಂಪ್ರದಾಯಿಕ ಲುಕ್‌ ನೀಡುವ ಬಂಗಾಲಿ ಕುರ್ತಾ


Team Udayavani, Apr 11, 2019, 4:00 PM IST

Bengali

ಪುರುಷರಿಗೆ ತುಂಬಾ ಹೊಂದಿಕೊಳ್ಳುವ ಬಂಗಾಲಿ ದಿರಿಸಿನಲ್ಲಿ ಮೊತ್ಕಾ ಫ್ಯಾಬ್ರಿಕ್‌ ಕೂಡ ಒಂದು. ತುಂಬಾ ಹಗುರವಾದ ಬಟ್ಟೆ ಇದಾಗಿದ್ದು, ದೇಹಕ್ಕೆ ಫಿಟ್‌ ಎನಿಸುತ್ತದೆ.

ಹಬ್ಬದ ಸಮಯದಲ್ಲಿ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಎಲ್ಲರಲ್ಲಿಯೂ ಇರುತ್ತದೆ. ಅದಕ್ಕೆ ತಕ್ಕಂತೆಯೇ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಧಿರಿಸುಗಳ ಕಾಲಿಡುತ್ತಿವೆ. ಆ ಸಮಯದಲ್ಲಿ ಶಾಂಪಿಂಗ್‌ ಪ್ರಿಯರು ತಮಗಿಷ್ಟವಾದ ಧಿರಿಸನ್ನು ಆಯ್ಕೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಮಾರಂಭಗಳ ಧಿರಿಸಿನಲ್ಲಿ ಕುರ್ತಾ ಸಾಮಾನ್ಯವಾಗಿದೆ. ಅದಕ್ಕೆ ತಕ್ಕಂತೆಯೇ ಬಂಗಾಲಿ ಕುರ್ತಾಕ್ಕೆ ಬೇಡಿಕೆ ಹೆಚ್ಚಾಗಿದೆ.

ಈ ಕುರ್ತಾಗಳನ್ನು ಧರಿಸುವುದರಿಂದ ಇದರ ಡಿಸೈನ್‌ ತಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬಂಗಾಲಿ ಕುರ್ತಾಗಳಲ್ಲಿಯೂ ನಾನಾ ವಿನ್ಯಾಸಗಳು ಮಾರುಕಟ್ಟೆಗೆ ಕಾಲಿಡುತ್ತಿದೆ. ಅದರಲ್ಲಿಯೂ ಪುರುಷರಿಗೆ ಹೋಲುವ ಅನೇಕ ಡಿಸೈನ್‌ಗಳು ಮಾರುಕಟ್ಟೆಗೆ ಹೆಚ್ಚಾಗಿ ಕಾಲಿಡುತ್ತಿದೆ.

ಬಂಗಾಲಿ ಪುರುಷರು ತಮ್ಮ ಸಂಭ್ರಮಗಳನ್ನು ಮತ್ತಷ್ಟು ಹೆಚ್ಚಿಸಲು ಧೋತಿಗಳನ್ನು ಧರಿಸುವುದರಿಂದ ಮೆರುಗು ನೀಡುತ್ತದೆ. ಈ ಬಟ್ಟೆಗಳು ಸ್ಪನ್‌ ಕಾಟನ್‌ ಅಥವಾ ರೇಶ್ಮೆಯಿಂದ ಕೂಡಿರುತ್ತದೆ. ಹೆಚ್ಚಾಗಿ ಬಿಳಿ ಬಣ್ಣದ ಧೋತಿಗಳಿಗೆ ಬೇಡಿಕೆಯಿದ್ದು, ಇತ್ತೀಚೆಗೆ ವಿವಿಧ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಕುರ್ತಾಗಳನ್ನು ಖರೀದಿ ಮಾಡುವಾಗ ಮುಖ್ಯವಾಗಿ ಗಮನಿಸುವ ಅಂಶಗಳಲ್ಲಿ ಕಸೂತಿ ಕಲೆ ಮುಖ್ಯವಾದುದು. ಕುರ್ತಾಗಳಲ್ಲಿನ ಕಸೂತಿಗಳು ಬಟ್ಟೆಯ ಅಂದ ಹೆಚ್ಚಿಸಲು ಮುಖ್ಯಪಾತ್ರವಹಿಸುತ್ತದೆ. ಬಂಗಾಲಿ ಕುರ್ತಾದಲ್ಲಿ ಹೆಚ್ಚಾಗಿ ಕಾಲರ್‌ನ ಸುತ್ತಲೂ ಕಸೂತಿ ಮಾಡಿರುತ್ತಾರೆ. ಇದು ಹೆಚ್ಚಾಗಿ ಪುರುಷರ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಬಂಗಾಲಿಗರ ಸಾಂಪ್ರದಾಯಿಕ ಧಿರಿಸಿನಲ್ಲಿ ತುಸ್ಸಾರ್‌ ವಿಧಧ ಕುರ್ತಾ ಕೂಡ ಮುಖ್ಯವೆನಿಸುತ್ತದೆ. ಈ ವಿಧಧ ಬಟ್ಟೆಯನ್ನು ಕಳೆದ ಕೆಲ ಶತಮಾನಗಳಿಂದಲೂ ಧರಿಸುತ್ತಾ ಬರಲಾಗುತ್ತಿದೆ. ಹಿಂದಿನ ಕೆಲ ವರ್ಷಗಳಿಗೆ ಹೋಲಿಕೆ ಮಾಡಿದರೆ ಇದರ ಜನಪ್ರಿಯತೆ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಕುಗ್ಗಿದ್ದು, ಇಂದು ತುಂಬಾ ಗಾಢವಾದ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಪುರುಷರ ಧಿರಿಸಾಗಿದ್ದು ಇಂದಿನ ಆಧುನಿಕತೆಗೆ ಒಗ್ಗಿಕೊಂಡಂತಿದೆ.

ದಿನದಿಂದ ದಿನಕ್ಕೆ ಬಂಗಾಲಿ ಸಾಂಪ್ರದಾಯಿಕ ಉಡುಪಿನಲ್ಲಿ ಹೊಸತನ ಬರುತ್ತಿದ್ದು ಅದಕ್ಕೆ ಪ್ರಮುಖ ಉದಾಹರಣೆ ಎಂದರೆ ಸ್ಟ್ರಿಪ್ಡ್ ಕುರ್ತಾ ಗಳು. ಇದು ಬಂಗಾಲಿಗರಲ್ಲಿ ತುಂಬಾ ಹೊಸತನವನ್ನು ಪಡೆದು ಕೊಂಡಿದೆ. ಸ್ಟ್ರಿಪ್ಡ್ ಕುರ್ತಾಗಳು ಮಾರುಕಟ್ಟೆಗಳಲ್ಲಿ ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಇದನ್ನು ಧರಿಸಲು ವಯಸ್ಸಿನ ಅಂತರ ಬೇಕೆಂದಿಲ್ಲ. ಎಲ್ಲರಿಗೂ ಒಗ್ಗುವ ಮುಖ್ಯ ಧಿರಿಸಿನಲ್ಲಿ ಇದು ಕೂಡ ಒಂದು. ಮಹಿಳೆಯರಿಗೆ ಕೂಡ ಸಮಾರಂಭಗಳಲ್ಲಿ ಕುರ್ತಾ ಉತ್ತಮ ಧಿರಿಸಾಗಿದ್ದು, ಸಾಂಪ್ರದಾಯಿಕ ಲುಕ್‌ ನೀಡುತ್ತದೆ. ಮಹಿಳೆಯರ ಬಂಗಾಲಿ ಕುರ್ತಾದಲ್ಲಿ ಕತಿಗಳನ್ನು ಮಾಡಲಾಗಿದ್ದು ಸಾಮಾನ್ಯವಾಗಿ ಕಾಣುತ್ತದೆ.

 ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.