ರೈತ ಮತ್ತು ದನಗಳು


Team Udayavani, Sep 14, 2019, 5:00 AM IST

e-29

ಒಂದು ಊರಿನಲ್ಲಿ ಒಬ್ಬ ರೈತ ಇದ್ದನು. ಅವನಿಗೆ ಒಬ್ಬಳು ಹೆಂಡತಿಯಿದ್ದಳು. ಅವನ ಹೆಸರು ರಂಗಪ್ಪ. ಹೆಂಡತಿಯ ಹೆಸರು ಸೀತಮ್ಮ. ಅವರು ಎರಡು ದನಗಳನ್ನು ಸಾಕಿದ್ದರು. ದಿನಾಲು ಅವರು ದನಗಳನ್ನು ಕಾಡಿಗೆ ಮೇಯಲು ಬಿಡುತ್ತಿದ್ದರು. ಒಂದು ದಿನ ಸಂಜೆ ಒಂದು ದನ ಮಾತ್ರ ಹಿಂದೆ ಬಂತು. ಇನ್ನೊಂದು ಬರಲೇ ಇಲ್ಲ. ಇದನ್ನು ನೋಡಿ ರಂಗಪ್ಪ ದುಃಖೀಸಿ, ಅಳತೊಡಗಿದ. ಅವನ ಹೆಂಡತಿ, ಯಾಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದಳು. ವಿಷಯ ತಿಳಿದಾಗ ಅವಳು ಅವನನ್ನು ಸಮಾಧಾನಪಡಿಸುತ್ತಾ ನಮ್ಮ ದನ ನಮಗೆ ಸಿಗುತ್ತದೆ. ನೀವು ಚಿಂತೆ ಮಾಡಬೇಡಿ ಎಂದಳು.

ಮರುದಿನ ಅವರಿಬ್ಬರೂ ದನವನ್ನು ಹುಡುಕಿಕೊಂಡು ಹೊರಟರು. ಸಂಜೆಯಾದರೂ ದನ ಸಿಗಲೇ ಇಲ್ಲ. ಬೇಸರದಿಂದ ಮನೆಗೆ ಹಿಂತಿರುಗಿದರು. ಮನೆಗೆ ಬಂದ ಸೀತಮ್ಮ ಸ್ವಲ್ಪ ಹಣವನ್ನು ತಂದು ರಂಗಪ್ಪನಿಗೆ ಕೊಟ್ಟು, ಈ ಹಣವನ್ನು ನಾನು ಕಷ್ಟಕಾಲಕ್ಕೆಂದು ತೆಗೆದಿಟ್ಟಿದ್ದೆ. ಇದರಿಂದ ನಾಳೆ ಹೋಗಿ ಹೊಸ ದನವನ್ನು ತರೋಣ ಎಂದಳು. ಮರುದಿವಸ ಅವರಿಬ್ಬರೂ ದನ ಮಾರುವವನಲ್ಲಿಗೆ ಬಂದು, ನಮಗೆ ಕಪ್ಪು ದನ ಬೇಕು ಎಂದು ಹಣ ಕೊಟ್ಟರು. ಮಾರಾಟಗಾರ ಹಣವನ್ನು ತೆಗೆದುಕೊಂಡು ಕಪ್ಪು ದನವನ್ನು ತೋರಿಸಿದನು. ದನವನ್ನು ನೋಡಿದ ಹೆಂಡತಿ ರಂಗಪ್ಪನಲ್ಲಿ ಇದುವೇ ನಮ್ಮ ದನ ಎಂದಳು. ಅವಳು ಆ ವ್ಯಾಪಾರಿಯನ್ನು ತೋರಿಸುತ್ತಾ ಕಳ್ಳ, ಕಳ್ಳ ಎಂದು ಕಿರುಚಿದಳು. ಆದರೆ ಅವನು ಇದು ನನ್ನದೇ ದನ ಎಂದು ಹೇಳಿದ. ಒಂದು ಉಪಾಯ ಮಾಡಿದ ಸೀತಮ್ಮ ದನದ ಕಣ್ಣುಗಳಿಗೆ ಕೈ ಅಡ್ಡಹಿಡಿದು, ದನದ ಯಾವ ಕಣ್ಣಿಗೆ ಪೆಟ್ಟಾಗಿದೆ ಎಂದು ಹೇಳಿದರೆ ದನ ನಿನ್ನದೇ ಎಂದಳು. ಆಗ ಅವನು ಎಡಗಣ್ಣಿಗೆ ಎಂದ. ಆಗ ಸೀತಮ್ಮ, ನೋಡು ಯಾವ ಕಣ್ಣಿಗೂ ಪೆಟ್ಟಾಗಿಲ್ಲ. ನೀನು ಸಾಕಿದ ದನವಾಗಿದ್ದರೆ ಅದರ ಬಗ್ಗೆ ನಿನಗೆ ತಿಳಿದಿರುತ್ತಿತ್ತು ಎಂದಳು. ಆಗ ಅಲ್ಲಿ ಸೇರಿದ ಜನರೆಲ್ಲ ಆ ವ್ಯಾಪಾರಿಗೆ ಸರಿಯಾಗಿ ಹೊಡೆದರು. ರೈತ ಮತ್ತು ಹೆಂಡತಿ ತಮ್ಮ ಹಣವನ್ನು ವಾಪಸು ಪಡೆದು, ದನವನ್ನು ತಮ್ಮ ಮನೆಗೆ ಕರೆದೊಯ್ದರು.

·  ರಕ್ಷಿತಾ ಕೆ., 9ನೇ ತರಗತಿ, ಕೆಯ್ಯೂರು ಕೆಪಿಎಸ್‌

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.