ಅಲಾಯ್‌ ವೀಲ್‌ ನಿರ್ವಹಣೆ ಹೇಗೆ? 


Team Udayavani, Feb 1, 2019, 7:54 AM IST

february-12.jpg

ಬೈಕ್‌ಗಳಲ್ಲಿ ಅಲಾಯ್‌ ವೀಲ್‌ ಮತ್ತು ರಿಮ್‌ಗಳೆಂಬ ಎರಡು ಮಾದರಿಗಳಲ್ಲಿ ವೀಲ್‌ ರಿಮ್‌ಗಳು ಬರುತ್ತವೆ. ಅಲಾಯ್‌ ವೀಲ್‌ ಈಗಿನ ತಲೆಮಾರಿನ ಬೈಕ್‌ಗಳಲ್ಲಿ ಸಾಮಾನ್ಯವಾಗಿದ್ದು, ಹೆಚ್ಚು ಮೈಲೇಜ್‌, ಬಾಳಿಕೆಗೆ ಪ್ರಸಿದ್ಧವಾಗಿವೆ. ಆದರೂ ಇವುಗಳ ನಿರ್ವಹಣೆ ಅಗತ್ಯ. ಈ ಹಿನ್ನೆಲೆಯಲ್ಲಿ ಅಲಾಯ್‌ ವೀಲ್‌ ವಿಶೇಷತೆಯೇನು? ನಿರ್ವಹಣೆ ಹೇಗೆ ಎಂಬುದರ ಬಗ್ಗೆ ನೋಡೋಣ.

ಅಲಾಯ್‌ ವೀಲ್‌ಗ‌ಳು ಮೆಗ್ನೀಶಿಯಂನ ಮಿಶ್ರಣದಿಂದ ನಿರ್ಮಾಣ ಮಾಡಿದರೆ, ರಿಮ್‌ ವೀಲ್‌ಗ‌ಳು ಅಲ್ಯುಮೀನಿಯಂನಿಂದ ಮಾಡಲಾಗುತ್ತದೆ. ಅಲಾಯ್‌ ವೀಲ್‌ಗ‌ಳು ಕಡಿಮೆ ಭಾರ ಮತ್ತು ಹೆಚ್ಚು ಕಾರ್ಯಕ್ಷಮತೆಯುಳ್ಳವು. ಟ್ಯೂಬ್‌ಲೆಸ್‌ ಟಯರ್‌ಗಳಿಗೆ ಇವುಗಳು ಉತ್ತಮ. ಆಫ್ರೋಡ್‌ಗೆ ಬಳಸುವ ಬೈಕ್‌ಗಳಿಗೆ, ಟೂರಿಂಗ್‌ ಬೈಕ್‌ಗಳಿಗೆ ರಿಮ್‌ ವೀಲ್‌ ಬಳಸುತ್ತಾರೆ. ಇವುಗಳು ಹೆಚ್ಚು ಭಾರ ಮತ್ತು ಕಠಿನ ರಸ್ತೆಗಳಲ್ಲೂ ಬಾಳಿಕೆ ಬರಬಲ್ಲವು.

ಅಲಾಯ್‌ನಿಂದ ಟಯರ್‌ ತೆಗೆಯದಿರಿ: ಅಲಾಯ್‌ ವೀಲ್‌ಗ‌ಳಲ್ಲಿರುವ ಟ್ಯೂಬ್‌ ಲೆಸ್‌ ಟಯರ್‌ ನಿರ್ವಹಣೆಯೂ ಸುಲಭ. ಪಂಕ್ಚರ್‌ ಆದರೆ ವೀಲ್‌ ಅನ್ನು ತೆಗೆಯದೆ ಅಲ್ಲೇ ಪಂಕ್ಚರ್‌ ಹಾಕಲು ಸಾಧ್ಯವಿದೆ. ಒಂದು ವೇಳೆ ಆಗಾಗ್ಗೆ ಟಯರ್‌ ಅನ್ನು ತೆಗೆದು ಪಂಕ್ಚರ್‌ ಹಾಕುತ್ತೀರಾದರೆ, ಇದರಿಂದ ಅಲಾಯ್‌ಗೆ ಹಾನಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಅಲಾಯ್‌ ವೀಲ್‌ ಬೆಂಡ್‌ ಬಂದರೆ ಅದನ್ನು ರಿಪೇರಿ ಮಾಡಿಸುವುದು ಸುಲಭವಲ್ಲ.

ಪ್ರಶರ್‌ ಸರಿಯಾಗಿಡಿ
ಅಲಾಯ್‌ ವೀಲ್‌ಗ‌ಳಲ್ಲಿ ಏರ್‌ ಪ್ರಶರ್‌ ಸರಿಯಾಗಿಡಬೇಕು. ತುಸು ಕಡಿಮೆಯಾದರೆ, ಅದರಿಂದ ವೀಲ್‌ ಗೆ ಹಾನಿಯಾಗುತ್ತದೆ. ಸುಗಮ ಚಾಲನೆಗೆ ಅಲಾಯ್‌ಗೆ ನೈಟ್ರೋಜನ್‌ ಹಾಕಿಸುವುದು ಪರಿಣಾಮಕಾರಿ.

ಸುತ್ತಿಗೆ ಬಳಸಬೇಡಿ
ಒಂದು ವೇಳೆ ಅಲಾಯ್‌ನಿಂದ ಟಯರ್‌ ತೆಗೆಯಬೇಕು ಎಂದಿದ್ದರೆ ಸುತ್ತಿಗೆ ಅಥವಾ ಹೊಡೆಯುವ ವಸ್ತು ಬಳಸಿ ಟಯರ್‌ ಕೀಳದಿರಿ.

ಕಡಿಮೆ ಸುತ್ತಳತೆಯ ಟಯರ್‌ ಬೇಡ
ಸುಂದರವಾಗಿ ಕಾಣುತ್ತದೆ ಎಂದು ಕಡಿಮೆ ಸುತ್ತಳತೆಯ ಟಯರ್‌ ಅನ್ನು ಅಲಾಯ್‌ ರಿಮ್‌ಗೆ ಅಳವಡಿಸಬಾರದು. ಇದರಿಂದ ಅಲಾಯ್‌ ಬದಿಗೆ ಒತ್ತಡ ಬಿದ್ದು ಹಾನಿಯಾಗುತ್ತದೆ.

ಹೊಂಡಗುಂಡಿಯಲ್ಲಿ ಜಾಗ್ರತೆ
ಹೊಂಡ ಗುಂಡಿಯ ರಸ್ತೆಯಲ್ಲಿ ಚಾಲನೆ ವೇಳೆ ತುಸು ಜಾಗರೂಕರಾಗುವುದು ಒಳ್ಳೆಯದು. ಒಂದು ವೇಳೆ ಅಲಾಯ್‌ ರಿಮ್‌ನ ಬದಿಗಳಿಗೆ ಹಾನಿಯಾದರೆ ಬೇಗನೆ ಬೆಂಡ್‌ ಬರುವ, ಗಾಳಿ ಕಡಿಮೆಯಾಗಿದ್ದರೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಅಲಾಯ್‌ಗೆ ಡಿಸ್ಕ್ ಬೆಸ್ಟ್‌
ಅಲಾಯ್‌ ರಿಮ್‌ ಇರುವ ಬೈಕ್‌ ಖರೀದಿಸುತ್ತೀರಿ ಎಂದಾದರೆ, ಡಿಸ್ಕ್ ಇರುವ ಬೈಕ್‌ ಅನ್ನೇ ಖರೀದಿಸಿ. ಅಲಾಯ್‌ ರಿಮ್‌ನ ಬೇಸ್‌ನಲ್ಲೇ ಡ್ರಮ್‌ ಇರುವುದರಿಂದ ಇದಕ್ಕೆ ಹಾನಿಯಾದರೆ, ಅಲಾಯ್‌ ರಿಮ್‌ಗೂ ಹಾನಿಯಾಗುತ್ತದೆ. ಆದರೆ ಡಿಸ್ಕ್ ನಲ್ಲಿ ಹೀಗಾಗಲು ಸಾಧ್ಯವಿಲ್ಲ.

ಆಫ್ರೋಡ್‌ಗೆ ಸೂಕ್ತವಲ್ಲ
ಕಡಿದಾದ ಮಣ್ಣಿನ ಮಾರ್ಗ, ಗುಡ್ಡ ಬೆಟ್ಟಗಳಲ್ಲಿ ಚಾಲನೆಗೆ ಅಲಾಯ್‌ರಿಮ್‌ಗಳು ಸೂಕ್ತವಲ್ಲ. ರಸ್ತೆ ಬದಿಯಲ್ಲಿರುವ ಕಲ್ಲುಗಳು ತಾಗಿದರೆ ಇದಕ್ಕೆ ಹಾನಿಯಾಗುತ್ತದೆ. ಜತೆಗೆ ತೀರಾ ಒತ್ತಡ ಸಹಿಸುವುದು ಕಷ್ಟ. ಆದ್ದರಿಂದ ಇಂತಹ ಮಾರ್ಗಗಳಲ್ಲಿ ಬಳಕೆ ಕಡಿಮೆ ಮಾಡಬೇಕು.

  ಈಶ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.