ಬದುಕಿನ ಹಾದಿ ತಪ್ಪದಿರಲಿ


Team Udayavani, Jul 8, 2019, 5:00 AM IST

n-19

ಬದುಕು ಒಂದಷ್ಟು ಅನುಭವಗಳಿಂದ ಪ್ರತಿಫ‌ಲಗಳನ್ನು ಪಡೆಯುತ್ತಾ ಹೋಗುವ ಯಾತ್ರೆ. ಸಂತೋಷ, ದುಃಖ ನೋವು ನಲಿವು ಇವೆಲ್ಲದರ ಹಿಂದೆಯೂ ನಾವು ಮಾಡಿದ ಕೆಲಸಗಳ ಫ‌ಲದ ಪ್ರತಿಫ‌ಲನವನ್ನು ಕಾಣಬಹುದು.

ಕೆಲಸ ಮಾಡುವ ಮುನ್ನ ಯಾವುದು ಸರಿ, ಯಾವುದು ತಪ್ಪು ಎನ್ನುವ ಪರಿಜ್ಞಾನದ ಅರಿವಿನ ಕೊರತೆಯೂ ಹಲವು ಬಾರಿ ನಮ್ಮಿಂದ ತಪ್ಪುಗಳಾಗುವಂತೆ ಪ್ರೇರೇಪಿಸಬಹುದು. ಕೆಲವೊಮ್ಮೆ ಯೋಚಿಸಿ ಇಟ್ಟ ನಿರ್ಧಾರಗಳೇ ದಾರಿ ತಪ್ಪುವಾಗ ಇನ್ನು ನಾವು ತಿಳಿದು ಮಾಡಿದ ತಪ್ಪು ನಮ್ಮನ್ನು ಕಾಯುವುದಕ್ಕೆ ಹೇಗೆ ಸಾಧ್ಯ.

ವ್ಯಕ್ತಿ ಮತ್ತು ವ್ಯಕ್ತಿತ್ವ ಈ ಸಮಾಜದಲ್ಲಿ ಮನುಷ್ಯನೊಬ್ಬನಿಗೆ ಗೌರವವನ್ನು ಅಥವಾ ಕೆಟ್ಟವ ಎನ್ನುವ ಹಣೆ ಪಟ್ಟಿಯನ್ನು ತಂದುಕೊಡುವ ಬಹುಮುಖ್ಯ ಅಂಶ. ನಾವು ಸಮಾಜದಲ್ಲಿ ನಮ್ಮನ್ನು ಇತರರ ಮುಂದೆ ಹೇಗೆ ತೋರ್ಪಡಿಸಿಕೊಳ್ಳುತ್ತೇವೆಯೋ ಅದರ ಮೇಲೆಯೇ ನಮ್ಮ ಭವಿಷ್ಯವೂ ನಿಂತಿದೆ ಎನ್ನುವುದರ ನೆನಪು ಮನದಲ್ಲಿ ಇರಬೆಕು. ಹಾಗಾದಾಗಲಷ್ಟೇ ನಮ್ಮೊಂದಿಗೆ ಒಂದಷ್ಟು ಮನಸ್ಸುಗಳು ಹಾದಿ ನಡೆಯುವುದು, ನೋವಿನಲ್ಲಿ ಸಾಂತ್ವನ ಹೇಳುವುದು ಸಾಧ್ಯವಾಗುತ್ತದೆ. ದ್ದರಿಂದ ನಾವು ಮೊದಲು ನಮ್ಮ ವ್ಯಕ್ತಿತ್ವವನ್ನು ಉನ್ನತಿಗೇರಿಸಿಕೊಳ್ಳುವುದರತ್ತ ಹೆಜ್ಜೆ ಹಾಕಬೇಕಾಗಿದೆ.

ಎಲ್ಲರನ್ನೂ ಕಣ್ಣು ಮುಚ್ಚಿ ನಂಬದಿರಿ:
ನಂಬಿಕೆ ಬೇಕು. ಹಾಗೆಂದು ಅತಿಯಾದ ನಂಬಿಕೆ ಇಟ್ಟಲ್ಲಿ ಕೊನೆಗೊಮ್ಮೆ ಅದರಿಂದ ಮೋಸ ಹೋಗುವ ಸಂಭವಗಳನ್ನೂ ಅಲ್ಲಗಳೆಯುವಂತಿಲ್ಲ.. ಇದು ಮನುಷ್ಯರ ನಡುವಿನ ಸಂಬಂಧದ ವಿಚಾರಕ್ಕೆ ಹೆಚ್ಚು ಸೂಕ್ತ ಎನಿಸುತ್ತದೆ. ಎಲ್ಲಿ ನಾವು ಎಲ್ಲರನ್ನೂ ಎಲ್ಲವನ್ನೂ ಕಣ್ಣು ಮುಚ್ಚಿ ಹಿಂದೆ ಮುಂದೆ ಯಾವುದೇ ಯೋಚನೆ ಚಿಂತನೆಗಳನ್ನು ನಡೆಸದೇ ಹೋದಲ್ಲಿ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚು. ಕೆಲವೊಮ್ಮೆ ಇದು ನಮ್ಮ ಜೀವನಕ್ಕೆ ಕೊಳ್ಳಿ ಟ್ಟರೂ ಅಚ್ಚರಿ ಪಡುವಂತಿಲ್ಲ. ಹಾಗಾಗಿ ವಿಷಯ ಯಾವುದೇ ಇರಲಿ, ವ್ಯಕ್ತಿ ಯಾರೇ ಆಗಲಿ ಮುಂದಿನ ಆಗು ಹೋಗುಗಳನ್ನು ಸಂಭವನೀಯ ಅಪಾಯಗಳ ಬಗ್ಗೆ ಯೋಚಿಸದೇ ಯಾವುದೇ ಹೆಜ್ಜೆ ಇಡಬೇಡಿ. ಯಾರ ಮೇಲೆಯೂ ಅತಿ ವಿಶ್ವಾಸ ಬೇಡ. •

•ಭುವನ ಬಾಬು ಪುತ್ತೂರು

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.