ಕಂಪ್ಯೂಟರ್‌ ನಿಧಾನವಾಗಿದೆಯೇ


Team Udayavani, Feb 28, 2020, 4:53 AM IST

ego-41

ದಿನ ಕಳೆದಂತೆ ಕಂಪ್ಯೂಟರ್‌ ಕೆಲಸ ಮಾಡುವ ವೇಗ ಕಡಿಮೆಯಾಗಿದೆ ಎಂದೆನಿಸುತ್ತದೆ. ಕಂಪ್ಯೂಟರ್‌ಆನ್‌ ಆಗಲು ಬಹಳಷ್ಟು ಸಮಯ ತೆಗೆದುಕೊಳ್ಳುವುದಲ್ಲದೇ, ಯಾವುದೇ ತಂತ್ರಾಂಶಗಳು, ಫೈಲ್‌ಗ‌ಳನ್ನು ಓಪನ್‌ ಮಾಡಿದಾಗ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಅನಗತ್ಯವಾದ ಫೈಲ್‌ಗ‌ಳು ಹಾರ್ಡ್‌ ಡಿಸ್ಕ್ನಲ್ಲಿ ಜಾಗ ಪಡೆದಿರುವುದು ಕಾರಣವಾಗಿದೆ.

ನಾವು ಈ ಅನಗತ್ಯ ಫೈಲ್‌ಗ‌ಳನ್ನು ನಮ್ಮ ಕಂಪ್ಯೂಟರ್‌ನಿಂದ ತೆಗೆದು ಬಿಸಾಡಬೇಕು. ಇದರಿಂದ ಕಂಪ್ಯೂಟರ್‌ ಕಾರ್ಯದಕ್ಷತೆ ಹೆಚ್ಚಾಗುತ್ತದೆ. ಟೆಂಪ್‌/ಜಂಕ್‌ ಫೈಲ್‌ಗ‌ಳು ಸಾಮಾನ್ಯವಾಗಿ ಇಂಟರ್‌ನೆಟ್‌ ಬ್ರೌಸ್‌ ಮಾಡುವಾಗ ಬರುತ್ತವೆ. ಹೊಸ ಅಪ್ಲಿಕೇಷನ್‌ ಇನ್‌ಸ್ಟಾಲ್‌ ಮಾಡಿದ ಬಳಿಕ ಹಾಗೂ ಒಂದು ತಂತ್ರಾಂಶದಲ್ಲಿ ಕೆಲಸ ಮಾಡಿ ಮುಗಿಸಿದ ಬಳಿಕವೂ ಕಂಪ್ಯೂಟರಿನಲ್ಲಿ ಉಳಿದುಕೊಳ್ಳುವ ಅನಗತ್ಯ ಫೈಲ್‌ಗ‌ಳಿವು. ಇವುಗಳನ್ನು ನಾವು ಡಿಲಿಟ್‌ ಮಾಡಬಹುದಾಗಿದೆ. ಕಂಪ್ಯೂಟರಿನಲ್ಲಿರುವ windows R,
%temp%, ವಿಧಾನ ಬಳಸಬಹುದು. ಇನ್ನು ಸಿಸಿ ಕ್ಲೀನರ್‌ನಂತಹ ಕೆಲವು ಉಚಿತ ಮತ್ತು ಪಾವತಿ ತಂತ್ರಾಂಶಗಳನ್ನು ಬಳಸಿಯೂ ಟೆಂಪ್‌ ಫೈಲ್ಸ್ ಡಿಲೀಟ್‌ ಮಾಡಬಹುದು.

ಅನಗತ್ಯವಾದ ಒಂದು ಫೈಲ್‌ ಅನ್ನು ಡಿಲೀಟ್‌ ಮಾಡಿದ ಮಾತ್ರಕ್ಕೆ ಅದು ಕಂಪ್ಯೂಟರಿನಿಂದಲೇ ಹೊರಹೋಗುತ್ತದೆ ಎಂದರ್ಥವಲ್ಲ. ಅವುಗಳು ನಿಮ್ಮ ರಿಸೈಕಲ್‌ ಬಿನ್‌ನಲ್ಲಿ ಉಳಿದುಕೊಂಡಿರುತ್ತವೆೆ. ಈ ರೀತಿ ರಿಸೈಕಲ್‌ ಬಿನ್‌ನಲ್ಲಿ ಸೇರುವ ಫೈಲ್‌ಗ‌ಳು ಹಾರ್ಡ್‌ಡಿಸ್ಕ್ನಲ್ಲಿ ಉಳಿದಿರುತ್ತವೆ. ಇದನ್ನು ತೆಗೆದು ಹಾಕಲು ಡೆಸ್ಕ್ಟಾಪ್‌ನಲ್ಲಿರುವ ರಿಸೈಕಲ್‌ ಬಿನ್‌ ಮೇಲೆ ರೈಟ್‌ ಕ್ಲಿಕ್‌ ಮಾಡಿ “ಎಮಿr ರಿಸೈಕಲ್‌ ಬಿನ್‌’ ಎಂದು ಕೊಡಬೇಕಾಗುತ್ತದೆ. ಉತ್ತಮ ಮಾರ್ಗ ಎಂದರೆ ಅನಗತ್ಯ ಫೈಲ್‌ಗ‌ಳನ್ನು shift + delete ಪ್ರಯೋಗಿಸಿ ಡಿಲೀಟ್‌ ಮಾಡಬಹುದು. ಇದರಿಂದ ಕಂಪ್ಯೂಟರ್‌ನ ಹಾರ್ಡ್‌ ಡಿಸ್ಕ್ ನಿಂದಲೇ ಅಳಿಸಿಹೋಗುತ್ತವೆ.

ಇನ್ನು ನಮ್ಮ ಕಂಪ್ಯೂಟರ್‌ಗಳಲ್ಲಿ ಬಳಸದೇ ಇರುವ ಸಾಫ್ಟ್ ವೇರ್‌ಗಳನ್ನು ಡಿಲೀಟ್‌ ಮಾಡಬೇಕು. ಇದರಿಂದ ಕೆಲವು ಜಿಬಿಗಳ ಜಾಗ ಲಭ್ಯವಾಗುತ್ತದೆ.

ಟಾಪ್ ನ್ಯೂಸ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.