ಭಾರತೀಯ ಪರಂಪರೆ; ಯಾವ ಬಟ್ಟೆಗಳಿಗೆ ಯಾವ ಕಿವಿಯೋಲೆ ಸೂಕ್ತ


Team Udayavani, Oct 15, 2020, 4:05 PM IST

u-41

ಕಿವಿಯೋಲೆ ಹೆಣ್ಣು ಮಕ್ಕಳಿಗೆ ಬಲು ಪ್ರಿಯವಾದದ್ದು. ಹುಟ್ಟಿದ ಕೆಲವೇ ದಿನಗಳಲ್ಲಿ ಕಿವಿ ಚುಚ್ಚಿಸುವ ಸಂಪ್ರದಾಯ ಭಾರತೀಯ ಸಂಸ್ಕೃತಿಯಲ್ಲಿದೆ. ದೊಡ್ಡದಾಗಿ ಕಾಣುವಂತಹ ಆಭರಣವನ್ನು ಕಿವಿಗೆ ಧರಿಸುವಲ್ಲಿಂದ, ಸಣ್ಣದಾಗಿ ಸ್ಟಡ್‌ನ‌ಂತಹ ಓಲೆಗಳನ್ನು ಕಿವಿಗೆ ಧರಿಸುವಲ್ಲಿಯವರೆಗೆ ನಮ್ಮ ಸ್ಟೈಲ್‌ ಮುಂದುವರಿದಿದೆ. ಕೇವಲ ಒಂದೇ ಅಲ್ಲ ಎರಡು, ಮೂರು ಓಲೆಗಳನ್ನು ಕಿವಿಗೆ ಧರಿಸುವವರಿದ್ದಾರೆ. ಕೆಲವು ಕಡೆ ಅದು ಸಂಪ್ರದಾಯವಾದರೆ ಇನ್ನು ಕೆಲವು ಕಡೆ ಅದು ಸ್ಟೈಲ್‌. ಈಗೀಗ ಬಟ್ಟೆಗಳಿಗೆ ಹೊಂದಿಕೊಂಡು ಕಿವಿಯೋಲೆಯನ್ನು ಧರಿಸುವವರೇ ಅಧಿಕ. ಯಾವ ಬಟ್ಟೆಗಳಿಗೆ ಯಾವ ಕಿವಿಯೋಲೆ ಸೂಕ್ತ ಎಂಬುದರ ಮಾಹಿತಿ ಇಲ್ಲಿದೆ.

ಲಟ್ಕನ್ಸ್‌
ವಿಧ ವಿಧದ ಕಲ್ಲುಗಳಿಂದ ತಯಾರಿಸಲ್ಪಡುವ ಲಟ್ಕನ್‌ ಕಿವಿಯೋಲೆ ಭಾರತೀಯ ಶೈಲಿಯ ಉಡುಗೆಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ. ಸೀರೆ ಅಥವಾ ಗಾಗ್ರಾ ಚೋಲಿಗಳನ್ನು ಧರಿಸುವಾಗ ಲಟ್ಕನ್ಸ್‌ ಕಿವಿಯೋಲೆಗಳನ್ನು ಹಾಕಬಹುದು. ಗೌನ್‌ಗಳಿಗೂ ಈ ಕಿವಿಯೋಲೆ ಹೆಚ್ಚು ಅಂದವಾಗಿ ಕಾಣುತ್ತದೆ.

ಜುಮ್ಕಾ
ಭಾರತೀಯ ಪರಂಪರೆಯಲ್ಲಿ ಕಿವಿಯೋಲೆಗಳಲ್ಲಿ ಶ್ರೇಷ್ಠವೆಂದು ಪರಿಗಣಿಸಲ್ಪಡುತ್ತದೆ. ಇಂದು ಮಾರುಕಟ್ಟೆಯಲ್ಲಿ ಬೇರೆಬೇರೆ ವಿಧಗಳ ಜುಮ್ಕಾ ಲಭ್ಯವಿದೆ. ಗೋಲ್ಡನ್‌, ಸಿಲ್ವರ್‌, ಪರ್ಲ್ ಹೀಗೆ ಹಲವು ವಿಧಗಳ ಜುಮ್ಕಾ ಮಾರುಕಟ್ಟೆಯಲ್ಲಿ ಕಂಡು ಬರುತ್ತದೆ. ಸೀರೆಗೆ ಅಥವಾ ದಾವಣಿಯನ್ನು ಧರಿಸುವಾಗ ಜುಮ್ಕಾ ಹಾಕಬಹುದು. ಸಿಂಪಲ್‌ ಚೂಡಿದಾರ್‌ ಧರಿಸಿ ಯಾವುದಾದರೂ ಸಮಾರಂಭಗಳಿಗೆ ಹೋಗುವುದಾದರೆ ಕಿವಿಗೆ ಜುಮ್ಕಾ ಹಾಕಿ. ಇದು ನಿಮಗೆ ಗ್ರ್ಯಾಂಡ್‌ ಲುಕ್‌ ನೀಡುತ್ತದೆ.

ಚಾಂದ್‌ಬಲೀಸ್‌
ಗಾತ್ರದಲ್ಲಿ ಸ್ವಲ್ಪ ಹೆಚ್ಚೇ ಎನ್ನುವಷ್ಟು ದೊಡ್ಡದಿರುವ ಈ ಚಾಂದ್‌ ಬಲೀಸ್‌ ಕಿವಿಯೋಲೆಗಳು ಗಾಗ್ರಾ ಚೋಲಿಗಳಿಗೆ ಹೇಳಿ ಮಾಡಿಸಿದಂತಿದೆ. ಸೀರೆ ಅಥವಾ ಗಾಗ್ರಾ ಚೋಲಿಗಳು ಸಿಂಪಲ್‌ ಆಗಿದ್ದರೆ ಈ ಕಿವಿಯೋಲೆಗಳನ್ನು ಧರಿಸಿ ಗ್ರ್ಯಾಂಡ್‌ ಆಗಿ ಕಾಣಿಸಬಹುದು.

ಚಂಡೇಲಿಯರ್‌ ಇಯರ್‌ರಿಂಗ್ಸ್‌
ಭುಜದವರೆಗೆ ನಿಮ್ಮ ಕಿವಿಯೋಲೆಗಳು ಬರಬೇಕೆಂದು ಆಗ್ರಹವಿದ್ದವರಿಗೆ ಚಂಡೆಲಿಯರ್‌ ಇಯರ್‌ರಿಂಗ್ಸ್‌ ಹೆಚ್ಚು ಸೂಕ್ತ. ವೆಸ್ಟರ್ನ್ ಗೌನ್‌ಗಳ ಜತೆಗೆ ಈ ಕಿವಿಯೋಲೆ ಹೆಚ್ಚು ಅಂದವಾಗಿ ಕಾಣುತ್ತದೆ. ಹೀಗೆ ಬೇರೆ ಬೇರೆ ವಿಧದ ಕಿವಿಯೋಲೆಗಳನ್ನು ಬೇರೆ ಬೇರೆ ಉಡುಗೆಗಳ ಜತೆ ಮ್ಯಾಚ್‌ ಮಾಡಿ ಧರಿಸಿದರೆ ಅಂದ ಹೆಚ್ಚುತ್ತದೆ.

ಇಯರ್‌ ಸ್ಟಡ್‌
ಜೀನ್ಸ್‌ ಅಥವಾ ವೆಸ್ಟರ್ನ್ ಉಡುಪುಗಳ ಬಳಕೆ ಅಧಿಕವಾದ ಮೇಲೆ ಈ ಇಯರ್‌ಸ್ಟಡ್‌ ಕಿವಿಯೋಲೆಗಳ ಬಳಕೆಯೂ ಅಧಿಕವಾಯಿತು. ಜೀನ್ಸ್‌ ಉಡುಪುಗಳನ್ನು ಧರಿಸುವಾಗ ಗ್ರ್ಯಾಂಡ್‌ ಕಿವಿಯೋಲೆಗಳು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಸ್ಟಡ್‌ಗಳನ್ನು ಧರಿಸಬಹುದು. ಇದು ಬೇರೆ ಬೇರೆ ಬಣ್ಣಗಳಲ್ಲಿ ಲಭಿಸುತ್ತದೆ. ಹೆಚ್ಚಾಗಿ ಕಪ್ಪು ಬಣ್ಣದ ಸ್ಟಡ್‌ ಅಂದವಾಗಿ ಕಾಣುತ್ತದೆ.

 

ಟಾಪ್ ನ್ಯೂಸ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.