ಜೀವನದಲ್ಲಿ ಕಂಟ್ರೋಲ್‌ ಝಡ್‌ಗೆ ಅವಕಾಶವಿಲ್ಲ!


Team Udayavani, Jul 29, 2019, 5:42 AM IST

CTRL

ಓಹ್‌ ಆ ಘಟನೆ ನಡೆಯಬಾರದಿತ್ತು. ಅದು ನಡೆದೇ ಇಂದು ನಾನು ಈ ಸ್ಥಿತಿಗೆ ಬಂದಿದ್ದೀನಿ. ಅವನಿಂದ/ ಅವಳಿಂದ ದೂರವಾಗಿದ್ದೀನಿ. ಛೇ, ಅದೊಂದು ದಿನ ನಾನು ಚೆನ್ನಾಗಿ ವರ್ತಿಸ ಬೇಕಿತ್ತು. ಈಗ ನಾನು ಎಲ್ಲೋ ಇರುತ್ತಿದ್ದೆ. ಈಗಲೂ ಕಾಲವಿದೆ, ಅದೊಂದು ಘಳಿಗೆ ಸರಿಪಡಿಸಿದರೆ, ಮರುಕಳಿಸಿದರೆ ನಾನು ಸೆಟ್ಲ ಆಗಿಬಿಡುತ್ತೇನೆ ಎಂಬ ಇಂತಹ ಮಾತುಗಳು ನಮ್ಮ ಸ್ನೇಹಿತರು, ಆಪ್ತರಿಂದ ಆಗಾಗ ಕೇಳುತ್ತಿರುತ್ತೇವೆ.

ಆತುರ, ಅವಸರದಲ್ಲಿ ಏನೋ ಮಾಡಲು ಹೋಗಿ, ಇನ್ನೇನೂ ಮಾಡಿಕೊಂಡು ಬಿಡುತ್ತೇವೆ. ಅನಂತರ ತುಂಬಾ ತಾಳ್ಮೆಯಿಂದ ವರ್ತಿಸಲು ನೋಡುತ್ತೇವೆ. ಅಷ್ಟೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫ‌ಲವೇನೂ ಎಂಬಂತೆ ಸೋಲನ್ನು ಒಪ್ಪಿಕೊಂಡು ಸುಮ್ಮನೇ ಇರಬೇಕಾಗುತ್ತದೆ.

ಜೀವನವೂ ಒಂದು ಸುಂದರ ಅನುಭೂತಿ. ಅದನ್ನು ನಾವು ಅನುಭವಿಸಬೇಕು ಹಾಗೂ ಜೀವಿಸಬೇಕು. ಆದರೆ ಯಾವುದೋ ತರಾತುರಿಯಲ್ಲಿ ಬದುಕಲು ಹೋದರೆ ತುಂಬಾ ವ್ಯಥೆ ಪಡಬೇಕಾಗುತ್ತದೆ. ನಮ್ಮ ಕಂಪ್ಯೂಟರ್‌ನಲ್ಲಿ ನಾವು ಟೈಪ್‌ ಮಾಡಬೇಕಾದರೆ ಕೆಲವೊಂದು ತಪ್ಪು ಟೈಪ್‌ ಮಾಡಿದಾಗ, ಮತ್ತೇ ಅದನ್ನು ಸರಿಪಡಿಸಲು ಹಾಗೂ ಮೊದಲಿನದು ಮತ್ತೇ ತರಲು ಕಂಟ್ರೋಲ್‌ ಝಡ್‌ ಬಳಸುತ್ತೇವೆ. ಆದರೆ ಜೀವನ ಕಂಪ್ಯೂಟರ್‌ ತರಹ ಅಲ್ಲ. ಇಲ್ಲಿ ಕಂಟ್ರೋಲ್‌ ಝಡ್‌ಗೆ ಅವಕಾಶವೇ ಇಲ್ಲ. ಒಮ್ಮೆ ಏನಾಗತ್ತದೋ, ಅದೇ ಕೊನೆಯವರೆಗೂ ಇರುತ್ತದೆ. ಹಾಗಾಗಿ ನಾವು ನಮ್ಮ ನಡವಳಿಕೆ, ಭಾವನೆ, ವಿಚಾರಗಳು ಕೂಡ ಅಷ್ಟೇ ಸ್ವತ್ಛಂದವಾಗಿರಬೇಕು, ಶುದ್ಧವಾಗಿರಬೇಕು.

ಜೀವನದಲ್ಲಿ ಬದುಕುವಾಗ ನಾವೆಲ್ಲರೂ ಖುಷಿ, ಸಂತೋಷ ಹಾಗೂ ನೆಮ್ಮದಿಯನ್ನು ಅರಸುತ್ತೇವೆ. ಅಂತೆಯೇ ನಮ್ಮ ಅನುಕೂಲ, ವೈಯಕ್ತಿಕ ಹಿತಾಸಕ್ತಿಗೆ ಕೆಲವೊಂದು ಬಾರಿ ನಾವು ನಮ್ಮವರಿಗೆ ದ್ರೋಹ ಮಾಡಿ, ಬಳಿಕ ಕ್ಷಮೆಗೂ ಅನರ್ಹರಾದರೂ ನಾವು ಕ್ಷಮೆ ಕೇಳುತ್ತೇವೆ. ಆ ಘಟನೆ, ಸಮಯ ಆಗಿತ್ತು ಎಂದು ತೇಪೆ ಹಚ್ಚುತ್ತೇವೆ. ಕ್ಷಣಿಕದ ಕೋಪ-ತಾಪ, ಅಹಂಕಾರದಿಂದ ಸೋತವರ ಬಗ್ಗೆ ಹಲವು ಕಥೆಗಳನ್ನು ಕೇಳಿರಬಹುದು ಆದರೆ ಅವರೂ ನಮಗೆ ಪಾಠವಾಗಬೇಕು. ಹೀಗಾಗಿ ಎಂಥ ಸಂದರ್ಭಗಳೇ ಇರಲಿ, ನಿಮ್ಮ ವರ್ತನೆ, ನಡುವಳಿಕೆ ಮುಖ್ಯವಾಗುತ್ತದೆ. ಜೀವನದಲ್ಲಿ ಕಂಟ್ರೋಲ್‌ ಝಡ್‌ಗೆ ಅವಕಾಶವಿಲ್ಲ ಎಂಬುದು ನೆನಪಿರಲಿ.

-   ಅಭಿನವ

ಟಾಪ್ ನ್ಯೂಸ್

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.