ಕಳ್ಳಿ ಗಿಡ ಈಗ ಮನೆ ಆಲಂಕಾರಿ


Team Udayavani, Sep 7, 2019, 5:04 AM IST

v-17

ಗಿಡಗಳು ಮನೆಯಲ್ಲಿದ್ದರೆ ಮನೆಗೆ ಏನೋ ಒಂದು ವಿಧವಾದ ಶೋಭೆ ಉಂಟಾಗುತ್ತದೆ. ಮನೆಮಂದಿಯ ಮನಸ್ಸನ್ನು ಆಹ್ಲಾದವಾಗಿರಿಸುವಲ್ಲಿ ಹೂ ಗಿಡಗಳ ಪಾತ್ರ ಮಹತ್ವದ್ದೇ. ಅದು ಮನೆಯ ಒಳಗಿರಲಿ ಅಥವಾ ಮನೆಯ ಹೂದೋಟವಾಗಿರಲಿ ಎಲ್ಲಿದ್ದರೂ ಹೂಗಳು ಮನೆಯ ಅಂದವನ್ನು ಹೆಚ್ಚಿಸುತ್ತವೆ.

ಈಗ ಟ್ರೆಂಡ್‌ ಬದಲಾಗಿದೆ. ಕೇವಲ ಹೂವಿನ ಗಿಡಗಳು ಮಾತ್ರವಲ್ಲ ಕ್ರೋಟನ್‌ ಗಿಡಗಳೂ ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಈ ಸಾಲಿಗೆ ಈಗ ಕಳ್ಳಿ ಗಿಡವೂ ಸೇರಿಕೊಂಡಿದೆ. ಕಾಂಡ ತುಂಬ ಮುಳ್ಳುಗಳನ್ನು ಹೊಂದಿ, ಹೊಗೆ ಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುವ ಈ ಗಿಡಗಳನ್ನು ಹಿಂದೆ ಮನೆಗೆ ದೃಷ್ಟಿ ತಾಗದಿರು ವುದೆಕ್ಕೆಂದು ನೆಡುತ್ತಿದ್ದರು. ಮನೆಯ ಒಳಗೆ ಈ ಗಿಡಗಳಿಗೆ ಪ್ರವೇಶವಿರಲಿಲ್ಲ. ಈಗ ಅದು ಫ್ಯಾಶನ್‌ ಆಗಿದೆ.

ಉಡುಗೊರೆಯಾಗಿ ಕಳ್ಳಿ ಗಿಡ

ಗಿಡಗಳನ್ನು ಉಡುಗೊರೆಯಾಗಿ ಕೊಡುವುದೂ ಈಗ ಒಂದು ಫ್ಯಾಶನ್‌. ಕಳ್ಳಿ ಕೂಡಾ ಆ ಸಾಲಿಗೆ ಸೇರಿದೆ. ಇದರಲ್ಲಿ ಹಲವಾರು ವಿಧಗಳಿವೆ.

1 ಕ್ರಿಸ್‌ಮಸ್‌ ಕಳ್ಳಿ ಇದರಲ್ಲಿ ಕೆಂಬಣ್ಣದ ಹೂ ಅರಳುತ್ತದೆ. ಸಾಧಾರಣ ಸಣ್ಣ ಗಿಡವಾಗಿದ್ದು ಇದನ್ನು ಮನೆಯ ಟೀಪಾಯ್‌ಗಳಲ್ಲಿ ಜೋಡಿಸಬಹುದು.

2 ಬ್ಯಾರಲ್ ಕಳ್ಳಿ: ನೋಡಲು ಸ್ವಲ್ಪ ದಪ್ಪವಾಗಿ ಮುಳ್ಳುಗಳು ಅಧಿಕವಾಗಿರುವ ಈ ವಿಧದ ಕಳ್ಳಿ ಗಿಡಕ್ಕೆ ಹೆಚ್ಚು ನೀರಿನ ಅಗತ್ಯವಿಲ್ಲ. ಬದಲಾಗಿ ಸೂರ್ಯನ ಕಿರಣ ಅತೀ ಹೆಚ್ಚಾಗಿ ಬೇಕಾಗಿದೆ. ಆದುದರಿಂದ ಈ ವಿಧದ ಕಳ್ಳಿ ಗಿ ಬೆಳೆಯಲು ಮನೆಯ ಒಳಗಡೆಗಿನ ಜಾಗ ಪ್ರಶಸ್ತವಲ್ಲ. ಸಿಟೌಟ್ ಅಥವಾ ಟೆರೇಸ್‌ ಗಾರ್ಡನ್‌ಗಳಲ್ಲಿ ಈ ಗಿಡವನ್ನು ನೆಡಬಹುದು.

3 ಫೇರಿ ಕ್ಯಾಸ್ಟಲ್ ಕಳ್ಳಿ: ವೈವಿಧ್ಯಮಯ ಕಾಂಡಗಳನ್ನು ಹೊಂದಿರುವ ಈ ಕಳ್ಳಿಗಿಡ ಒಟ್ಟಿಗೆ ಬೆಳೆಯುತ್ತದೆ. ಯಾವುದೇ ವಿಧದ ದ್ಯಾನವನಕ್ಕೂ ಈ ಕಳ್ಳಿ ಹೇಳಿ ಮಾಡಿಸಿದಂತಿದೆ. ನಿಧಾನವಾಗಿ ಬೆಳೆಯುವ ಈ ಗಿಡ ಸುಮಾರು 6 ಫೀಟ್ ಬೆಳೆಯುತ್ತದೆ. ಇದರಲ್ಲಿ ಹೂ ಬಿಡುವುದು ತುಂಬಾ ನಿಧಾನವಾಗಿ. ಆದುದರಿಂದ ಇದನ್ನು ಪ್ಲಾಸ್ಟಿಕ್‌ ಹೂಗಳಿಂದ ಅಲಂಕರಿಸಲು ಅವಕಾಶವಿದೆ.

4 ನಕ್ಷತ್ರ ಕಳ್ಳಿ: ಸಮುದ್ರ ಕಳ್ಳಿ ಅಥವಾ ನಕ್ಷತ್ರ ಕಳ್ಳಿ ಎಂದು ಕರೆಯಲ್ಪಡುವ ಈ ಗಿಡ ಮನೆಯ ಒಳಾಂಗಣದಲ್ಲಿ ಜೋಡಿಸಲು ಅತೀ ಸೂಕ್ತವಾದ ಗಿಡವಾಗಿದೆ. ಸಣ್ಣ ಎತ್ತರದಲ್ಲಿ ಬೆಳೆಯುವ ಈ ಗಿಡದಲ್ಲಿ ಹಳದಿ ಅಥವಾ ಬಿಳಿ ಬಣ್ಣದ ಹೂಗಳಾಗುತ್ತವೆ.

5 ಬನ್ನಿ ಕಳ್ಳಿ ಎಲೆಯ ಆಕಾರದ ಕಾಂಡಗಳನ್ನು ಹೊಂದಿ ಸಾಧಾರಣ ಎತ್ತರಕ್ಕೆ ಬೆಳೆಯುತ್ತವೆ. ಮುದ್ದಾಗಿರುವ ಈ ಗಿಡಗಳನ್ನು ಮನೆಯ ಒಳಗೆ ಹಾಗೂ ಹೊರಗೆ ಬೆಳೆಸಲು ಉತ್ತಮವಾಗಿದೆ.

•ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.