ಮನೆಯೊಳಗೆ ಹೆಚ್ಚು ಬೆಳಕಿದ್ದರೆ ಮನಸ್ಸಿಗೂ ಮುದ


Team Udayavani, Aug 3, 2019, 5:24 AM IST

z-42

ಮಳೆಗಾಲದಲ್ಲಿ ಮನೆ ಅಂದವಾಗಿ ಕಾಣಬೇಕಾದರೆ ಮನೆಯೊಳಗಡೆ ಬೆಳಕು ಬರಬೇಕು. ಮಳೆಗಾಲದಲ್ಲಿ ಮನೆಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾಕೆಂದರೆ ಮಳೆಗಾಲದಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಇದು ಮನೆಯೊಳಗಡೆ ಬೆಳಕು ಕಡಿಮೆ ಮಾಡುತ್ತದೆ.

ಮನೆಯಲ್ಲಿ ಪ್ರಾಕೃತಿಕ ಬೆಳಕು ಹೆಚ್ಚು ಬರುವಂತೆ ಮಾಡಬಹುದು ಮತ್ತು ಕೃತಕ ಬೆಳಕನ್ನು ಬಳಸಿ ಮನೆಯನ್ನು ಅಂದಗೊಳಿಸಬಹುದು. ಪ್ರಾಕೃತಿಕ ಬೆಳಕು ಮಳೆಗಾಲದಲ್ಲಿ ಕಡಿಮೆಯಾದರೂ ಸ್ವಲ್ಪ ಬೆಳಕಾದರೂ ಮನೆಯೊಳಗೆ ಬರುವಂತೆ ನೋಡಿಕೊಳ್ಳಬೇಕು.

ನೈಸರ್ಗಿಕ ಬೆಳಕು ಮನೆಯೊಳಗೆ ಬರಬೇಕಾದರೆ ಕರ್ಟನ್‌ಗಳನ್ನು ತೆಗೆಯಿರಿ ಅಥವಾ ಲೈಟ್ ಬಣ್ಣದ ಕರ್ಟನ್‌ಗಳನ್ನು ಬಳಸಿ. ಕಿಟಿಕಿಗಳಿಗೆ ಗ್ಲಾಸ್‌ ವಿಂಡೋಗಳನ್ನು ಬಳಸಿ. ಅದಲ್ಲದೇ ಮನೆಯೊಳಗಿರುವ ಬೆಳಕನ್ನು ಹೆಚ್ಚಿಸಬೇಕಾದರೆ

1 ಬಿಳಿ ಕರ್ಟನ್‌ ಬಳಸಿ

ಸಾಮಾನ್ಯವಾಗಿ ಬಿಳಿ ಬಣ್ಣ ಬೆಳಕನ್ನು ಹೆಚ್ಚು ಪ್ರತಿಧ್ವನಿಸುತ್ತದೆ. ಇದರಿಂದ ಮನೆಯೊಳಗೆ ಬೆಳಕು ಹೆಚ್ಚು ಕಾಣಿಸುತ್ತದೆ. ಎಲ್ಲ ಕಡೆ ಬಿಳಿ ಕರ್ಟನ್‌ಗಳನ್ನೇ ಹೆಚ್ಚಾಗಿ ಬಳಸಿ. ಇದರಿಂದ ಮನೆಯೊಳಗೆ ಸರಿಯಾಗಿ ಬೆಳಕು ಹರಿಯುತ್ತದೆ.

2 ಬೆಡ್‌, ಕುಷನ್‌ಗಳಿಗೆ ಡಾರ್ಕ್‌ ಕಲರ್‌ ಬಳಸಿ

ಬೆಡ್‌, ಕುಷನ್‌ಗಳಿಗೆ ಹಾಕುವ ಬಟ್ಟೆಗಳು ಡಾರ್ಕ್‌ ಕಲರ್‌ನದ್ದಾಗಿರಲಿ. ಇದರಿಂದ ಮನೆಯೊಳಗಡೆ ಹೆಚ್ಚು ಬ್ರೈಟ್ ನೋಟ ಸಿಗುತ್ತದೆ.

3 ಪ್ರಕಾಶಮಾನ ಬಣ್ಣ ಬಳಸಿ

ಮಳೆಯ ಸಂದರ್ಭ ಮನೆ ಗೋಡೆಗಳಲ್ಲಿ ಯಾವುದೇ ಬಣ್ಣವಿದ್ದರೂ ಅದು ಡಲ್ ಆಗಿ ಕಾಣುತ್ತದೆ. ಅದಕ್ಕಾಗಿ ಪ್ರಕಾಶಮಾನ ಬಣ್ಣಗಳು ಮಳೆಗಾಲಕ್ಕೆ ಸೂಕ್ತ. ಇವು ಮನೆಯ ಕತ್ತಲೆಯನ್ನು ಓಡಿಸುವಲ್ಲಿ ಸಹಕಾರಿ.

4 ಮನೆಯೊಳಗಡೆ ದೊಡ್ಡದಾದ ಲೈಟ್ ಬಳಸಿ

ಮಳೆಗಾಲದಲ್ಲಿ ಮನೆಯೊಳಗಡೆ ಹೆಚ್ಚು ಬೆಳಕು ನೀಡುವ ಲೈಟ್‌ಗಳನ್ನು ಬಳಸಿ. ಲೈಟ್ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿರಲಿ.

5 ಕ್ಯಾಂಡಲ್ಗಳನ್ನೂ ಬಳಸಬಹುದು

ಮಳೆಗಾಲದಲ್ಲಿ ಕ್ಯಾಂಡಲ್ಗಳನ್ನು ಮನೆಯ ಬೆಳಕು ಹೆಚ್ಚಿಸಲು ಬಳಸಬಹುದು. ಇದರಿಂದ ಮನೆ ಸುಂದರವಾಗಿ ಕಾಣುವುದರ ಮನೆಯೊಳಗಿನ ಕತ್ತಲು ಕಡಿಮೆಯಾಗುತ್ತದೆ. ಕ್ಯಾಂಡಲ್ ಬೆಳಕು ಮನೆಗೆ ಹೆಚ್ಚು ಅಂದ ನೀಡುತ್ತದೆ.

ಮನೆಯೊಳಗಡೆ ಬೆಳಕು ಹೆಚ್ಚಿರಬೇಕು. ಆಗ ಮನಸ್ಸಿಗೂ ಹೆಚ್ಚು ಮುದ. ಮನೆಯೊಳಗೆ ಕತ್ತಲಿದ್ದರೆ ಮನಸ್ಸಿಗೂ ಕತ್ತಲಾವರಿಸಿದಂತೆ. ಯಾವುದೇ ಕೆಲಸಕ್ಕೂ ಮನಸ್ಸಿರುವುದಿಲ್ಲ ಹೀಗಾಗಿ ಮಳೆಗಾಲದಲ್ಲಿ ಮನೆ ಬೆಳಕಿನಿಂದ ಕೂಡಿರುವಂತೆ ಮಾಡುವುದು ಉತ್ತಮ.

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.