ಮನಸ್ಸಿನ ದಾರಿ ಸರಿಯಾಗಿರಲಿ


Team Udayavani, Dec 17, 2018, 3:17 PM IST

17-december-13.gif

ಪ್ರತಿಯೊಬ್ಬರಲ್ಲೂ ಒಂದು ಮನಸ್ಸು ಇರುತ್ತದೆ. ಇದರ ಕಾರ್ಯ ಅಮೂರ್ತ ಹಾಗೂ ಅನೂಹ್ಯ. ಇದರ ರೂಪ- ಸ್ವರೂಪ- ಆಗುಹೋಗುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಲ್ಲಿ ಇಂದಿಗೂ ಸಿಕ್ಕಿಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ.

ಒಬ್ಬನ(ಳ) ಆಲೋಚನೆ- ಮೆದುಳಿನ ಶಕ್ತಿ ಅವನ ಹುಟ್ಟು ಅಥ ವಾ ಅದಕ್ಕೂ ಮೊದಲೇ ಹುಟ್ಟು ಹಾಕಿರುತ್ತದೆ. ಇಂಥ ಆಲೋಚನೆ ಮಾಡುವ ಮನಸ್ಸು ಹೊಂದಿದ ಮೆದುಳಿನ ಕಾರ್ಯದಲ್ಲಿ ಒಂದಿಷ್ಟು ಸೂಕ್ಷ್ಮತೆ ಇರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಯೋಚನೆ ಮಾಡುತ್ತಾರೆಂದರೆ ಆಶ್ಚರ್ಯವಾಗುತ್ತದೆ. ಒಂದೊಂದು ವಸ್ತು ವಿಷಯ ಸಂದರ್ಭಗಳಲ್ಲಿ ಪ್ರತಿಯೊಬ್ಬರೂ ಹತ್ತು ಹಲವಾರು ರೀತಿಯಲ್ಲಿ ಯೋಚನೆಗಳನ್ನು ಮಾಡುತ್ತಾರೆ. ಎಲ್ಲಿಯವರೆಗೆಂದರೆ ಒಬ್ಬರು ಭಾಷಣ ಮಾಡಿದ್ದನ್ನು ಕೇಳಿದ ಹಲವರು ಹಲವಾರು ರೀತಿಯಲ್ಲಿ ಅದನ್ನು ಅರ್ಥೈಸಿಕೊಳ್ಳುವುದುಂಟು. ಹಾಗಾದರೆ, ವ್ಯಕ್ತಿಯೊಬ್ಬನ ಆಲೋಚನೆಗಳು ತೀರಾ ವಯಕ್ತಿಕವೇ ಆಗಿದೆ ಎಂಬುದು ನಿಜ.

ಹಾಗಾದರೆ ಯಾವುದೇ ಒಂದು ವಿಚಾರದತ್ತ ನೋಟ ಹರಿಸುವಾಗ, ಕೇಳಿಸಿಕೊಳ್ಳುವಾಗ ಅದಕ್ಕೆ ಪ್ರತಿಕ್ರಿಯಿಸಬೇಕು ಎನ್ನುವಾಗ ನಮ್ಮ ಆಲೋಚನೆಗಳು ಹೇಗಿದ್ದರೆ ಚೆನ್ನ ?.  ಈ ಪ್ರಶ್ನೆಗೆ ಉತ್ತರ ಅಷ್ಟೇ ಕಠಿನ, ಅಷ್ಟೇ ಸಂಕೀರ್ಣ. ಪ್ರತಿಯೊಂದು ಕೆಲಸ ಕಾರ್ಯಗಳೊಡನೆ ಸಮತೂಕವಾಗಿ ಸಂವಹಿಸಬಲ್ಲ ಮೌಖಿಕ, ಶಾಬ್ದಿಕ ಕ್ರಿಯೆಗಳು ಹೇಗೋ ನಡೆದರೆ ಅದರಲ್ಲಿ ಸಮತೋಲನದ ಸಂಪರ್ಕ ಸಾಧ್ಯವಿಲ್ಲ. ಹೀಗಿರುವಾಗ ಅದರ ಪರಿಣಾಮದ ಸಂಪರ್ಕ ಸಾಧ್ಯವಿಲ್ಲ. ಹಾಗಾ ಗಿ ಅದರ ಪರಿಣಾಮಕಾರಿತ್ವದ ಬಗ್ಗೆ ಆತ ತುಂಬಾ ಯೋಚಿಸಬೇಕಾಗಿದೆ. ಇದನ್ನೇ 360 ಡಿಗ್ರಿ ಯೋಚನೆ ಎನ್ನುವುದು. ಇದುವೇ ಹತ್ತು, ನೂರು ಸಹಸ್ರಾರು ದಿಕ್ಕಿನ ಆಲೋಚನೆ.

ಬುದುಕು ನಮ್ಮ ಮೊದಲ ಮಾತುಗಳಲ್ಲಿ ಜನನದಾರಂಭವಾಗಿರಬಹುದು. ಆದರೆ ಅದು ಅಲ್ಲಿಗೆ ನಿಲ್ಲುವುದಿಲ್ಲ. ಬದಲಿಗೆ ಇವೆಲ್ಲವೂ ಇತರರಿಗೆ, ಇನ್ನೊಬ್ಬರಿಗೆ, ಇನ್ನೊಬ್ಬರಿಂದ ನಮಗೆ ಎಂಬುದು ಎಲ್ಲರಿಗೂ ಅನ್ವಯವಾಗುವಂಥದ್ದು. ಇಂತಿರುವಾಗ ವ್ಯಕ್ತಿಯೊಬ್ಬ ಉತ್ತಮ ಸಂವಾಹಕನಾಗುವಲ್ಲಿ ಹೇಗೆ ನುಡಿಯಬೇಕು? ಅವನ ಆಲೋಚನೆಗಳು ಹೇಗಿರಬೇಕು? ಎಂಬಲ್ಲಿ ಒಂದಿಷ್ಟು ತರ್ಕಬದ್ಧ, ವಿಮರ್ಶಾತ್ಮಕ, ವಿಶ್ಲೇಷಣಾತ್ಮಕ ಚಿಂತನೆ ಇದ್ದರೆ ಅದರ ಪ್ರಕಟನೆಯಲ್ಲಿ ಒಂದಿಷ್ಟು ನ್ಯಾಯವಿರುತ್ತದೆ. ಆತ್ಮಸಾಕ್ಷಿ ಇರುತ್ತದೆ. ಇದು ಶಕ್ತಿಶಾಲಿಯೂ ಆಗಿರುತ್ತದೆ. 

ವ. ಉಮೇಶ್‌ ಕಾರಂತ,
ಮಂಗಳೂರು

ಟಾಪ್ ನ್ಯೂಸ್

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

Rajeev Chandrashekhar

Corrupt ಡಿಕೆಶಿ ಸರ್ಟಿಫಿಕೆಟ್‌ ಬೇಕಾಗಿಲ್ಲ: ಕೇಂದ್ರ ಸಚಿವ ರಾಜೀವ್‌ ತಿರುಗೇಟು

1-wqewqe

2014 ಭರವಸೆ, 2019 ನಂಬಿಕೆ, 2024ರಲ್ಲಿ ಗ್ಯಾರಂಟಿ: ಮೋದಿ

mamata

CAA, NRC ರದ್ದು: ದೀದಿ ಶಪಥ ಪ್ರಣಾಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಚುನಾವಣ ಬಾಂಡ್‌ ವಿಶ್ವದ ಅತಿದೊಡ್ಡ ಹಗರಣ: ರಾಹುಲ್‌

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

Supreme Court

Supreme Courtನಲ್ಲಿ ಪಿವಿಎನ್‌, ಮನಮೋಹನ್‌ ಸಿಂಗ್‌ಗೆ ಕೇಂದ್ರ ಸರಕಾರ ಶ್ಲಾಘನೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.