ನೆಮ್ಮದಿಯ ಜೀವನಕ್ಕಾಗಿ ಆರೋಗ್ಯ ವಿಮೆ


Team Udayavani, Jan 27, 2020, 5:03 AM IST

life-Insurance

ಹಣದುಬ್ಬರದ ಈ ದಿನಗಳಲ್ಲಿ ವೈದ್ಯಕೀ ಯ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಜನಸಾ ಮಾನ್ಯರಿಗೆ ಕೈಗೆಟುಕದಂತಾಗಿದೆ. ಸೀಮಿತ ಆದಾಯ ವರ್ಗದ ನಾಗರಿಕರಿಗೆ ಇದರಿಂದ ಸಮಸ್ಯೆಯಾಗುತ್ತಿದೆ.

ಆಸ್ಪತ್ರೆ ಖರ್ಚು ಆ ಕುಟುಂಬದ ಹಣ ಕಾಸಿನ ಪರಿಸ್ಥಿತಿಯನ್ನು ಏರುಪೇರು ಮಾಡಿಬಿಡುತ್ತದೆ. ಹೀಗಾಗಿ 30 ವರ್ಷಕ್ಕೆ ಬರುವಷ್ಟರಲ್ಲಿ ಆರೋಗ್ಯ ವಿಮೆ ಹೊಂದಿದ್ದರೆ ಎಲ್ಲ ರೀತಿಯಲ್ಲೂ ಅನು ಕೂಲ. ಈ ಹಿನ್ನೆಲೆಯಲ್ಲಿ ಆರೋಗ್ಯ ವಿಮೆ ಮಾಡಿಸುವಾಗ ಪಾಲಿಸಬೇಕಾದ ಕೆಲವು ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಕಡಿಮೆ ಪ್ರೀಮಿಯಂ
ವಯಸ್ಸು ಚಿಕ್ಕದಿದ್ದು, ವ್ಯಕ್ತಿ ಆರೋಗ್ಯ ವಾಗಿದ್ದಲ್ಲಿ ಕಡಿಮೆ ಪ್ರೀಮಿಯಂಗೆ ಒಳ್ಳೆಯ “ಹೆಲ್ತ್‌ ಇನ್ಶೂರೆನ್ಸ್‌’ ದೊರೆಯುತ್ತದೆ. ವಯಸ್ಸಿಗೆ ಅನುಗುಣವಾಗಿ ಪ್ರೀಮಿ ಯಂ ಜಾಸ್ತಿಯಾಗುತ್ತದೆ. ಆದರೆ ಸಣ್ಣ ವಯಸ್ಸಿನಲ್ಲಿ ವಿಮೆ ಮಾಡಿದ್ದರೆ ಅನು ಕೂಲ ಹೆಚ್ಚು.

ಇನ್ಶೂರೆನ್ಸ್ ನಿರಾಕರಣೆ
ವಯಸ್ಸಾದಂತೆ ಕಾಯಿಲೆಗಳು ಜಾಸ್ತಿ. ಆಗ ವಿಮೆಯ ವ್ಯಾಪ್ತಿಯೂ (ಕವರೇಜ್‌) ಹಿಗ್ಗುತ್ತದೆ. ಕವರೇಜ್‌ ಹೆಚ್ಚಾದಂತೆ ಪ್ರೀಮಿ ಯಂ ಮೊತ್ತ ಕೂಡ ಹೆಚ್ಚುತ್ತದೆ. ಹಲವು ಸಂದರ್ಭ ಇನ್ಶೂರೆನ್ಸ್ ಕಂಪನಿಯು ವಯಸ್ಸಾದ ವ್ಯಕ್ತಿಗಳಿಗೆ ಪಾಲಿಸಿ ನೀಡಲು ನಿರಾಕರಿಸಬಹುದು. ಇಂತಹ ಸನ್ನಿವೇಶ ಎದು ರಾಗದಂತೆ ಸಣ್ಣ ವಯಸ್ಸಿನಲ್ಲೇ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದು ಉತ್ತಮ.

ರಿನೀವಲ್‌ ನಿರಾಕರಣೆ ಸಾಧ್ಯವಿಲ್ಲ
ಸಣ್ಣ ವಯಸ್ಸಿನಲ್ಲೇ ಇನ್ಶೂರೆನ್ಸ್ ಮಾಡಿಸಿಕೊಂಡು ಪ್ರತಿ ವರ್ಷ ಅದನ್ನು ರಿನೀವಲ್‌ ಮಾಡಿಸುತ್ತಿರ ಬೇಕು. ವಯ ಸ್ಸಾದ ಸಂದರ್ಭ ಆ ವಿಮೆ ರಿನೀವಲ್‌ ಅನ್ನು ಕಂಪನಿ ನಿರಾಕರಿ ಸುವಂತಿಲ್ಲ.

ವೈಯಕ್ತಿಕ ಇನ್ಶೂರೆನ್ಸ್ ಇರಲಿ
ಇತ್ತೀಚೆಗೆ ಬಹುತೇಕ ಕಂಪೆನಿಗಳು ಹೆಲ್ತ್‌ ಇನ್ಶೂರೆನ್ಸ್ ಪಾಲಿಸಿಯನ್ನು ಕುಟುಂಬದವರಿಗೂ ವಿಸ್ತರಿಸಿವೆ. ಆದರೆ ಆ ಕವರೇಜ್‌ ಮೊತ್ತ ಸಾಕಾಗುವುದಿಲ್ಲ. ಹೆಚ್ಚುವರಿಯಾಗಿ ವೈಯಕ್ತಿಕ ಹೆಲ್ತ್‌ ಇನ್ಶೂರೆನ್ಸ್ ಪಾಲಿಸಿ ಮಾಡಿಸಿಕೊಳ್ಳುವುದು ಉತ್ತಮ. ಕೆಲಸಕ್ಕಾಗಿ ಒಂದೆರಡು ವರ್ಷಕ್ಕೆ ಒಂದು ಕಂಪೆನಿಯಿಂದ ಮತ್ತೂಂದು ಕಂಪೆನಿ ಬದಲಾಯಿಸುವುದು ಸಾಮಾನ್ಯ. ಇಂತಹ ಸಂದರ್ಭ ವೈಯಕ್ತಿಕ ಹೆಲ್ತ್‌ ಇನ್ಶೂರೆನ್ಸ್ ಅಗತ್ಯ.

ಹೆಚ್ಚುತ್ತಿರುವ ಕಾಯಿಲೆ
ಯಾಂತ್ರಿಕ ಜೀವನಶೈಲಿಯಿಂದಾಗಿ ಸಣ್ಣ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಶ್ವಾಸಕೋಶ ಸಂಬಂಧಿ ಕಾಯಿಲೆಗಳು ಕಾಣಿಸಿ ಕೊಳ್ಳುತ್ತವೆ. ಹೀಗಾಗಿ ಹೆಲ್ತ್‌ ಇನ್ಶೂರೆನ್ಸ್ ಅತ್ಯಗತ್ಯ.

ಆರ್ಥಿಕ ಯೋಜನೆ ಅಗತ್ಯ
ಮನೆಯಲ್ಲಿ ಯಾರಿಗಾದರೂ ಅನಾ ರೋಗ್ಯ ಉಂಟಾದರೆ ಆ ಮನೆಯ ಆರ್ಥಿಕ ಆರೋಗ್ಯವೂ ಹದಗೆ ಡುತ್ತದೆ. ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ರಬೇಕು, ಬೇರೆ ಬೇರೆ ಕಡೆ ನಿಶ್ಚಿತತೆಯಿಂದ ಹಣ ಹೂಡಿಕೆ ಮಾಡಬೇಕು ಎಂಬ ಕನಸು ಕೈಗೂಡಲು ಹೆಲ್ತ್‌ ಇನ್ಶೂರೆನ್ಸ್ ಬೇಕೇಬೇಕು.

ಅಗತ್ಯ ಇರುತ್ತದೆ
ಹೆಲ್ತ್‌ ಇನ್ಶೂರೆನ್ಸ್ ನಿಮಗೆ ಸಣ್ಣ ವಯಸ್ಸಿನಲ್ಲೇ ಅಗತ್ಯವಿರದೇ ಇರಬಹುದು. ಆದರೆ, ಸಣ್ಣ ವಯಸ್ಸಿನಲ್ಲೇ ಇನ್ಶೂರೆನ್ಸ್ ಪಡೆದಾಗ ವೇಯಿrಂಗ್‌ ಪಿರಿಯಡ್‌ ಸೇರಿದಂತೆ ಇತರೆ ನಿಬಂಧನೆಗಳನ್ನು ನೀವು ಬೇಗ ಪೂರೈಸುತ್ತೀರಿ. ಹೀಗಾಗಿ ವಯಸ್ಸಾದ ಕಾಲದಲ್ಲಿ ನಿಮಗೆ ಅಡೆತಡೆಯಿಲ್ಲದೇ ವೈದ್ಯಕೀಯ ಸೇವೆ ದೊರೆಯುತ್ತದೆ. 

ಟಾಪ್ ನ್ಯೂಸ್

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

ತಂಗಿ ಮದುವೆಗೆ ಟಿವಿ ಗಿಫ್ಟ್‌ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ

15

ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ

Bommai BJP

Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

7-uv-fsuion

Yugadi: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

6-uv-fusion

UV Fusion: ಯುಗಾದಿ ಸಂಭ್ರಮೋತ್ಸವ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

5-uv-fusion

Yugadi: ವರುಷದ ಆದಿ ಯುಗಾದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.